AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳು ದಿನದಿಂದ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ, ರಾಜ್ಯದಲ್ಲಿ ನಿನ್ನೆ 2.59% ಪಾಸಿಟಿವಿಟಿ ರೇಟ್

Coronavirus: ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಗನಕ್ಕೇರುತ್ತಿದೆ. ನಿನ್ನೆ 2.59% ಪಾಸಿಟಿವಿಟಿ ರೇಟ್ ಸಿಕ್ಕಿದೆ. ಹಾಗೂ ಬೆಂಗಳೂರಿನಲ್ಲಿ 1.83% ಪಾಸಿಟಿವಿಟಿ ಇದೆ.

ಏಳು ದಿನದಿಂದ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ, ರಾಜ್ಯದಲ್ಲಿ ನಿನ್ನೆ 2.59% ಪಾಸಿಟಿವಿಟಿ ರೇಟ್
ಸಾಂಕೇತಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Jan 05, 2022 | 12:38 PM

Share

ಬೆಂಗಳೂರು: ಕರ್ನಾಟಕ ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸದ್ದಿಲ್ಲದೆ ಗುಪ್ತಗಾಮಿನಿಯಾಗಿ ಮತ್ತೆ ತನ್ನ ಆಟ ಶುರು ಮಾಡಿದೆ. ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಗನಕ್ಕೇರುತ್ತಿದೆ. ನಿನ್ನೆ 2.59% ಪಾಸಿಟಿವಿಟಿ ರೇಟ್ ಸಿಕ್ಕಿದೆ. ಹಾಗೂ ಬೆಂಗಳೂರಿನಲ್ಲಿ 1.83% ಪಾಸಿಟಿವಿಟಿ ಇದೆ.

ಬೆಂಗಳೂರಿನ ಒಂದು ವಾರದ ಅಂಕಿ ಅಂಶ ಡಿಸೆಂಬರ್ 29ರಂದು -400 ಕೇಸ್ ಡಿಸೆಂಬರ್ 30ರಂದು -565 ಕೇಸ್ ಡಿಸೆಂಬರ್ 31ರಂದು -656 ಕೇಸ್ ಜನವರಿ 1ರಂದು -810 ಕೇಸ್ ಜನವರಿ 2ರಂದು -923 ಕೇಸ್ ಜನವರಿ 3ರಂದು -1041 ಕೇಸ್ ಜನವರಿ 4ರಂದು -2053 ಕೇಸ್ ಏಳು ದಿನದಲ್ಲಿ 6,448 ಕೇಸ್​ಗಳು ಪತ್ತೆಯಾಗಿವೆ. ಸದ್ಯ ಇಂದು ಅಂದರೆ ಜನವರಿ 5 ರಂದು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವ ಆತಂಕ ಹೆಚ್ಚಾಗಿದೆ.

ರಾಜ್ಯದ ಒಂದು ವಾರದ ಅಂಕಿ ಅಂಶ ಡಿಸೆಂಬರ್ 28ರಂದು -356 ಕೇಸ್ ಡಿಸೆಂಬರ್ 29ರಂದು -566ಕೇಸ್ ಡಿಸೆಂಬರ್ 30ರಂದು -700ಕೇಸ್ ಡಿಸೆಂಬರ್ 31ರಂದು -832ಕೇಸ್ ಜನವರಿ 1ರಂದು -1033ಕೇಸ್ ಜನವರಿ 2ರಂದು -1187ಕೇಸ್ ಜನವರಿ 3ರಂದು -1290ಕೇಸ್ ಜನವರಿ 4ರಂದು -2479ಕೇಸ್

ಬೆಂಗಳೂರು 8 ವಲಯಗಳಲ್ಲಿರುವ ಪಾಸಿಟಿವ್ ರೇಟ್ ಮತ್ತು ಕೇಸ್​ಗಳ ಸಂಖ್ಯೆ ಮಹದೇವಪುರ -201 ಕೇಸ್, ಪಾಸಿಟಿವಿಟಿ ರೇಟ್ -2.45% ಪೂರ್ವ ವಲಯ -166 ಕೇಸ್, ಪಾಸಿಟಿವಿಟಿ ರೇಟ್ -2.30% ಬೊಮ್ಮನಹಳ್ಳಿಯಲ್ಲಿ -126 ಕೇಸ್, ಪಾಸಿಟಿವಿಟಿ ರೇಟ್ -1.65% ದಕ್ಷಿಣ ವಲಯದಲ್ಲಿ -113 ಕೇಸ್, ಪಾಸಿಟಿವಿಟಿ ರೇಟ್ -1.60% ಪಶ್ಚಿಮ ವಲಯದಲ್ಲಿ -86 ಕೇಸ್, ಪಾಸಿಟಿವಿಟಿ ರೇಟ್ -1.09% ಯಲಹಂಕ -57 ಕೇಸ್, ಪಾಸಿಟಿವಿಟಿ ರೇಟ್ -1.02% ದಾಸರಹಳ್ಳಿ -16 ಕೇಸ್, ಪಾಸಿಟಿವಿಟಿ ರೇಟ್ -0.99% ಆರ್.ಆರ್. ನಗರದಲ್ಲಿ -48 ಕೇಸ್, ಪಾಸಿಟಿವಿಟಿ ರೇಟ್ -0.95%

ಇದನ್ನೂ ಓದಿ: ಓಮಿಕ್ರಾನ್ ಬಳಿಕ ಕೊರೋನಾ ರೂಪಾಂತರಕ್ಕೆ ಯಾವ ಹೆಸರಿಡಬಹುದು? ಗೂಗಲ್​ನಲ್ಲಿ ಜೋರಾದ ಹುಡುಕಾಟ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ