AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saree Pre Pleating: ಫಟಾಫಟ್ ಸೀರೆ ಉಡಲು ಪ್ರೀ ಪ್ಲೀಟಿಂಗ್; ಹವ್ಯಾಸವನ್ನೇ ಉದ್ಯಮವಾಗಿಸಿದವರಿವರು

ಹವ್ಯಾಸವನ್ನೇ ವೃತ್ತಿ ಮಾಡಿಕೊಂಡರೆ ಅದರಲ್ಲಿ ಸಿಗುವ ತೃಪ್ತಿಯೇ ಬೇರೆ. ಅದು ಕೋವಿಡ್ ಕಾಲಘಟ್ಟ. ದೇಶದಲ್ಲಿ ಹೇರಲಾದ ಲಾಕ್ ಡೌನ್ ಸಾಮಾನ್ಯ ವ್ಯಕ್ತಿಯ ಬದುಕಿನ ಮೇಲೆ ಪರಿಣಾಮ ಬೀರಿತ್ತು. ಆ ಹೊತ್ತಲ್ಲಿ ಮಹಿಳೆಯರು ತಮಗೆ ಗೊತ್ತಿರುವ ಕಲೆಗಳನ್ನು ಬಳಸಿಕೊಂಡು ಸಂಪಾದನೆಯ ಮಾರ್ಗವನ್ನು ಹುಡುಕಿಕೊಂಡರು.ಕಷ್ಟಕಾಲದಲ್ಲಿ ಕೈ ಹಿಡಿಯುವುದು ಕಲಿತ ವಿದ್ಯೆ ಮತ್ತು ನಮ್ಮ ಸಾಮರ್ಥ್ಯವೇ. ಈ ರೀತಿ ಪ್ಯಾಷನ್​​ನ್ನು ಫ್ರೊಫೆಷನ್ ಮಾಡಿಕೊಂಡಿರುವ ಮಹಿಳೆಯರ ಸಾಧನೆಯ ಗಾಥೆ ಇಲ್ಲಿದೆ.

Saree Pre Pleating: ಫಟಾಫಟ್ ಸೀರೆ ಉಡಲು ಪ್ರೀ ಪ್ಲೀಟಿಂಗ್; ಹವ್ಯಾಸವನ್ನೇ ಉದ್ಯಮವಾಗಿಸಿದವರಿವರು
ಮಾನಸ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:May 04, 2024 | 12:55 PM

Share

ಯೋಗರಾಜ್ ಭಟ್ ನಿರ್ದೇಶನದ ಪಂಚರಂಗಿ ಸಿನಿಮಾದಲ್ಲಿ ಉಡಿಸುವೆ ಬೆಳಕಿನ ಸೀರೆಯಾ..ಚೂರು ನೀ ಸಹಕರಿಸು ಎಂಬ ಹಾಡು ಇದೆ. ಸೀರೆ ಅಂದ್ರೆ ಯಾವ ಹೆಣ್ಮಕ್ಕಳಿಗೆ ಇಷ್ಟ ಇಲ್ಲ ಹೇಳಿ? ಸೀರೆ ಇಷ್ಟ ಆದರೆ ಉಡುವುದು ಕಷ್ಟ. ಅದಕ್ಕಾಗಿಯೇ ರೆಡಿಮೇಡ್ ಸೀರೆಗಳು ಬಂದವು. ಒಂದು ನಿಮಿಷದಲ್ಲಿ ಉಡಬಹುದಾದ ಸೀರೆಗಳ ಜಗತ್ತೇ ಸೃಷ್ಟಿಯಾಯಿತು. ನೆರಿಗೆ ಹಿಡಿಯಲು ಕಷ್ಟ ಪಡಬೇಕಾಗಿಲ್ಲ, ಸೆರಗು ಹೊಂದಿಸಲು ಶ್ರಮ ಪಡಬೇಕಾಗಿಲ್ಲ, ಪ್ರತೀ ಮಹಿಳೆಗೆ ಒಪ್ಪುವಂಥಾ ಎಲ್ಲ ಸೀರೆಗಳು ವಿವಿಧ ಫ್ಯಾಷನ್ ಆಗಿ ಮಾರುಕಟ್ಟೆಗೆ ಬಂದಿವೆ. ಸೀರೆ ಯಾವತ್ತೂ ಔಟ್ ಆಫ್ ಫ್ಯಾಷನ್ ಆಗಲ್ಲ, ಹಾಗಾಗಿಯೇ ಸೀರೆಗೆ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ. ರೆಡಿಮೇಡ್ ಸೀರೆಗಳೇನೋ ಇದೆ, ಆದರೆ ಎಲ್ಲದಕ್ಕೂ ಇವನ್ನೇ ನೆಚ್ಚಿಕೊಳ್ಳುವಂತಿಲ್ಲ. ನಮ್ಮಿಷ್ಟದ ಸೀರೆಗಳನ್ನು ಉಡಬೇಕು ಅಂದ್ರೆ? ಉಡಲು ಕಷ್ಟ ಆಗುವವರಿಗಾಗಿ ಉಡಿಸಲು ಒಬ್ಬರು ಬೇಕೇ ಬೇಕು. ಅದೂ ಇಲ್ಲ ಅಂದರೆ? ಚಿಂತಿಸಬೇಕಾಗಿಲ್ಲ. ನಿಮ್ಮಿಷ್ಟದ ಸೀರೆಗಳನ್ನು ಫಟಾಫಟ್ ಆಗಿ ಉಡಲು ಸಹಕಾರಿಯಾಗುವಂತೆ ಪ್ರೀ ಪ್ಲೀಟೆಡ್ ಸೀರೆ ರೆಡಿಮಾಡಿಕೊಡುವವರು ಇದ್ದಾರೆ. ಹೆಣ್ಮಕ್ಕಳಿಗೆ ನೆರವಾಗುವ ಈ ಕೆಲಸ ಉದ್ಯಮ ಕೂಡಾ ಹೌದು. ಅದು ಹೇಗಂತೀರಾ? ಮುಂದೆ ಓದಿ ನೋಡಿ… ಮದುವೆ, ಸೀಮಂತ ಅಥವಾ ಇನ್ಯಾವುದೇ ಹಬ್ಬಗಳಿರಲಿ ಎಲ್ಲದಕ್ಕೂ ಹೆಣ್ಮಕ್ಕಳು ಆಯ್ಕೆ ಮಾಡುವ ಉಡುಗೆ ಅಂದರೆ ಸೀರೆ. ಇಂಥಾ ಕಾರ್ಯಕ್ರಮಗಳಲ್ಲಿ ಅಂದವಾಗಿ ಸೀರೆ ಉಡಲು ಸಮಯ ಕೂಡಾ ಬೇಕು. ಬಹುತೇಕರಿಗೆ ಮನೆ ಕೆಲಸ ಎಲ್ಲವನ್ನೂ ಮಾಡಿ ಮುಗಿಸಿ ಸೀರೆಯನ್ನು ಅಂದವಾಗಿ ಉಡುವಷ್ಟು ಸಮಯವೂ ಸಾಕಾಗುವುದಿಲ್ಲ. ಅದಕ್ಕಾಗಿ ಒಂದು ದಿನ ಮುಂಚೆಯೇ ಸೀರೆಯ ಸೆರಗನ್ನು ಹೊಂದಿಸಿ, ಅದಕ್ಕೆ ಚಂದವಾಗಿ ಇಸ್ತ್ರಿ...

Published On - 12:42 pm, Sat, 4 May 24

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
‘ಅಯೋಗ್ಯ 2’ ಹಾಡು ಬಿಡುಗಡೆ, ಪೃಥ್ವಿ ಭಟ್ ಗಾಯನದ ಬಗ್ಗೆ ಜನ್ಯ ಮೆಚ್ಚುಗೆ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಸಚಿವ ಕೃಷ್ಣಭೈರೇಗೌಡ ದಿಢೀರ್ ಪರಿಶೀಲನೆಗೆ ಬೆಂಗಳೂರಿನಲ್ಲಿ ಮೊದಲ ವಿಕೆಟ್ ಪತನ
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
CCTV ಕಣ್ಗಾವಲು, ಜಾಮರ್ ಅಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಭದ್ರತೆ
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ಸಿಹಿ ಸುದ್ದಿ: ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
ರಾಜ್ಯದ ಹಿತಕ್ಕಾಗಿ ಕ್ರಮ ಎಂದ ಡಿಕೆಶಿ: ಬಸ್ ಟಿಕೆಟ್ ದರ ಏರಿಕೆಗೆ ಚಿಂತನೆ
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ಅಡ್ಡಮತದಾನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಡಕಾಗುತ್ತಾ?
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ