AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿಯೂ ಪಾಲಿಸಬೇಕು PMO ಮಾದರಿ ಅಧಿಕಾರಿಗಳ ವರ್ಗಾವಣೆ ನೀತಿ

ಬೆಂಗಳೂರು: ಇನ್ಮುಂದೆ ಮುಖ್ಯಮಂತ್ರಿ ಸಹಿಯ ಮೂಲಕ ಅಧಿಕಾರಿಗಳ ವರ್ಗಾವಣೆ ಅಷ್ಟು ಸುಲಭವಲ್ಲ. ರಾಜ್ಯದಲ್ಲೂ ಸಹ ಪ್ರಧಾನಿ ಕಚೇರಿ ಮಾದರಿ ಅಧಿಕಾರಿಗಳನ್ನ ವರ್ಗಾವಣೆ ಮಾಡುವ ಪ್ರಸ್ತಾಪ ಮುಂದಿದೆ. ಯಾವುದೇ ಅಧಿಕಾರಿಯ ವರ್ಗಾವಣೆಗೆ ಚೆಕ್​ ಲಿಸ್ಟ್​ ಭರ್ತಿ ಮಾಡಿ ಪ್ರತ್ಯೇಕ ಕಡತ ಪಾಲಿಸಬೇಕು. ಭರ್ತಿ ಮಾಡಿದ  11 ಕಾಲಂಗಳ ಪ್ರತ್ಯೇಕ ಕಡತವಿರಬೇಕು. ವರ್ಗಾವಣೆ ಸಂಬಂಧ ಶ್ಯಾಡೋ ಫೈಲ್​ ಸಂರಕ್ಷಿಸಿಡಬೇಕು. ಬೇರೆ ಇಲಾಖೆಗಳಿಗೆ ವರ್ಗಾವಣೆ ಸಂದರ್ಭದಲ್ಲಿ ಸಹಮತಿ ಪಡೆದ ಬಳಿಕ ವರ್ಗಾವಣೆ ಪ್ರಸ್ತಾವ ಮಂಡಿಸಬೇಕಿದೆ. ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಸಹಿ ಕಡ್ಡಾಯ:  […]

ರಾಜ್ಯದಲ್ಲಿಯೂ ಪಾಲಿಸಬೇಕು PMO ಮಾದರಿ ಅಧಿಕಾರಿಗಳ ವರ್ಗಾವಣೆ ನೀತಿ
ವಿಧಾನಸೌಧ
ಸಾಧು ಶ್ರೀನಾಥ್​
|

Updated on:Nov 20, 2019 | 4:05 PM

Share

ಬೆಂಗಳೂರು: ಇನ್ಮುಂದೆ ಮುಖ್ಯಮಂತ್ರಿ ಸಹಿಯ ಮೂಲಕ ಅಧಿಕಾರಿಗಳ ವರ್ಗಾವಣೆ ಅಷ್ಟು ಸುಲಭವಲ್ಲ. ರಾಜ್ಯದಲ್ಲೂ ಸಹ ಪ್ರಧಾನಿ ಕಚೇರಿ ಮಾದರಿ ಅಧಿಕಾರಿಗಳನ್ನ ವರ್ಗಾವಣೆ ಮಾಡುವ ಪ್ರಸ್ತಾಪ ಮುಂದಿದೆ.

ಯಾವುದೇ ಅಧಿಕಾರಿಯ ವರ್ಗಾವಣೆಗೆ ಚೆಕ್​ ಲಿಸ್ಟ್​ ಭರ್ತಿ ಮಾಡಿ ಪ್ರತ್ಯೇಕ ಕಡತ ಪಾಲಿಸಬೇಕು. ಭರ್ತಿ ಮಾಡಿದ  11 ಕಾಲಂಗಳ ಪ್ರತ್ಯೇಕ ಕಡತವಿರಬೇಕು. ವರ್ಗಾವಣೆ ಸಂಬಂಧ ಶ್ಯಾಡೋ ಫೈಲ್​ ಸಂರಕ್ಷಿಸಿಡಬೇಕು. ಬೇರೆ ಇಲಾಖೆಗಳಿಗೆ ವರ್ಗಾವಣೆ ಸಂದರ್ಭದಲ್ಲಿ ಸಹಮತಿ ಪಡೆದ ಬಳಿಕ ವರ್ಗಾವಣೆ ಪ್ರಸ್ತಾವ ಮಂಡಿಸಬೇಕಿದೆ.

ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಸಹಿ ಕಡ್ಡಾಯ:  15 ದಿನಗಳಿಗೊಮ್ಮೆ ಕಡತ ಒಟ್ಟುಗೂಡಿಸಿ ಮಂಡಿಸಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಅಧಿಕಾರಿ ವರ್ಗಾವಣೆಯ ಒಂದು ಕಡತ ಸಿಎಂ ಕಚೇರಿಗೆ ಕಳುಹಿಸಬೇಕು. ಎಲ್ಲಾ ಕಡತಗಳಲ್ಲೂ ಸಿಎಂ ಕಚೇರಿ ನೀಡಿರುವ ಚೆಕ್​ ಲಿಸ್ಟ್ ಭರ್ತಿ ಮಾಡಿ ಕಾರ್ಯದರ್ಶಿ ಸಹಿ ಹಾಕಬೇಕು. ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಸಹಿ ಕಡ್ಡಾಯವಾಗಿದೆ. ಆದ್ರೆ, ಒಬ್ಬರ ಹೆಸರಿನಲ್ಲಿ 2 ಅಥವಾ 3 ಕಡತ ಕಳುಹಿಸುವಂತಿಲ್ಲ. ಒಂದೇ ಸ್ಥಳಕ್ಕೆ 2-3 ಹೆಸರು ಪ್ರಸ್ತಾಪಿಸುವುದನ್ನು ತಡೆಯಲು ಶ್ಯಾಡೋ ಫೈಲ್​ ಸೃಷ್ಟಿಸಬೇಕೆಂದು ಹೊಸ ನಿಯಮ ಜಾರಿ.

ನಿಗದಿತ ವರ್ಗಾವಣೆ ಸಮಯದಲ್ಲಿ ಸಚಿವರಿಂದ ಅನುಮೋದನೆಗೊಂಡ ಕಡತಗಳನ್ನು ಆದೇಶ ಹೊರಡಿಸಿ ನಂತರ ಘಟನೋತ್ತರ ಅನುಮೋದನೆಗೆ ಸಿಎಂಗೆ ಕಳುಹಿಸುವಂತಿಲ್ಲ. ಸಿಎಂ ಸಹಿಯೊಂದಿಗೆ ನೋಟ್ ಶೀಟ್ ರೂಪದಲ್ಲಿ ಬರುವ ಆದೇಶಗಳಿಗೆ ವರ್ಗಾವಣೆ ಆದೇಶಗಳನ್ನು ಕಡತ ರೂಪದಲ್ಲಿ ಮಂಡಿಸಿ ನಂತರ ಅನುಮೋದನೆ ಪಡೆದು ವರ್ಗಾವಣೆ ಆದೇಶ ಜಾರಿಗೊಳಿಸಬೇಕು.

Published On - 4:05 pm, Wed, 20 November 19

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!