AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಕಾ ನ್ಯೂಸ್​ ಅಂದ್ರೆ ಟಿವಿ9 -ನಿಖರ ಮಾಹಿತಿಯನ್ನಷ್ಟೇ ಜನರ ಮುಂದಿಡುತ್ತದೆ..

ಟಿವಿ9 ಕನ್ನಡ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಸತ್ಯ ಸುದ್ದಿಗಳ ನೆರಳಲ್ಲಿಯೇ ತನ್ನ ಕೆಲಸ, ಜವಾಬ್ದಾರಿಯನ್ನ ನಿರ್ವಹಿಸಿ ಕನ್ನಡ ನಾಡಿನ ಜನರ ಹೃದಯದಲ್ಲಿ ಮನೆ ಮಾತಾಗಿದೆ. ಟಿವಿ9 ಕನ್ನಡ ತನ್ನ ನೇರ, ನಿಷ್ಪಕ್ಷ ಹಾಗೂ ಪಕ್ಕಾ ಸುದ್ದಿಗಳ ವಿಶ್ಲೇಷಣೆಯಿಂದ ಇಂದಿಗೂ ಸಹ ನಂಬರ್ ​1 ಸುದ್ದಿವಾಹಿನಿಯಾಗಿ ಜನ ಮಾನಸದಲ್ಲಿ ಅಚ್ಚಳಿಯದಂತೆ ನೆಲೆಸಿದೆ. ಟಿವಿ9 ಕನ್ನಡ ತನ್ನ ಧ್ಯೇಯ ವಾಕ್ಯದಂತೆಯೆ ಎಲ್ಲಾ ಮೂಲಗಳಿಂದ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಅದನ್ನು ಜನರ ಮುಂದಿಡುತ್ತಿದೆ. ಈಗ ಅಂತಹುದೆ ಕೆಲಸವನ್ನು […]

ಪಕ್ಕಾ ನ್ಯೂಸ್​ ಅಂದ್ರೆ ಟಿವಿ9 -ನಿಖರ ಮಾಹಿತಿಯನ್ನಷ್ಟೇ ಜನರ ಮುಂದಿಡುತ್ತದೆ..
ಸಾಧು ಶ್ರೀನಾಥ್​
|

Updated on:Sep 17, 2020 | 11:29 AM

Share

ಟಿವಿ9 ಕನ್ನಡ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಸತ್ಯ ಸುದ್ದಿಗಳ ನೆರಳಲ್ಲಿಯೇ ತನ್ನ ಕೆಲಸ, ಜವಾಬ್ದಾರಿಯನ್ನ ನಿರ್ವಹಿಸಿ ಕನ್ನಡ ನಾಡಿನ ಜನರ ಹೃದಯದಲ್ಲಿ ಮನೆ ಮಾತಾಗಿದೆ.

ಟಿವಿ9 ಕನ್ನಡ ತನ್ನ ನೇರ, ನಿಷ್ಪಕ್ಷ ಹಾಗೂ ಪಕ್ಕಾ ಸುದ್ದಿಗಳ ವಿಶ್ಲೇಷಣೆಯಿಂದ ಇಂದಿಗೂ ಸಹ ನಂಬರ್ ​1 ಸುದ್ದಿವಾಹಿನಿಯಾಗಿ ಜನ ಮಾನಸದಲ್ಲಿ ಅಚ್ಚಳಿಯದಂತೆ ನೆಲೆಸಿದೆ.

ಟಿವಿ9 ಕನ್ನಡ ತನ್ನ ಧ್ಯೇಯ ವಾಕ್ಯದಂತೆಯೆ ಎಲ್ಲಾ ಮೂಲಗಳಿಂದ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಅದನ್ನು ಜನರ ಮುಂದಿಡುತ್ತಿದೆ. ಈಗ ಅಂತಹುದೆ ಕೆಲಸವನ್ನು ಟಿವಿ9 ಮಾಡಿದ್ದು ಜನರ ನಂಬಿಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.

ಹೌದು.. ಕೆಲವು ದಿನಗಳಿಂದ ಕರ್ನಾಟಕದ ಜನರ ನಿದ್ದೆ ಕೆಡಿಸಿರುವ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರಂಭದ ದಿನದಿಂದಲ್ಲೂ ನಿಮ್ಮ ಟಿವಿ9 ನಿಖರ ಮಾಹಿತಿಯನ್ನೇ ನಿಮ್ಮ ಮುಂದಿಡುತ್ತಿದೆ.

ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ನಡೆದ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ, CCB ಯಿಂದ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿಯ ಜಾಮೀನು ಅರ್ಜಿ ವಿಚಾರಣೆ ತೀರ್ಪಿನ ಬಗೆಗಿನ ಸುದ್ದಿ ವಿಚಾರದಲ್ಲೂ ಅಷ್ಟೇ. ಟಿವಿ9 ಮಾತ್ರ ನ್ಯಾಯಾಧೀಶರು ನೀಡುವ ತೀರ್ಪಿನವರೆಗೂ ಕಾಯುತ್ತಲೇ ಇದ್ದು.. ನ್ಯಾಯಾಧೀಶರ ತೀರ್ಪಿನ ನಂತರವಷ್ಟೇ ಸತ್ಯಾಂಶವನ್ನು ಜನರ ಮುಂದಿಟ್ಟಿತು.

ನಟಿ ಸಂಜನಾ ಗಲ್ರಾನಿಯ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ನ್ಯಾಯಾಲಯ ಸರಿ ಸುಮಾರು 5.30 ಗಂಟೆಯ ನಂತರ ಪ್ರಕಟಿಸಿತು. ಜಾಮೀನು ಅರ್ಜಿ ವಿಚಾರಣೆ ಸಂಜೆ 4 ಗಂಟೆಯಿಂದಲೆ ಆರಂಭವಾಗಿತ್ತು. ಆದರೆ ಟಿವಿ9 ಮಾತ್ರ ಕೋರ್ಟ್ ತೀರ್ಪು ಬಂದ ನಂತರವಷ್ಟೇ ನಿಖರ ಸುದ್ದಿಯನ್ನು ಪ್ರಸಾರ ಮಾಡಿತು.

ನಿಖರ ಮಾಹಿತಿಗಳನ್ನೇ ಜನರ ಮುಂದಿಡುವುದು ಟಿವಿ9 ನ ಧ್ಯೇಯವಾಗಿದ್ದು, ಅದು ಈಗಲೂ ಸಹ ಮುಂದುವರೆದಿದೆ. ಇನ್ನು ಮುಂದೆಯೂ ಸಹ ನಿಮ್ಮ ಟಿವಿ9 ಜನರ ನಂಬಿಕೆಗೆ ಬದ್ಧವಾಗಿರಲಿದೆ.

ಇದನ್ನೂ ಓದಿ…

ಸಂಜನಾಗೆ ಸಿಗಲಿಲ್ಲ ರಿಲೀಫ್.. ಪರಪ್ಪನ ಅಗ್ರಹಾರ ಜೈಲೇ ಗಟ್ಟಿ

Published On - 9:33 am, Thu, 17 September 20

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ