AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಾಘಾತ: ಬಸ್ಸಿನ​ ಮೆಟ್ಟಿಲುಗಳ ಮೇಲೆಯೇ ಕರ್ತವ್ಯನಿರತ ಅಟೆಂಡರ್ ಸಾವು

ಹಾವೇರಿ:ವಾಯವ್ಯ ಸಾರಿಗೆ ಡಿಪೋದಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ವೇಳೆ ಅಟೆಂಡರ್ ಒಬ್ಬರಿಗೆ ಹೃದಯಾಘಾತವುಂಟಾಗಿ, ಬಸ್ಸಿನ​ ಮೆಟ್ಟಿಲುಗಳ ಮೇಲೆಯೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ವಾಯವ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ನಡೆದಿದೆ. ಅಬ್ದುಲ್ ಸತ್ತಾರ ದಾರುಗಾರ(53) ಮೃತ ಅಟೆಂಡರ್. ಇವರು ಹಾವೇರಿಯ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾವೇರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೃದಯಾಘಾತ: ಬಸ್ಸಿನ​ ಮೆಟ್ಟಿಲುಗಳ ಮೇಲೆಯೇ ಕರ್ತವ್ಯನಿರತ ಅಟೆಂಡರ್ ಸಾವು
ಸಾಧು ಶ್ರೀನಾಥ್​
|

Updated on: Oct 12, 2020 | 1:37 PM

Share

ಹಾವೇರಿ:ವಾಯವ್ಯ ಸಾರಿಗೆ ಡಿಪೋದಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ವೇಳೆ ಅಟೆಂಡರ್ ಒಬ್ಬರಿಗೆ ಹೃದಯಾಘಾತವುಂಟಾಗಿ, ಬಸ್ಸಿನ​ ಮೆಟ್ಟಿಲುಗಳ ಮೇಲೆಯೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ವಾಯವ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ನಡೆದಿದೆ.

ಅಬ್ದುಲ್ ಸತ್ತಾರ ದಾರುಗಾರ(53) ಮೃತ ಅಟೆಂಡರ್. ಇವರು ಹಾವೇರಿಯ ಡಿಪೋದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾವೇರಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.