AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘಟಪ್ರಭಾ ನದಿ ಅಬ್ಬರ: ಮಿರ್ಜಿ ಗ್ರಾಮದಲ್ಲಿ ಅಜ್ಜಿಯ ಗೋಳಾಟ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್​ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ವೃದ್ದೆ ಗಂಗವ್ವ ಉಪ್ಪಾರ ಕಣ್ಣೀರು ಹಾಕುತ್ತಿದ್ದಾರೆ. ನೀರು ಬಂದು ನನ್ ಶೆಡ್ ಮುಳುಗಿದೆ. ಜಾಗ ಬಿಟ್ಟು ಬಂದೀನಿ ಅಪ್ಪಾ ಬಾಳ ತ್ರಾಸ ಆತು. ಹೋದ ವರ್ಷವೂ ಮನೆ ಮುಳುಗಿತ್ತು. ತಿಂಗಳುಗಟ್ಟಲೆ ಮಕ್ಕಳು, ಸಂಬಂಧಿಕರ ಮನೆಗೆ ಅಲೆದಾಡಿದ್ದೇನೆ. ನೀರು ಕಡಿಮೆ ಆದ ಮೇಲೆ […]

ಘಟಪ್ರಭಾ ನದಿ ಅಬ್ಬರ: ಮಿರ್ಜಿ ಗ್ರಾಮದಲ್ಲಿ ಅಜ್ಜಿಯ ಗೋಳಾಟ
ಸಾಧು ಶ್ರೀನಾಥ್​
|

Updated on: Aug 21, 2020 | 10:35 AM

Share

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್​ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ವೃದ್ದೆ ಗಂಗವ್ವ ಉಪ್ಪಾರ ಕಣ್ಣೀರು ಹಾಕುತ್ತಿದ್ದಾರೆ.

ನೀರು ಬಂದು ನನ್ ಶೆಡ್ ಮುಳುಗಿದೆ. ಜಾಗ ಬಿಟ್ಟು ಬಂದೀನಿ ಅಪ್ಪಾ ಬಾಳ ತ್ರಾಸ ಆತು. ಹೋದ ವರ್ಷವೂ ಮನೆ ಮುಳುಗಿತ್ತು. ತಿಂಗಳುಗಟ್ಟಲೆ ಮಕ್ಕಳು, ಸಂಬಂಧಿಕರ ಮನೆಗೆ ಅಲೆದಾಡಿದ್ದೇನೆ. ನೀರು ಕಡಿಮೆ ಆದ ಮೇಲೆ ವಾಪಸ್ ಬಂದೆ.

ಆದರೆ ಈಗ ಮತ್ತೆ ನೀರು ಬಂದಿದೆ. ಬರಿ ಮನೆ ಬಿಟ್ಟು ಅಲೆದಾಡಿ ಜೀವನ ಮಾಡೋದಾಗಿದೆ. ಬೇರೆ ಕಡೆ ಜಾಗ ಕೊಡಿ, ಸಾಯೋದಕ್ಕಿಂತ ಅಲ್ಲಿ ಹೋಗಿ ಆದರೂ ಇರುತ್ತೇವೆ. ಎಷ್ಟೂ ಅಂತ ನೋಡೋದು ಸಾಕಾಗಿದೆ ಎಂದು ಕೈ ಮುಗಿದು ಅಜ್ಜಿ ಕಣ್ಣೀರು ಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?