AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘಟಪ್ರಭಾ ನದಿ ಅಬ್ಬರ: ಮಿರ್ಜಿ ಗ್ರಾಮದಲ್ಲಿ ಅಜ್ಜಿಯ ಗೋಳಾಟ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್​ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ವೃದ್ದೆ ಗಂಗವ್ವ ಉಪ್ಪಾರ ಕಣ್ಣೀರು ಹಾಕುತ್ತಿದ್ದಾರೆ. ನೀರು ಬಂದು ನನ್ ಶೆಡ್ ಮುಳುಗಿದೆ. ಜಾಗ ಬಿಟ್ಟು ಬಂದೀನಿ ಅಪ್ಪಾ ಬಾಳ ತ್ರಾಸ ಆತು. ಹೋದ ವರ್ಷವೂ ಮನೆ ಮುಳುಗಿತ್ತು. ತಿಂಗಳುಗಟ್ಟಲೆ ಮಕ್ಕಳು, ಸಂಬಂಧಿಕರ ಮನೆಗೆ ಅಲೆದಾಡಿದ್ದೇನೆ. ನೀರು ಕಡಿಮೆ ಆದ ಮೇಲೆ […]

ಘಟಪ್ರಭಾ ನದಿ ಅಬ್ಬರ: ಮಿರ್ಜಿ ಗ್ರಾಮದಲ್ಲಿ ಅಜ್ಜಿಯ ಗೋಳಾಟ
ಸಾಧು ಶ್ರೀನಾಥ್​
|

Updated on: Aug 21, 2020 | 10:35 AM

Share

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್​ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ವೃದ್ದೆ ಗಂಗವ್ವ ಉಪ್ಪಾರ ಕಣ್ಣೀರು ಹಾಕುತ್ತಿದ್ದಾರೆ.

ನೀರು ಬಂದು ನನ್ ಶೆಡ್ ಮುಳುಗಿದೆ. ಜಾಗ ಬಿಟ್ಟು ಬಂದೀನಿ ಅಪ್ಪಾ ಬಾಳ ತ್ರಾಸ ಆತು. ಹೋದ ವರ್ಷವೂ ಮನೆ ಮುಳುಗಿತ್ತು. ತಿಂಗಳುಗಟ್ಟಲೆ ಮಕ್ಕಳು, ಸಂಬಂಧಿಕರ ಮನೆಗೆ ಅಲೆದಾಡಿದ್ದೇನೆ. ನೀರು ಕಡಿಮೆ ಆದ ಮೇಲೆ ವಾಪಸ್ ಬಂದೆ.

ಆದರೆ ಈಗ ಮತ್ತೆ ನೀರು ಬಂದಿದೆ. ಬರಿ ಮನೆ ಬಿಟ್ಟು ಅಲೆದಾಡಿ ಜೀವನ ಮಾಡೋದಾಗಿದೆ. ಬೇರೆ ಕಡೆ ಜಾಗ ಕೊಡಿ, ಸಾಯೋದಕ್ಕಿಂತ ಅಲ್ಲಿ ಹೋಗಿ ಆದರೂ ಇರುತ್ತೇವೆ. ಎಷ್ಟೂ ಅಂತ ನೋಡೋದು ಸಾಕಾಗಿದೆ ಎಂದು ಕೈ ಮುಗಿದು ಅಜ್ಜಿ ಕಣ್ಣೀರು ಹಾಕಿದ್ದಾರೆ.

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್