AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘಟಪ್ರಭಾ ನದಿ ಅಬ್ಬರ: ಮಿರ್ಜಿ ಗ್ರಾಮದಲ್ಲಿ ಅಜ್ಜಿಯ ಗೋಳಾಟ

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್​ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ವೃದ್ದೆ ಗಂಗವ್ವ ಉಪ್ಪಾರ ಕಣ್ಣೀರು ಹಾಕುತ್ತಿದ್ದಾರೆ. ನೀರು ಬಂದು ನನ್ ಶೆಡ್ ಮುಳುಗಿದೆ. ಜಾಗ ಬಿಟ್ಟು ಬಂದೀನಿ ಅಪ್ಪಾ ಬಾಳ ತ್ರಾಸ ಆತು. ಹೋದ ವರ್ಷವೂ ಮನೆ ಮುಳುಗಿತ್ತು. ತಿಂಗಳುಗಟ್ಟಲೆ ಮಕ್ಕಳು, ಸಂಬಂಧಿಕರ ಮನೆಗೆ ಅಲೆದಾಡಿದ್ದೇನೆ. ನೀರು ಕಡಿಮೆ ಆದ ಮೇಲೆ […]

ಘಟಪ್ರಭಾ ನದಿ ಅಬ್ಬರ: ಮಿರ್ಜಿ ಗ್ರಾಮದಲ್ಲಿ ಅಜ್ಜಿಯ ಗೋಳಾಟ
ಸಾಧು ಶ್ರೀನಾಥ್​
|

Updated on: Aug 21, 2020 | 10:35 AM

Share

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮಸ್ಥರು ಘಟಪ್ರಭಾ ನದಿಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಜ್ಜಿಯೊಬ್ಬರು ಶೆಡ್​ನಲ್ಲಿ ಒಬ್ಬರೇ ವಾಸವಾಗಿದ್ದು, ಚಿಕ್ಕದಾದ ತಗಡಿನ ಶೆಡ್ ಮುಳುಗಿದ ಹಿನ್ನೆಲೆ ಅಜ್ಜಿಯ ಗೋಳಾಟ ಹೇಳತೀರದಾಗಿದೆ. ಮುಳುಗಿದ ಶೆಡ್ ಕಂಡು ವೃದ್ದೆ ಗಂಗವ್ವ ಉಪ್ಪಾರ ಕಣ್ಣೀರು ಹಾಕುತ್ತಿದ್ದಾರೆ.

ನೀರು ಬಂದು ನನ್ ಶೆಡ್ ಮುಳುಗಿದೆ. ಜಾಗ ಬಿಟ್ಟು ಬಂದೀನಿ ಅಪ್ಪಾ ಬಾಳ ತ್ರಾಸ ಆತು. ಹೋದ ವರ್ಷವೂ ಮನೆ ಮುಳುಗಿತ್ತು. ತಿಂಗಳುಗಟ್ಟಲೆ ಮಕ್ಕಳು, ಸಂಬಂಧಿಕರ ಮನೆಗೆ ಅಲೆದಾಡಿದ್ದೇನೆ. ನೀರು ಕಡಿಮೆ ಆದ ಮೇಲೆ ವಾಪಸ್ ಬಂದೆ.

ಆದರೆ ಈಗ ಮತ್ತೆ ನೀರು ಬಂದಿದೆ. ಬರಿ ಮನೆ ಬಿಟ್ಟು ಅಲೆದಾಡಿ ಜೀವನ ಮಾಡೋದಾಗಿದೆ. ಬೇರೆ ಕಡೆ ಜಾಗ ಕೊಡಿ, ಸಾಯೋದಕ್ಕಿಂತ ಅಲ್ಲಿ ಹೋಗಿ ಆದರೂ ಇರುತ್ತೇವೆ. ಎಷ್ಟೂ ಅಂತ ನೋಡೋದು ಸಾಕಾಗಿದೆ ಎಂದು ಕೈ ಮುಗಿದು ಅಜ್ಜಿ ಕಣ್ಣೀರು ಹಾಕಿದ್ದಾರೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ