AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BIEC ಕೊವಿಡ್ ಸೆಂಟರ್​ಗೆ ಮೊದಲು ಎಂಟ್ರಿ ಕೊಟ್ಟಿದ್ದು ಇವರೇ..!

ಬೆಂಗಳೂರು: ಬಹಳಷ್ಟು ವಿಘ್ನ, ವಿಳಂಬಗಳ ಬಳಿಕ ನಗರದ BIEC ಕೊವಿಡ್​ ಕೇರ್​ ಸೆಂಟರ್​ ಕೊನೆಗೂ ಪ್ರಾರಂಭವಾಗಿದೆ. ಆದರೆ, ಕೊವಿಡ್​ ಸೆಂಟರ್​ಗೆ ಪೇಷಂಟ್​ಗಳು ಬರುವ ಮೊದಲೇ ಎಂಟ್ರಿ ಕೊಟ್ಟಿದ್ದು ಯಾರು ಗೊತ್ತಾಪ್ಪಾ? ನಾಗಪ್ಪಾ! ನಾಗಪ್ಪನ ಎಂಟ್ರಿ ಶುಭನಾ ಅಥವಾ ಆಶುಭನಾ ಅಂತಾ! ಹೌದು, ಸೋಂಕಿತರನ್ನ ಕರೆ ತರುವ ಮೊದಲೇ ಹಾಲ್​ ನಂ. 5ರಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಮಾದವಾರದಲ್ಲಿರುವ BIEC ಕೋವಿಡ್ ಕೇರ್ ಸೆಂಟರ್​ನ ಹಾಲ್ ನಂ5 ರಲ್ಲಿ ನಾಗರಹಾವು ಕಂಡ ಸಿಬ್ಬಂದಿ ಒಂದು ಕ್ಷಣ ಬೆಚ್ಚಿಬಿದ್ದರು. ಆದರೆ, ಇದೆಲ್ಲದರ […]

BIEC ಕೊವಿಡ್ ಸೆಂಟರ್​ಗೆ ಮೊದಲು ಎಂಟ್ರಿ ಕೊಟ್ಟಿದ್ದು ಇವರೇ..!
KUSHAL V
| Edited By: |

Updated on:Jul 28, 2020 | 12:27 PM

Share

ಬೆಂಗಳೂರು: ಬಹಳಷ್ಟು ವಿಘ್ನ, ವಿಳಂಬಗಳ ಬಳಿಕ ನಗರದ BIEC ಕೊವಿಡ್​ ಕೇರ್​ ಸೆಂಟರ್​ ಕೊನೆಗೂ ಪ್ರಾರಂಭವಾಗಿದೆ. ಆದರೆ, ಕೊವಿಡ್​ ಸೆಂಟರ್​ಗೆ ಪೇಷಂಟ್​ಗಳು ಬರುವ ಮೊದಲೇ ಎಂಟ್ರಿ ಕೊಟ್ಟಿದ್ದು ಯಾರು ಗೊತ್ತಾಪ್ಪಾ? ನಾಗಪ್ಪಾ!

ನಾಗಪ್ಪನ ಎಂಟ್ರಿ ಶುಭನಾ ಅಥವಾ ಆಶುಭನಾ ಅಂತಾ! ಹೌದು, ಸೋಂಕಿತರನ್ನ ಕರೆ ತರುವ ಮೊದಲೇ ಹಾಲ್​ ನಂ. 5ರಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಮಾದವಾರದಲ್ಲಿರುವ BIEC ಕೋವಿಡ್ ಕೇರ್ ಸೆಂಟರ್​ನ ಹಾಲ್ ನಂ5 ರಲ್ಲಿ ನಾಗರಹಾವು ಕಂಡ ಸಿಬ್ಬಂದಿ ಒಂದು ಕ್ಷಣ ಬೆಚ್ಚಿಬಿದ್ದರು.

ಆದರೆ, ಇದೆಲ್ಲದರ ಪರಿವೇ ಇಲ್ಲದ ನಾಗಪ್ಪ ತನ್ನ ಪಾಡಿಗೆ ತಾನು ಹಾಯಾಗಿ ಸರಿದಾಡುತ್ತ ಹೊರಟುಹೋದನು. ಇದರಿಂದ ಸ್ವಲ್ಪ ಸಮಾಧಾನಗೊಂಡ ಸಿಬ್ಬಂದಿಗೆ ಕೂಡಲೇ ಕಾಡಿದ ಪ್ರಶ್ನೆ: ಕೊವಿಡ್​ ಸೆಂಟರ್​ ಆರಂಭಕ್ಕೂ ಮೊದಲು ನಾಗಪ್ಪನ ಎಂಟ್ರಿ ಶುಭನಾ ಅಥವಾ ಆಶುಭನಾ ಅಂತಾ!

Published On - 10:44 am, Tue, 28 July 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್