AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರ ಬೆನ್ನಿಗೆ ಬಿದ್ದ ಕೊರೊನಾ, ಒಟ್ಟು ಸೋಂಕಿತರ ಡೀಟೇಲ್ಸ್ ಇಲ್ಲಿದೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇದಿನೆ ಕೊರೊನಾ ಕೇಸ್‌ಗಳು ಮಿತಿ ಮೀರಿ ಹೆಚ್ಚುತ್ತಿವೆ. ಮುಂದೆ ಬೆಂಗಳೂರಿಗೆ ಮಹಾ ಕಂಟಕ ಕಾದಿದಿಯಾ ಎಂಬ ಭಯ ಶುರುವಾಗಿದೆ. ಬೆಂಗಳೂರು ಪೂರ್ವದಲ್ಲಿ ಒಟ್ಟು 168 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 68 ಸಕ್ರಿಯ ಕೇಸ್​ಗಳು, 85 ಜನ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 15 ಜನ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಪಶ್ಚಿಮದಲ್ಲಿ ಒಟ್ಟು 144 ಕೊರೊನಾ ಕೇಸ್​ಗಳು ಪತ್ತೆಯಾಗಿವೆ. ಈ ಪೈಕಿ 39 ಸಕ್ರಿಯ ಕೇಸ್, 94 ಜನ ಡಿಸ್ಚಾರ್ಜ್, 11 ಜನರ […]

ಬೆಂಗಳೂರಿಗರ ಬೆನ್ನಿಗೆ ಬಿದ್ದ ಕೊರೊನಾ, ಒಟ್ಟು ಸೋಂಕಿತರ ಡೀಟೇಲ್ಸ್ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Jun 22, 2020 | 7:36 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇದಿನೆ ಕೊರೊನಾ ಕೇಸ್‌ಗಳು ಮಿತಿ ಮೀರಿ ಹೆಚ್ಚುತ್ತಿವೆ. ಮುಂದೆ ಬೆಂಗಳೂರಿಗೆ ಮಹಾ ಕಂಟಕ ಕಾದಿದಿಯಾ ಎಂಬ ಭಯ ಶುರುವಾಗಿದೆ. ಬೆಂಗಳೂರು ಪೂರ್ವದಲ್ಲಿ ಒಟ್ಟು 168 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 68 ಸಕ್ರಿಯ ಕೇಸ್​ಗಳು, 85 ಜನ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 15 ಜನ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಪಶ್ಚಿಮದಲ್ಲಿ ಒಟ್ಟು 144 ಕೊರೊನಾ ಕೇಸ್​ಗಳು ಪತ್ತೆಯಾಗಿವೆ. ಈ ಪೈಕಿ 39 ಸಕ್ರಿಯ ಕೇಸ್, 94 ಜನ ಡಿಸ್ಚಾರ್ಜ್, 11 ಜನರ ಸಾವು.

ಬೆಂಗಳೂರು ದಕ್ಷಿಣದಲ್ಲಿ ಒಟ್ಟು 136 ಕೊರೊನಾ ಪ್ರಕರಣಗಳಲ್ಲಿ 96 ಸಕ್ರಿಯ ಕೇಸ್, 28 ಜನ ಡಿಸ್ಚಾರ್ಜ್, 8 ಜನ ಮೃತಪಟ್ಟಿದ್ದಾರೆ. R.R.ನಗರ ವಲಯದಲ್ಲಿ ಒಟ್ಟು 23 ಕೊರೊನಾ ಪ್ರಕರಣಗಳು ಸಿಕ್ಕಿವೆ. ಅದರಲ್ಲಿ 12 ಸಕ್ರಿಯ ಕೇಸ್, 5 ಜನ ಡಿಸ್ಚಾರ್ಜ್, ಇಬ್ಬರು ಸಾವು.

ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 137 ಕೊರೊನಾ ಕೇಸ್​ಗಳಿವೆ. ಅದರಲ್ಲಿ 57 ಸಕ್ರಿಯ ಕೇಸ್, 74 ಜನ ಡಿಸ್ಚಾರ್ಜ್, 6 ಜನರ ಸಾವು. ಮಹದೇವಪುರ ವಲಯದಲ್ಲಿ ಒಟ್ಟು 54 ಕೊರೊನಾ ಪ್ರಕರಣಗಳಿವೆ. ಈ ಪೈಕಿ 27 ಸಕ್ರಿಯ ಕೇಸ್, 27 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಯಲಹಂಕ ವಲಯದಲ್ಲಿ ಒಟ್ಟು 21 ಕೊರೊನಾ ಕೇಸ್​ಗಳಿವೆ. ಇದರಲ್ಲಿ 15 ಸಕ್ರಿಯ ಪ್ರಕರಣ, 5 ಜನ ಡಿಸ್ಚಾರ್ಜ್, ಓರ್ವ ಸಾವು.

ದಾಸರಹಳ್ಳಿ ವಲಯದಲ್ಲಿ ಒಟ್ಟು 10 ಕೊರೊನಾ ಪ್ರಕರಣಗಳಿವೆ. 9 ಸಕ್ರಿಯ ಪ್ರಕರಣ, ಓರ್ವ ಗುಣಮುಖನಾಗಿ ಡಿಸ್ಚಾರ್ಜ್. ಬೆಂಗಳೂರು ಹೊರವಲಯದಲ್ಲಿ 42 ಕೊರೊನಾ ಪ್ರಕರಣಗಳಲ್ಲಿ 30 ಸಕ್ರಿಯ ಪ್ರಕರಣ, 6 ಜನ ಡಿಸ್ಚಾರ್ಜ್, 6 ಜನ ಸಾವು. ಇನ್ನು ರೆಸ್ಟ್ ಆಫ್ ಬೆಂಗಳೂರಿನಲ್ಲಿ ಒಟ್ಟು 16 ಕೊರೊನಾ ಕೇಸ್. ಬಿಬಿಎಂಪಿ ವ್ಯಾಪ್ತಿಗೆ ಒಳಪಡದೆ ಇರುವ ಏರಿಯಾ ಸೇರಿ 9 ಸಕ್ರಿಯ ಪ್ರಕರಣ, 7 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್