AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದುಹೋಗೋ ಪ್ರಕೃತಿ ಸೌಂದರ್ಯದ ನಡುವೆ ಕೈಬೀಸಿ ಕರೆಯುತ್ತಿದೆ ದೇವರಾಯನದುರ್ಗ

ತುಮಕೂರು: ಕೊರೊನಾ ಕಂಟಕ ಎದುರಾದ ಮೇಲೆ ಎಲ್ಲೂ ಹೊರಗೇ ಹೋಗಿಲ್ಲ ಅನ್ನೋ ಕೊರಗು ನಿಮ್ಮನ್ನ ಕಾಡ್ತಾ ಇದೆಯಾ? ಅದರಲ್ಲೂ ನೀವು ತುಮಕೂರಿಗೆ ಹತ್ತಿರದಲ್ಲೇ ಇದ್ದೀರ? ಹಾಗಿದ್ರೆ ಚಿಂತೆ ಬಿಡಿ, ಈ ಸ್ಟೋರಿ ಓದಿ. ಎತ್ತ ನೋಡಿದರು ಹಸಿರು. ನೋಡ ನೋಡುತ್ತಲೇ ಕಳೆದುಹೋಗುವಂತಹ ಸೌಂದರ್ಯ. ಇಂತಹ ರಮಣೀಯ ದೃಶ್ಯಗಳನ್ನ ಕಣ್ತುಂಬಿಕೊಳ್ಳಲು ನೀವು ಬೇರೆಲ್ಲೂ ಹೋಗಬೇಕಿಲ್ಲ ಜಸ್ಟ್ ತುಮಕೂರಿನತ್ತ ಹೊರಟುಬಿಟ್ಟರೆ ಸಾಕು. ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯ ವಾತಾವರಣ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಇಷ್ಟು ದಿನ ಕೊರೊನಾ ಕಂಟಕದಿಂದ ಟ್ರಿಪ್, […]

ಕಳೆದುಹೋಗೋ ಪ್ರಕೃತಿ ಸೌಂದರ್ಯದ ನಡುವೆ ಕೈಬೀಸಿ ಕರೆಯುತ್ತಿದೆ ದೇವರಾಯನದುರ್ಗ
ಆಯೇಷಾ ಬಾನು
|

Updated on:Sep 07, 2020 | 9:33 AM

Share

ತುಮಕೂರು: ಕೊರೊನಾ ಕಂಟಕ ಎದುರಾದ ಮೇಲೆ ಎಲ್ಲೂ ಹೊರಗೇ ಹೋಗಿಲ್ಲ ಅನ್ನೋ ಕೊರಗು ನಿಮ್ಮನ್ನ ಕಾಡ್ತಾ ಇದೆಯಾ? ಅದರಲ್ಲೂ ನೀವು ತುಮಕೂರಿಗೆ ಹತ್ತಿರದಲ್ಲೇ ಇದ್ದೀರ? ಹಾಗಿದ್ರೆ ಚಿಂತೆ ಬಿಡಿ, ಈ ಸ್ಟೋರಿ ಓದಿ.

ಎತ್ತ ನೋಡಿದರು ಹಸಿರು. ನೋಡ ನೋಡುತ್ತಲೇ ಕಳೆದುಹೋಗುವಂತಹ ಸೌಂದರ್ಯ. ಇಂತಹ ರಮಣೀಯ ದೃಶ್ಯಗಳನ್ನ ಕಣ್ತುಂಬಿಕೊಳ್ಳಲು ನೀವು ಬೇರೆಲ್ಲೂ ಹೋಗಬೇಕಿಲ್ಲ ಜಸ್ಟ್ ತುಮಕೂರಿನತ್ತ ಹೊರಟುಬಿಟ್ಟರೆ ಸಾಕು. ದೇವರಾಯನದುರ್ಗ ಹಾಗೂ ನಾಮದ ಚಿಲುಮೆಯ ವಾತಾವರಣ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.

ಇಷ್ಟು ದಿನ ಕೊರೊನಾ ಕಂಟಕದಿಂದ ಟ್ರಿಪ್, ಪಿಕ್​ನಿಕ್ ಎಲ್ಲಾ ಬಂದ್ ಆಗಿತ್ತು. ಆದ್ರೆ, ಈಗೀಗ ಒಂದಿಷ್ಟು ರಿಲೀಫ್ ಸಿಗುತ್ತಿದೆ. ಪರಿಣಾಮ ಜನರು ಮೆಲ್ಲಗೆ ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಅದ್ರಲ್ಲೂ ಬೆಂಗಳೂರಿಗೆ ಹತ್ತಿರದಲ್ಲೇ ಇರುವ, ತುಮಕೂರು ಜಿಲ್ಲೆಯ ದೇವರಾಯನದುರ್ಗ ಹಾಗೂ ನಾಮದಚಿಲುಮೆಗೆ ನೂರಾರು ಪ್ರವಾಸಿಗರು ಎಂಟ್ರಿ ಕೊಡ್ತಾರೆ. ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡು, ಮನಸ್ಸಿಗೆ ಮುದ ನೀಡುವ ವಾತಾವರಣದಲ್ಲಿ ಕಳೆದುಹೋಗ್ತಾರೆ.

ಪ್ರವಾಸಿಗರ ಜೊತೆ ಬೈಕ್ ರೈಡರ್ಸ್​ಗೂ ಇದು ಹೇಳಿ ಮಾಡಿಸಿದ ಜಾಗ. ಹೀಗಾಗಿ ಬೈಕ್ ಕ್ರೇಜ್ ಇರುವ ಹಲವರು ದೇವರಾಯನದುರ್ಗ ಹಾಗೂ ನಾಮದಚಿಲುಮೆಯತ್ತ ಬರ್ತಾರೆ. ಬೈಕ್​ನಲ್ಲಿ ಒಂದು ರೌಂಡ್ ಹಾಕುತ್ತಾ, ಪ್ರಕೃತಿ ಸೌಂದರ್ಯ ಸವಿತಾರೆ.

ಒಟ್ನಲ್ಲಿ ಕೊರೊನಾ ಜಂಜಾಟದ ನಡುವೆ ಟೂರ್, ಟ್ರಕ್ಕಿಂಗ್, ಪಿಕ್​ನಿಕ್ ಅನ್ನೋದನ್ನೇ ಮರೆತಿದ್ದವರಿಗೆ ಮತ್ತೆ ಹಳೇ ಲೈಫ್ ನೆನಪಾಗಿದೆ. ಅದರಲ್ಲೂ ವೀಕೆಂಡ್ ಅಂತಾ ನಿನ್ನೆ ದೇವರಾಯನದುರ್ಗಕ್ಕೆ ಎಂಟ್ರಿಕೊಟ್ಟಿದ್ದ ಪ್ರವಾಸಿಗರು ಫುಲ್ ಎಂಜಾಯ್ ಮಾಡಿದ್ರು.

Published On - 7:54 am, Mon, 7 September 20

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ