AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ನಿಮ್ಮ ಸಂಗಾತಿಯ ಗಮನ ಸದಾ ನಿಮ್ಮೆಡೆಗೆ ಇರಬೇಕೆ? ಈ ಸಲಹೆಗಳನ್ನು ಪಾಲಿಸಿ

ಮನುಷ್ಯನ ಸ್ವಭಾವವೇ ಹಾಗೆ,ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರೊಂದಿಗಿರಲಿ ಎಲ್ಲರ ಗಮನ ತನ್ನೆಡೆಗೆ ಇರಬೇಕು ಎಂದೇ ಬಯಸುತ್ತಾನೆ. ಹಾಗೆಯೇ ತನ್ನ ಸಂಗಾತಿ ಹೆಚ್ಚು ಕಾಳಜಿ, ಪ್ರೀತಿ ತೋರಬೇಕು ಗಮನ ಸದಾ ತನ್ನೆಡೆಗೆ ಇರಬೇಕು ಎಂದುಕೊಳ್ಳುವುದು ಸಹಜ

Relationship: ನಿಮ್ಮ ಸಂಗಾತಿಯ ಗಮನ ಸದಾ ನಿಮ್ಮೆಡೆಗೆ ಇರಬೇಕೆ? ಈ ಸಲಹೆಗಳನ್ನು ಪಾಲಿಸಿ
Relationship
TV9 Web
| Updated By: ನಯನಾ ರಾಜೀವ್|

Updated on: Jun 12, 2022 | 8:00 AM

Share

ಮನುಷ್ಯನ ಸ್ವಭಾವವೇ ಹಾಗೆ,ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರೊಂದಿಗಿರಲಿ ಎಲ್ಲರ ಗಮನ ತನ್ನೆಡೆಗೆ ಇರಬೇಕು ಎಂದೇ ಬಯಸುತ್ತಾನೆ. ಹಾಗೆಯೇ ತನ್ನ ಸಂಗಾತಿ ಹೆಚ್ಚು ಕಾಳಜಿ, ಪ್ರೀತಿ ತೋರಬೇಕು ಗಮನ ಸದಾ ತನ್ನೆಡೆಗೆ ಇರಬೇಕು ಎಂದುಕೊಳ್ಳುವುದು ಸಹಜ.ಸಾಮಾನ್ಯವಾಗಿ ನಾವು ಯಾವುದೇ ರಿಲೇಷನ್​ಶಿಪ್​ನಲ್ಲಿ ಇದ್ದರೆ ಅಥವಾ ಪ್ರೀತಿ ಮಾಡುತ್ತಿದ್ದರೆ, ನಾವು ಕೇವಲ ಅವರನ್ನು ಇಷ್ಟಪಡುವುದು ಮಾತ್ರವಲ್ಲ ಸದಾ ಅವರು ನಮ್ಮೊಂದಿಗಿರಬೇಕು, ಹೆಚ್ಚಿನ ಸಮಯ ಕಳೆಯಬೇಕು. ಸದಾ ನಮ್ಮ ಕಾರ್ಯಗಳನ್ನು ಗಮನಿಸುತ್ತಿರಬೇಕು ಅಂದುಕೊಳ್ಳುತ್ತೇವೆ.

ಕೆಲವರು ವಿಚಿತ್ರವಾಗಿ ವರ್ತಿಸುತ್ತಾರೆ. ಅಂದರೆ, ಸಂಬಂಧದಲ್ಲಿ ವ್ಯಕ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನಿಮ್ಮ ಆದ್ಯತೆಗಳನ್ನು ಲೆಕ್ಕಿಸದೆ ಇರುತ್ತಾರೆ. ನೀವು ಹೊರಗೆ ಹೋಗಲು ಬಯಸಿದಾಗ ನಿಮ್ಮ ಸಂಗಾತಿ ಯಾವುದಕ್ಕೂ ಒಪ್ಪಿಕೊಳ್ಳುವುದಿಲ್ಲ. ಬೇರೆ ವಿಚಾರಗಳ ಬಗ್ಗೆ ಮಾತ್ರ ಗಮನ ನೀಡುತ್ತಾರೆ. ಅವರಿಗೆ ನಿಮ್ಮ ಜೊತೆ ಸಮಯ ಕಳೆಯುವುದರಲ್ಲಿ ಆಸಕ್ತಿ ಇರುವುದಿಲ್ಲ. ಆದರೆ ನೀವು ಕೂಡ ಒಳ್ಳೆಯ ಸಂಗಾತಿಯಾಗುವುದು ಮುಖ್ಯವಾಗಿರುತ್ತದೆ.

ವಾಸ್ತು -ಒಳ್ಳೆಯ ಅಡುಗೆಗಳನ್ನು ಮಾಡಿ ಬಡಿಸಿ -ಸಣ್ಣ ಸಣ್ಣ ವಿಷಯಗಳಿಗೆ ಜಗಳವಾಡುವುದು ಬೇಡ -ಒಬ್ಬರಿಗೊಬ್ಬರು ಅಪ್ರಿಶಿಯೇಟ್ ಮಾಡಿಕೊಳ್ಳಿ -ಮನೆಯ ಬೆಡ್​ರೂಂ ಅನ್ನು ಆಗ್ನೇಯ ದಿಕ್ಕಿನಲ್ಲಿ ಇರದಂತೆ ನೋಡಿಕೊಳ್ಳಿ -ಮನೆಯ ಈಶಾನ್ಯ ದಿಕ್ಕಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ

ಸಂಗಾತಿಯ ಗಮನ ನಿಮ್ಮೆಡೆಗೆ ಇರಬೇಕೆಂದರೆ ಏನು ಮಾಡಬೇಕು ನಿಮ್ಮ ಬಗ್ಗೆ ಅರಿಯಿರಿ: ಪ್ರತಿಯೊಬ್ಬರೂ ತಮ್ಮ ಬಗ್ಗೆ ತಾವು ಅರಿತಾಗ ಅದಕ್ಕಿಂತ ಹೆಚ್ಚಿನದು ಯಾವುದೂ ಇಲ್ಲ. ಹಾಗೆಯೇ ನಿಮ್ಮ ಮನಸ್ಸು ಏನು ಹೇಳುತ್ತದೆ ಹಾಗೆಯೇ ನಿಮ್ಮ ಸಂಗಾತಿಯ ಆಸೆಗಳೇನು ಎಂಬುದನ್ನು ಅರಿಯಿರಿ. ಬೇರೆಯವರ ಮಾತುಗಳನ್ನು ಆಲಿಸಿ: ಕೇವಲ ನೀವಷ್ಟೇ ಮಾತನಾಡಬೇಕು, ಬೇರೆಯವರು ಕೇಳಬೇಕು ಎಂಬ ವಾದವನ್ನು ಬಿಟ್ಟು, ಸಂಗಾತಿಗೂ ಮಾತನಾಡಲು ಅವರ ಭಾವನೆಗಳನ್ನು ಹಂಚಿಕೊಳ್ಳಲು ಅ

ಚಿಕ್ಕಪುಟ್ಟ ವಿಷಯಗಳೂ ಸಂತಸ ನೀಡಬಲ್ಲದು: ನೀವು ತೋರಿಸುವ ಕಾಳಜಿ, ಪ್ರೀತಿ ಕೆಲವೊಂದು ಸಣ್ಣ ಸಣ್ಣ ವಿಷಯಗಳು ಸಂತಸ ನೀಡಬಲ್ಲದು ಹಾಗೆಯೇ ಸಂತಾಗಿಯ ಅಟೆನ್ಷನ್ ನಿಮ್ಮ ಮೇಲೆ ಬರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್