Relationship: ನಿಮ್ಮ ಸಂಗಾತಿಯ ಗಮನ ಸದಾ ನಿಮ್ಮೆಡೆಗೆ ಇರಬೇಕೆ? ಈ ಸಲಹೆಗಳನ್ನು ಪಾಲಿಸಿ

ಮನುಷ್ಯನ ಸ್ವಭಾವವೇ ಹಾಗೆ,ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರೊಂದಿಗಿರಲಿ ಎಲ್ಲರ ಗಮನ ತನ್ನೆಡೆಗೆ ಇರಬೇಕು ಎಂದೇ ಬಯಸುತ್ತಾನೆ. ಹಾಗೆಯೇ ತನ್ನ ಸಂಗಾತಿ ಹೆಚ್ಚು ಕಾಳಜಿ, ಪ್ರೀತಿ ತೋರಬೇಕು ಗಮನ ಸದಾ ತನ್ನೆಡೆಗೆ ಇರಬೇಕು ಎಂದುಕೊಳ್ಳುವುದು ಸಹಜ

Relationship: ನಿಮ್ಮ ಸಂಗಾತಿಯ ಗಮನ ಸದಾ ನಿಮ್ಮೆಡೆಗೆ ಇರಬೇಕೆ? ಈ ಸಲಹೆಗಳನ್ನು ಪಾಲಿಸಿ
Relationship
Follow us
| Updated By: ನಯನಾ ರಾಜೀವ್

Updated on: Jun 12, 2022 | 8:00 AM

ಮನುಷ್ಯನ ಸ್ವಭಾವವೇ ಹಾಗೆ,ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರೊಂದಿಗಿರಲಿ ಎಲ್ಲರ ಗಮನ ತನ್ನೆಡೆಗೆ ಇರಬೇಕು ಎಂದೇ ಬಯಸುತ್ತಾನೆ. ಹಾಗೆಯೇ ತನ್ನ ಸಂಗಾತಿ ಹೆಚ್ಚು ಕಾಳಜಿ, ಪ್ರೀತಿ ತೋರಬೇಕು ಗಮನ ಸದಾ ತನ್ನೆಡೆಗೆ ಇರಬೇಕು ಎಂದುಕೊಳ್ಳುವುದು ಸಹಜ.ಸಾಮಾನ್ಯವಾಗಿ ನಾವು ಯಾವುದೇ ರಿಲೇಷನ್​ಶಿಪ್​ನಲ್ಲಿ ಇದ್ದರೆ ಅಥವಾ ಪ್ರೀತಿ ಮಾಡುತ್ತಿದ್ದರೆ, ನಾವು ಕೇವಲ ಅವರನ್ನು ಇಷ್ಟಪಡುವುದು ಮಾತ್ರವಲ್ಲ ಸದಾ ಅವರು ನಮ್ಮೊಂದಿಗಿರಬೇಕು, ಹೆಚ್ಚಿನ ಸಮಯ ಕಳೆಯಬೇಕು. ಸದಾ ನಮ್ಮ ಕಾರ್ಯಗಳನ್ನು ಗಮನಿಸುತ್ತಿರಬೇಕು ಅಂದುಕೊಳ್ಳುತ್ತೇವೆ.

ಕೆಲವರು ವಿಚಿತ್ರವಾಗಿ ವರ್ತಿಸುತ್ತಾರೆ. ಅಂದರೆ, ಸಂಬಂಧದಲ್ಲಿ ವ್ಯಕ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನಿಮ್ಮ ಆದ್ಯತೆಗಳನ್ನು ಲೆಕ್ಕಿಸದೆ ಇರುತ್ತಾರೆ. ನೀವು ಹೊರಗೆ ಹೋಗಲು ಬಯಸಿದಾಗ ನಿಮ್ಮ ಸಂಗಾತಿ ಯಾವುದಕ್ಕೂ ಒಪ್ಪಿಕೊಳ್ಳುವುದಿಲ್ಲ. ಬೇರೆ ವಿಚಾರಗಳ ಬಗ್ಗೆ ಮಾತ್ರ ಗಮನ ನೀಡುತ್ತಾರೆ. ಅವರಿಗೆ ನಿಮ್ಮ ಜೊತೆ ಸಮಯ ಕಳೆಯುವುದರಲ್ಲಿ ಆಸಕ್ತಿ ಇರುವುದಿಲ್ಲ. ಆದರೆ ನೀವು ಕೂಡ ಒಳ್ಳೆಯ ಸಂಗಾತಿಯಾಗುವುದು ಮುಖ್ಯವಾಗಿರುತ್ತದೆ.

ವಾಸ್ತು -ಒಳ್ಳೆಯ ಅಡುಗೆಗಳನ್ನು ಮಾಡಿ ಬಡಿಸಿ -ಸಣ್ಣ ಸಣ್ಣ ವಿಷಯಗಳಿಗೆ ಜಗಳವಾಡುವುದು ಬೇಡ -ಒಬ್ಬರಿಗೊಬ್ಬರು ಅಪ್ರಿಶಿಯೇಟ್ ಮಾಡಿಕೊಳ್ಳಿ -ಮನೆಯ ಬೆಡ್​ರೂಂ ಅನ್ನು ಆಗ್ನೇಯ ದಿಕ್ಕಿನಲ್ಲಿ ಇರದಂತೆ ನೋಡಿಕೊಳ್ಳಿ -ಮನೆಯ ಈಶಾನ್ಯ ದಿಕ್ಕಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ

ಸಂಗಾತಿಯ ಗಮನ ನಿಮ್ಮೆಡೆಗೆ ಇರಬೇಕೆಂದರೆ ಏನು ಮಾಡಬೇಕು ನಿಮ್ಮ ಬಗ್ಗೆ ಅರಿಯಿರಿ: ಪ್ರತಿಯೊಬ್ಬರೂ ತಮ್ಮ ಬಗ್ಗೆ ತಾವು ಅರಿತಾಗ ಅದಕ್ಕಿಂತ ಹೆಚ್ಚಿನದು ಯಾವುದೂ ಇಲ್ಲ. ಹಾಗೆಯೇ ನಿಮ್ಮ ಮನಸ್ಸು ಏನು ಹೇಳುತ್ತದೆ ಹಾಗೆಯೇ ನಿಮ್ಮ ಸಂಗಾತಿಯ ಆಸೆಗಳೇನು ಎಂಬುದನ್ನು ಅರಿಯಿರಿ. ಬೇರೆಯವರ ಮಾತುಗಳನ್ನು ಆಲಿಸಿ: ಕೇವಲ ನೀವಷ್ಟೇ ಮಾತನಾಡಬೇಕು, ಬೇರೆಯವರು ಕೇಳಬೇಕು ಎಂಬ ವಾದವನ್ನು ಬಿಟ್ಟು, ಸಂಗಾತಿಗೂ ಮಾತನಾಡಲು ಅವರ ಭಾವನೆಗಳನ್ನು ಹಂಚಿಕೊಳ್ಳಲು ಅ

ಚಿಕ್ಕಪುಟ್ಟ ವಿಷಯಗಳೂ ಸಂತಸ ನೀಡಬಲ್ಲದು: ನೀವು ತೋರಿಸುವ ಕಾಳಜಿ, ಪ್ರೀತಿ ಕೆಲವೊಂದು ಸಣ್ಣ ಸಣ್ಣ ವಿಷಯಗಳು ಸಂತಸ ನೀಡಬಲ್ಲದು ಹಾಗೆಯೇ ಸಂತಾಗಿಯ ಅಟೆನ್ಷನ್ ನಿಮ್ಮ ಮೇಲೆ ಬರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ