AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಖುಷಿ ಖುಷಿಯಾಗಿರಲು ಇಲ್ಲಿದೆ ಟಿಪ್ಸ್

Relationship: ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು.

Relationship: ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಖುಷಿ ಖುಷಿಯಾಗಿರಲು ಇಲ್ಲಿದೆ ಟಿಪ್ಸ್
Relationship
TV9 Web
| Edited By: |

Updated on: Jun 11, 2022 | 12:13 PM

Share

ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು. ಪ್ರತಿಯೊಂದು ಸಂಬಂಧಗಳು ಕೂಡ ಭಿನ್ನ, ನಿಮ್ಮ ಸಂಬಂಧಗಳನ್ನು ಸುಧಾರಿಸಲು, ಸಂತೋಷವಾಗಿರಲು, ಮಾನಸಿಕ ಆರೋಗ್ಯ ಕಾಪಾಡಲು, ಒತ್ತಡವನ್ನು ದೂರವಾಗಿಸಲು, ಸಂಗಾತಿ ಜತೆ ನೆಮ್ಮದಿಯಾಗಿರಲು ಕೆಲವು ಸೂತ್ರಗಳಿವೆ.

ಒಂದೊಮ್ಮೆ ನೀವು ದುಡುಕಿ ಆಡುವ ಮಾತುಗಳು ನಿಮ್ಮ ಸಂಬಂಧವನ್ನೇ ಹಾಳುಮಾಡಬಹುದು, ಹಾಗಾಗಿ ಸಂಗಾತಿಗೆ ಬೇಸರವೆನಿಸುವ ಹಾಗೆ ಮಾತನಾಡುವುದನ್ನು ಕಡಿಮೆ ಮಾಡಿ, ಹೆಚ್ಚು ಪ್ರೀತಿ ಕೊಡಿ ಸದಾ ಜೀವನದಲ್ಲಿ ಖುಷಿಖುಷಿಯಾಗಿರಿ. ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳವುದು ಹೇಗೆ, ಸಂಗಾತಿಯೊಂದಿಗೆ ಖುಷಿಯಾಗಿರಲು ಏನು ಮಾಡಬೇಕು ಎಂಬುದರ ಕುರಿತು ಇಲ್ಲಿವೆ ಕೆಲವು ಟಿಪ್ಸ್

ಸಂವಹನ ಇರಲಿ: ಸಂಗಾತಿಯ ಮಾತುಗಳನ್ನು ಮೌನವಾಗಿ ಆಲಿಸುವುದು ಸಂಬಂಧವನ್ನು ಉಳಿಸಿಕೊಳ್ಳುವ ಪ್ರಮುಖ ಘಟ್ಟವಾಗಿದೆ. ಎಂದೂ ನಿಮ್ಮ ಸಂಗಾತಿ ಯಾವುದೋ ಒಂದು ವಿಚಾರವನ್ನು ಪ್ರಸ್ತಾಪ ಮಾಡಿದಾಗ ಮಾತಿಗೂ ಮುಂಚೆಯೇ ನಿಮ್ಮ ಮಾತುಗಳನ್ನಾಡಿ ಮುಗಿಸಬೇಡಿ ಅವರಿಗೂ ಅವಕಾಶ ನೀಡಿ.

ನೀವು ಅಂದುಕೊಂಡಿದ್ದು ಸಂಭವಿಸದೇ ಇರಬಹುದು: ಒಂದೊಮ್ಮೆ ನೀವು ಅಂದುಕೊಂಡಿದ್ದು, ಸಂಭವಿಸದೇ ಇದ್ದಾಗ ಅಥವಾ ಕನಸುಗಳು ನೆರವೇರದೇ ಇದ್ದಾಗ ಸಂಗಾತಿಯೊಂದಿಗೆ ಜಗಳವಾಡಬೇಡಿ, ಆ ಕನಸನ್ನು ನೆರವೇರಿಸಿಕೊಳ್ಳಲು ನಾವು ಏನೆಲ್ಲಾ ಪ್ರಯತ್ನ ಮಾಡಬೇಕು ಎಂಬುದರ ಕಡೆಗೆ ಹೆಚ್ಚು ಗಮನಕೊಡಿ.

ಮನಸ್ಸು ಓದಲು ಸಾಧ್ಯವಿಲ್ಲ: ನೀವು ಮನಸ್ಸಿನಲ್ಲಿ ಅಂದುಕೊಂಡಿರುವುದೇ ನಡೆಯಬೇಕು ಅಥವಾ ವ್ಯಕ್ತಿ ನಡೆದುಕೊಳ್ಳಬೇಕು ಎಂದು ಬಯಸುವುದು ತಪ್ಪು, ನಿಮ್ಮ ಮನಸ್ಸನ್ನು ಓದಲು ಯಾರಿಗೂ ಸಾಧ್ಯವಿಲ್ಲ. ನೀವು ಮೊದಲು ಖುಷಿಯಾಗಿರಿ: ನೀವು ನಿಮ್ಮನ್ನ ಮೊದಲು ಖುಷಿಯಾಗಿಟ್ಟುಕೊಳ್ಳಿ, ನೀವು ಸಂತೋಷದಿಂದಿದ್ದರೆ ನಿಮ್ಮ ಸುತ್ತಮುತ್ತಲಿನವರೂ ಖುಷಿಯಾಗಿರುತ್ತಾರೆ.

ಸಲಹೆಗಳಿರಲಿ ಜಗಳ ಬೇಡ: ನೀವು ಯಾವುದೇ ವಿಚಾರದ ಕುರಿತು ನಿಮ್ಮ ಸಂಗಾತಿಗೆ ಸಲಹೆಗಳನ್ನು ನೀಡಲು ಪ್ರಯತ್ನಿಸಿ, ಆ ವಿಷಯ ಕುರಿತು ಜಗಳವಾಡಬೇಡಿ, ಸುಲಭವಾಗಿ ಅರ್ಥವಾಗುವಂತೆ ಅವರಿಗೆ ತಿಳಿಸಿ.

ಹೊಗಳಿಕೆಯಿರಲಿ: ಸಂಗಾತಿ ಉತ್ತಮ ಕೆಲಸ ಮಾಡಿದರೆ ಹೊಗಳಿಕೆ ಇದ್ದರೆ ಅವರು ಇನ್ನೂ ಉತ್ತಮ ಕೆಲಸಗಳನ್ನು ಮಾಡಬಲ್ಲರು, ಆದರೆ ಏನೋ ತಪ್ಪು ಮಾಡಿದಾಗ ಮನಸ್ಸಿಗೆ ನೋವಾಗುವಂತೆ ಮಾತನಾಡಿಬೇಡಿ, ಆ ಸಮಯದಲ್ಲಿ ಶಾಂತತೆ ಕಾಪಾಡಿಕೊಂಡು ಬಳಿಕ ನಿಧಾನವಾಗಿ ಅವರಿಗೆ ಅರ್ಥಮಾಡಿಸಲು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ