AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smiling Depression: ಸ್ಮೈಲಿಂಗ್ ಡಿಪ್ರೆಶನ್ ಎಂದರೇನು? ಲಕ್ಷಣಗಳೇನು?

ಯಾಕೆ ಇವ್ರು ಯಾವಾಗಲೂ ನಗುನಗುತ್ತಾ ಇರ್ತಾರೆ, ಜೀವನವನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡ್ತಾರೆ ಅನ್ಸುತ್ತೆ ಎಂದುಕೊಳ್ಳಬಹುದು. ಆದರೆ ಎಲ್ಲರದ್ದೂ ಮನಸ್ಸಿನಿಂದ ಬರುವ ನಗು ಆಗಿರುವುದಿಲ್ಲ, ದುಃಖವನ್ನು ಮರೆಮಾಚುವ ನಗು ಅದಾಗಿರುತ್ತದೆ.

Smiling Depression: ಸ್ಮೈಲಿಂಗ್ ಡಿಪ್ರೆಶನ್ ಎಂದರೇನು? ಲಕ್ಷಣಗಳೇನು?
Smiling DepressionImage Credit source: Amen clinics
TV9 Web
| Edited By: |

Updated on: Sep 25, 2022 | 2:15 PM

Share

ಯಾಕೆ ಇವರು ಯಾವಾಗಲೂ ನಗುನಗುತ್ತಾ ಇರ್ತಾರೆ, ಜೀವನವನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡ್ತಾರೆ ಅನ್ಸುತ್ತೆ ಎಂದುಕೊಳ್ಳಬಹುದು. ಆದರೆ ಎಲ್ಲರದ್ದೂ ಮನಸ್ಸಿನಿಂದ ಬರುವ ನಗು ಆಗಿರುವುದಿಲ್ಲ, ದುಃಖವನ್ನು ಮರೆಮಾಚುವ ನಗು ಅದಾಗಿರುತ್ತದೆ. ಆದರೆ ಸದಾ ನಗುನಗುತ್ತಾ ಇರುವ ಮುಖದ ಹಿಂದೆ ನೋವಿನ ಕೋಡಿಯೇ ಇರುತ್ತದೆ, ಇಂತಹ ಅನೇಕ ಮುಖಗಳನ್ನು ನಾವು ಪ್ರತಿದಿನ ನಮ್ಮ ಸುತ್ತಮುತ್ತ ನೋಡುತ್ತಿರುತ್ತೇವೆ.

ಯಾರನ್ನಾದರೂ ನೋಡಿದರೆ ಅವರ ರೀತಿ ಬದುಕಬೇಕಪ್ಪಾ, ಏನೇ ಕಷ್ಟಗಳು ಬಂದರೂ ನಗುತ್ತಲೇ ಇರಬೇಕು ಎಂದುಕೊಳ್ಳುತ್ತೇವೆ, ಆದರೆ ಆ ನಗುವಿನ ಹಿಂದಿರುವ ದುಃಖದ ಬಗ್ಗೆ ನಮಗೆ ಅರಿವಿರುವುದಿಲ್ಲ. ನೀವು ಎಂದಾದರೂ ಸ್ಮೈಲಿಂಗ್ ಡಿಪ್ರೆಶನ್ ಬಗ್ಗೆ ಕೇಳಿದ್ದೀರಾ? ಅನೇಕರು ಇದರ ಬಗ್ಗೆ ತಿಳಿದಿಲ್ಲ.

ಸದಾ ನಗುತ್ತಿರುವುದು ಕೂಡ ಖಿನ್ನತೆಯ ಲಕ್ಷಣ ಯಾವಾಗಲೂ ನಗುತ್ತಿರುವುದು ಕೂಡ ಖಿನ್ನತೆಯ ಒಂದು ಲಕ್ಷಣವಾಗಿರಬಹುದು. ಹೊರಗಿನಿಂದ ಸಂತೋಷವಾಗಿದ್ದರೂ ಒಳಗಿನಿಂದ ಅತೃಪ್ತರಾಗಿರುತ್ತಾರೆ. ಖಿನ್ನತೆಯಿಂದ ಬಳಲುತ್ತಿರುವವರು ಹೊರಗಡೆ ನಗುತ್ತಿದ್ದಂತೆ ಕಂಡರೂ ಒಳಗಡೆ ನೋವು ಅನುಭವಿಸುತ್ತಿರುತ್ತಾರೆ.

ಸ್ಮೈಲಿಂಗ್ ಡಿಪ್ರೆಷನ್​ನ ಲಕ್ಷಣಗಳು -ಹಸಿವು, ತೂಕ ಮತ್ತು ನಿದ್ರೆಯಲ್ಲಿ ಬದಲಾವಣೆ. -ಆಯಾಸ ಅಥವಾ ಆಲಸ್ಯದ ಭಾವನೆ. -ಹತಾಶೆಯ ಭಾವನೆ. -ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಕೊರತೆ. -ನೀವು ಇಷ್ಟಪಡುವ ಕೆಲಸಗಳನ್ನು ಮಾಡಲು ಆಸಕ್ತಿ ಇಲ್ಲದೇ ಇರುವುದು ಹೆಚ್ಚಿನ ಅಥವಾ ಎಲ್ಲಾ ರೋಗಲಕ್ಷಣಗಳು ಗೋಚರಿಸುವುದಿಲ್ಲ, ಅಂದರೆ, ಇತರ ವ್ಯಕ್ತಿಯು ಆ ಅವರಲ್ಲಿ ಈ ರೋಗಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.

ಯಾರಾದರೂ ಈ ರೀತಿಯ ಖಿನ್ನತೆಯನ್ನು ಅನುಭವಿಸುತ್ತಿದ್ದರೆ, ಮುಗುಳ್ನಗುತ್ತಿದ್ದರೆ ಅವರು ನೋವು ಅನುಭವಿಸುತ್ತಿರಬಹುದು ಎಂದು ನೀವು ತಿಳಿಯಬೇಕು. -ಖಿನ್ನತೆಯ ಲಕ್ಷಣಗಳನ್ನು ತೋರಿಸುವುದು ದೌರ್ಬಲ್ಯದ ಸಂಕೇತವಲ್ಲ -ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವುದು ಎಂದರೆ ಯಾರೊಬ್ಬರ ಮೇಲೆ ಹೊರೆ ಹಾಕುವುದು ಎಂದರ್ಥವಲ್ಲ -ಖಿನ್ನತೆಗೆ ಒಳಗಾದ ವ್ಯಕ್ತಿಯು ಮಾನಸಿಕ ಶಕ್ತಿಯ ಕೊರತೆಯನ್ನು ಹೊಂದಿರುತ್ತಾನೆ. -ಖಿನ್ನತೆಯು ಹೆಚ್ಚಾಗಿ ಆತ್ಮಹತ್ಯೆಯಂತಹ ಅಪಾಯದ ನಿರ್ಧಾರಕ್ಕೆ ಕೈಹಾಕಬಹುದು.

ಯಾರಾದರೂ ನಿಮ್ಮ ಹತ್ತಿರದವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬಂದರೆ ತಕ್ಷಣ ವೈದ್ಯರ ಬಳಿ ತೆರಳಿ, ಸೂಕ್ತ ಚಿಕಿತ್ಸೆ ಕೊಡಿಸುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ