AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stop Crying: ಚಿಕ್ಕಪುಟ್ಟ ವಿಚಾರಕ್ಕೆಲ್ಲಾ ಅಳುವ ಸ್ವಭಾವ ನಿಮ್ಮದೇ? ಕಡಿಮೆ ಮಾಡಲು ಸಲಹೆಗಳು ಇಲ್ಲಿವೆ

ಮನೆಯಿಂದ ಕಚೇರಿಗೆ ಹೊರಡಲು ತಡವಾಯ್ತು ಎಂದ್ರೆ ಅಳು ಬರುತ್ತೆ, ಯಾರಾದ್ರೂ ಇದೇಕೆ ಮಾಡ್ದೆ ಎಂದರೆ ಸಾಕು ಕಣ್ಣಂಚಲ್ಲಿ ನೀರು, ಕೆಲವು ಚಲನಚಿತ್ರ ಅಥವಾ ಅದರಲ್ಲಿರುವ ಸನ್ನಿವೇಶ, ಹಾಡನ್ನು ಕೇಳಿದಾಗ ಅಳುಬರುವುದು.

Stop Crying: ಚಿಕ್ಕಪುಟ್ಟ ವಿಚಾರಕ್ಕೆಲ್ಲಾ ಅಳುವ ಸ್ವಭಾವ ನಿಮ್ಮದೇ? ಕಡಿಮೆ ಮಾಡಲು ಸಲಹೆಗಳು ಇಲ್ಲಿವೆ
ಅಳುImage Credit source: Healthshots.com
Follow us
ನಯನಾ ರಾಜೀವ್
|

Updated on: Jul 15, 2023 | 9:00 AM

ಮನೆಯಿಂದ ಕಚೇರಿಗೆ ಹೊರಡಲು ತಡವಾಯ್ತು ಎಂದ್ರೆ ಅಳು ಬರುತ್ತೆ, ಯಾರಾದ್ರೂ ಇದೇಕೆ ಮಾಡ್ದೆ ಎಂದರೆ ಸಾಕು ಕಣ್ಣಂಚಲ್ಲಿ ನೀರು, ಕೆಲವು ಚಲನಚಿತ್ರ ಅಥವಾ ಅದರಲ್ಲಿರುವ ಸನ್ನಿವೇಶ, ಹಾಡನ್ನು ಕೇಳಿದಾಗ ಅಳುಬರುವುದು. ಲವೊಮ್ಮೆ ಅಳುವುದರಿಂದ ಮನಸ್ಸು ಹಗುರವಾಗುತ್ತದೆ ಮತ್ತು ಶಾಂತವಾಗುತ್ತದೆ. ನೀವು ಪ್ರತಿಯೊಂದು ವಿಚಾರಕ್ಕೂ ಅಳುತ್ತಿದ್ದರೆ ಜನರು ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅಳುವನ್ನು ತಡೆಯಲು ಈ ಸಲಹೆಗಳು ನಿಮಗೆ ಸಹಾಯ ಮಾಡಬಹುದು

ಅಳು ಬಂದರೆ ನಿಮ್ಮ ತಲೆಯನ್ನು ಮೇಲಕ್ಕೆತ್ತಿ ಕಣ್ಣೀರು ಬೀಳದಂತೆ ತಡೆಯಲು, ನಿಮ್ಮ ತಲೆಯನ್ನು ಸ್ವಲ್ಪ ಮೇಲಕ್ಕೆತ್ತಿ, ಮ್ಮ ಕಣ್ಣುರೆಪ್ಪೆಗಳ ಕೆಳಗೆ ಕಣ್ಣೀರು ಸಂಗ್ರಹವಾಗುತ್ತದೆ. ಅವರು ನಿಮ್ಮ ಮುಖದ ಮೇಲೆ ಹರಿಯುವುದಿಲ್ಲ. ಈ ಪ್ರಕ್ರಿಯೆಯು ಕಣ್ಣೀರಿನ ಹರಿವನ್ನು ನಿಲ್ಲಿಸಬಹುದು. ಇದು ನಿಮ್ಮ ಗಮನವನ್ನು ಇನ್ನೊಂದು ದಿಕ್ಕಿನಲ್ಲಿ ಕೊಂಡೊಯ್ಯಬಹುದು. ತೋರ್ಬೆರಳು, ಹೆಬ್ಬೆರಳು ನಡುವಿನ ಚರ್ಮವನ್ನು ಗಟ್ಟಿಯಾಗಿ ಒತ್ತಿ, ಆಗ ಆಗುವ ನೋವಿನಿಂದ ಅಳು ಮರೆತುಹೋಗಬಹುದು.

ಜಗಳ ನಡೆದ ಜಾಗ, ವ್ಯಕ್ತಿಯಿಂದ ದೂರವಿರಿ ಜಗಳದ ಬಳಿಕ ಆ ಜಾಗದಿಂದ ದೂರವಿರಿ, ಅವರನ್ನೇ ಮತ್ತೆ ನೋಡುವುದು, ಅದೇ ವಿಚಾರವನ್ನು ಆಲೋಚಿಸುವುದರಿಂದ ಮತ್ತಷ್ಟು ನೋವಾಗಬಹುದು.

ಉಸಿರಾಟದ ನಿಯಂತ್ರಣ ಉಸಿರಾಟವನ್ನು ನಿಯಂತ್ರಿಸುವತ್ತ ಗಮನ ಹರಿಸಿ. ಪ್ರಜ್ಞಾಪೂರ್ವಕವಾಗಿ ಆಳವಾದ ಉಸಿರನ್ನು ತೆಗೆದುಕೊಳ್ಳಲು ಪ್ರಯತ್ನಿಸಿ ಮತ್ತು ನಿಧಾನವಾಗಿ ಬಿಡಿ. ಇದು ನಿಮ್ಮನ್ನು ಹೆಚ್ಚು ಶಾಂತವಾಗಿರಲು ಸಹಾಯ ಮಾಡುತ್ತದೆ, ಒತ್ತಡದ ಒಟ್ಟಾರೆ ಭಾವಗಳನ್ನು ಕಡಿಮೆ ಮಾಡುತ್ತದೆ.

ವೇಗವಾಗಿ ಕಣ್ಣು ಮಿಟುಕಿಸಿ

ನೀವು ಅಳಲು ಪ್ರಾರಂಭಿಸಿದರೆ, ನಿಮ್ಮ ಕಣ್ಣುಗಳನ್ನು ವೇಗವಾಗಿ ಮತ್ತು ಪದೇ ಪದೇ ಮಿಟುಕಿಸಿ. ಇದು ನಿಮ್ಮ ಕಣ್ಣೀರನ್ನು ದೂರ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ