AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayurveda: ಆಯುರ್ವೇದಕ್ಕೆ ಸಂಬಂಧಿಸಿದ ಈ ಮಿಥ್ಯಗಳಿಗೆ ಎಂದೂ ಕಿವಿಗೊಡಬೇಡಿ

ಆರೋಗ್ಯಕ್ಕಾಗಿ ಪ್ರಾಚೀನ ಔಷಧೀಯ ಪದ್ಧತಿ ಆಯುರ್ವೇದದಲ್ಲಿ ಜನರ ನಂಬಿಕೆ ಇಂದಿಗೂ ಮುಂದುವರೆದಿದೆ. ಆಯುರ್ವೇದದ ಉದ್ದೇಶವು ರೋಗವನ್ನು ತಡೆಗಟ್ಟುವುದು ಮತ್ತು ಮನಸ್ಸು, ಆತ್ಮ ಮತ್ತು ದೇಹದ ನಡುವೆ ಸಮತೋಲನವನ್ನು ಸಾಧಿಸುವುದು. ಆ

Ayurveda: ಆಯುರ್ವೇದಕ್ಕೆ ಸಂಬಂಧಿಸಿದ ಈ ಮಿಥ್ಯಗಳಿಗೆ ಎಂದೂ ಕಿವಿಗೊಡಬೇಡಿ
Ayurveda
TV9 Web
| Edited By: |

Updated on:Jun 24, 2022 | 4:36 PM

Share

ಆರೋಗ್ಯಕ್ಕಾಗಿ ಪ್ರಾಚೀನ ಔಷಧೀಯ ಪದ್ಧತಿ ಆಯುರ್ವೇದದಲ್ಲಿ ಜನರ ನಂಬಿಕೆ ಇಂದಿಗೂ ಮುಂದುವರೆದಿದೆ. ಆಯುರ್ವೇದದ ಉದ್ದೇಶವು ರೋಗವನ್ನು ತಡೆಗಟ್ಟುವುದು ಮತ್ತು ಮನಸ್ಸು, ಆತ್ಮ ಮತ್ತು ದೇಹದ ನಡುವೆ ಸಮತೋಲನವನ್ನು ಸಾಧಿಸುವುದು. ಆಯುರ್ವೇದ ಗಿಡಮೂಲಿಕೆಗಳು ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿರುತ್ತವೆ ಎಂದು ನಂಬಲಾಗಿದೆ, ಇದು ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ಆಯುರ್ವೇದದ ಕುರಿತು ಹಲವು ಮಿಥ್ಯಗಳಿವೆ ಅವುಗಳನ್ನು ಅರಿಯಿರಿ.

ಆಯುರ್ವೇದ ತುಂಬಾ ನಿಧಾನ ಸಾಕಷ್ಟು ಮಂದಿ ಆಯುರ್ವೇದ ವಿಧಾನ ಅಥವಾ ಪರಿಣಾಮ ತುಂಬಾ ನಿಧಾನವೆಂದು ಹೇಳುತ್ತಾರೆ, ಆದರೆ ಈ ರೀತಿ ನಿಧಾನವಾಗಿ ದೇಹದಲ್ಲಿ ತನ್ನ ಕೆಲಸ ಆರಂಭಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಹೈ ಫೀವರ್ ಅಥವಾ ಇನ್ಯಾವುದೇ ರೋಗವನ್ನು ತಡೆಗಟ್ಟುವ ಶಕ್ತಿ ಇರುತ್ತದೆ. ಆದರೆ ಆಯುರ್ವೇದವು ಕೇವಲ ರೋಗದ ಲಕ್ಷಣಗಳನ್ನು ಕಡಿಮೆಮಾಡುವುದಷ್ಟೇ ಅಲ್ಲದೆ ಆ ರೋಗವನ್ನು ಬಿಡದಿಂದಲೇ ತೊಡೆದುಹಾಕುತ್ತದೆ.

ಔಷಧಗಳ ಅಗತ್ಯವೇ ಇಲ್ಲ ಆಯುರ್ವೇದಲ್ಲಿ ಕೆಲವು ರೋಗಗಳನ್ನು ಆಹಾರ ಬದಲಾವಣೆಯಿಂದಲೂ ಗುಣಪಡಿಸಲಾಗುತ್ತದೆ ಹಾಗೆಂದ ಮಾತ್ರಕ್ಕೆ ಔಷಧಿಯ ಅಗತ್ಯವಿಲ್ಲವೆಂದೇನಿಲ್ಲ, ಸಾಕಷ್ಟು ರೋಗಗಳಲ್ಲಿ ಔಷಧಿಯನ್ನು ಕೂಡ ನೀಡಲಾಗುತ್ತದೆ.

ಆಯುರ್ವೇದವು ರಿಯಲ್ ಸೈನ್ಸ್ ಅಲ್ಲ ಸಾಕಷ್ಟು ಮಂದಿ ಆಯುರ್ವೇದವು ರಿಯಲ್ ಸೈನ್ಸ್ ಅಲ್ಲ ಎಂದು ಹೇಳುತ್ತಾರೆ, ಅದು ಗಣಿತದ ರೀತಿಯಲ್ಲಿ ಕೇವಲ ಲಾಜಿಕ್​ಗಳನ್ನು ಮಾತ್ರ ಹೊಂದಿದೆ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು.

ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳಲು ವೈದ್ಯರ ಪ್ರಿಸ್ಕ್ರಿಪ್ಷನ್ ಬೇಡ ಎಂದು ಕೆಲವರು ಹೇಳುತ್ತಾರೆ. ಆದರೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಪ್ರಿಸ್ಕ್ರಿಪ್ಷನ್ ಅಗತ್ಯವಿದೆ. ಇಲ್ಲವಾದರೆ ಅದನ್ನು ಸುರಕ್ಷಿತ ಎಂದು ಪರಿಗಣಿಸಲಾಗುವುದಿಲ್ಲ. ಔಷಧಗಳು ವಿಷವಾಗಿಯೂ ಪರಿಣಮಿಸಬಹುದು.

Published On - 4:31 pm, Fri, 24 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ