AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Insult: ಅವಮಾನವಾದಾಗ ನೀವು ಹೇಗೆ ಪ್ರತಿಕ್ರಿಯಿಸಬೇಕು? ಇಲ್ಲಿದೆ ಕೆಲವು ಸಲಹೆಗಳು

ಕುಟುಂಬದಲ್ಲಾಗಿರಬಹುದು ಅಥವಾ ನಮ್ಮ ಕೆಲಸದ ಸ್ಥಳದಲ್ಲಾಗಿರಬಹುದು ಕೆಲವೊಮ್ಮೆ ಅವಮಾನವನ್ನು ಎದುರಿಸಬೇಕಾಗುತ್ತದೆ.

Insult: ಅವಮಾನವಾದಾಗ ನೀವು ಹೇಗೆ ಪ್ರತಿಕ್ರಿಯಿಸಬೇಕು? ಇಲ್ಲಿದೆ ಕೆಲವು ಸಲಹೆಗಳು
InsultImage Credit source: OUP Blog
TV9 Web
| Updated By: ನಯನಾ ರಾಜೀವ್|

Updated on: Sep 06, 2022 | 9:00 AM

Share

ಕುಟುಂಬದಲ್ಲಾಗಿರಬಹುದು ಅಥವಾ ನಮ್ಮ ಕೆಲಸದ ಸ್ಥಳದಲ್ಲಾಗಿರಬಹುದು ಕೆಲವೊಮ್ಮೆ ಅವಮಾನವನ್ನು ಎದುರಿಸಬೇಕಾಗುತ್ತದೆ. ಅವಮಾನ ಮಾಡಿದಾಕ್ಷಣ ಏಕಾಏಕಿ ನಾವು ಕೂಡ ಕಟುವಾಗಿ ಮಾತನಾಡಿ ಅವರ ಹಂತಕ್ಕೆ ಇಳಿಯಬೇಕು ಎಂದೇನಿಲ್ಲ ಆದರೆ, ಅವಮಾನವನ್ನು ಎದುರಿಸುವ ಬಗೆ ನಿಮಗೆ ಗೊತ್ತಿರಬೇಕು.

ಅವಮಾನಗಳು ಉದ್ದೇಶಪೂರ್ವಕವಾಗಿರುತ್ತವೆ, ನೋವುಂಟುಮಾಡುತ್ತವೆ ಮತ್ತು ವ್ಯಕ್ತಿಯ ಭಾವನೆಗೆ ಹಾನಿಯುಂಟಾಗುತ್ತದೆ. ಅನೇಕವೇಳೆ, ನಮ್ಮ ಹಿಂದಿನ ಆಘಾತಗಳು ಮತ್ತು ನಮ್ಮ ಅನುಭವಗಳನ್ನು ಅವಮಾನವಾಗಿ ರೂಪಿಸಲು ಮತ್ತು ಅದನ್ನು ಹೆಚ್ಚು ನೋಯಿಸುವ ಸಲುವಾಗಿ ಆಯುಧಗಳಂತೆ ಜನರು ಬಳಕೆ ಮಾಡುತ್ತಾರೆ, ಅಂತಹ ಸಂದರ್ಭಗಳಲ್ಲಿ, ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಮಾತು ನಿಲ್ಲಿಸುವಂತೆ ಹೇಳಿ: ನಮ್ಮ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಅವರು ಮಾತಣಾಡುತ್ತಿದ್ದರೆ, ಮೊದಲು ಮಾತನ್ನು ನಿಲ್ಲಿಸುವಂತೆ ಕೇಳಿ.

ಗೌರವ: ಏಕ ವಚನದಲ್ಲಿ ಮಾತನಾಡುವುದು ಅಥವಾ ಮಾಡದ ತಪ್ಪನ್ನು ಪದೇ ಪದೇ ಹೇಳಿ, ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತಿರುವಾಗ, ನಮ್ಮ ಬಳಿ ಗೌರವದಿಂದ ವರ್ತಿಸುವಂತೆ ಕೇಳಿಕೊಳ್ಳಬೇಕು.

ದೂರ ಹೋಗುವುದು: ವಿಷಯಗಳು ಹಾದಿ ತಪ್ಪುತ್ತಿವೆ ಎಂದಾಗ ಆ ಸ್ಥಳದಿಂದಲೇ ನೀವು ದೂರ ಹೋಗುವುದು ಒಳಿತು. ಇದರಿಂದ ನಿಮ್ಮ ಮನಸ್ಸು ಬೇಸರಗೊಳ್ಳುವುದು ತಪ್ಪುತ್ತದೆ.

ವಿವರಣೆ: ವಿವರಣೆಯನ್ನು ಕೇಳುವುದು ವಾದ ಅಥವಾ ಸಂಭಾಷಣೆಯ ಬಗ್ಗೆ ಹೆಚ್ಚು ಸ್ಪಷ್ಟತೆಯನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ.

ಹಾಸ್ಯಗಳು ಅವಮಾನವಾಗಬಹುದು: ಕೆಲವೊಮ್ಮೆ ಹಾಸ್ಯಗಳನ್ನು ಅವಮಾನವಾಗಿ ರೂಪುಗೊಳ್ಳಬಹುದು, ಅಂತಹ ಸಂದರ್ಭಗಳಲ್ಲಿ, ನಾವು ಕೂಡ ಹಾಸ್ಯದ ರೂಪದಲ್ಲಿಯೇ ಮಾತನಾಡಿ ಹೊರ ಬಂದುಬಿಡಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್