AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಲೇಡಿ IAS ಅಧಿಕಾರಿ‌ ಬಂಧನ.. ಎಲ್ಲಿ?

ಹೈದರಾಬಾದ್: ನಿವೃತ್ತ ಮಹಿಳಾ‌ ಐ.ಎ.ಎಸ್ ಅಧಿಕಾರಿ‌ ಹೆಸರಲ್ಲಿ ‌ವಂಚಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಟೂರು‌ ಜಿಲ್ಲಾ‌ ಮಂಗಳಗಿರಿ ಮೂಲದ‌ ಮಹಿಳೆ‌ ವಿಜಯಲಕ್ಷ್ಮಿ, ನಿವೃತ್ತ ಮಹಿಳಾ ಐ.ಎ.ಎಸ್‌ ಅಧಿಕಾರಿ‌ ಸುಜಾತಾರಾವ್‌ ಹೆಸರಲ್ಲಿ ವಂಚಿಸುತ್ತಿದ್ದಳು. ವಿಜಯಲಕ್ಷ್ಮಿ ವಿರುದ್ದ 419, 420 34 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ವಿಜಯಲಕ್ಷ್ಮಿ ಕೃಷ್ಣ ಜಿಲ್ಲೆಯ ವಿಜಯವಾಡದ ದುಟ್ಟಾ ರವಿಶಂಕರ್ ಎನ್ನುವವರ ಆಸ್ಪತ್ರೆಗೆ ಹೋಗಿ ಮಹಿಳಾ ಐ.ಎ.ಎಸ್ ಅಧಿಕಾರಿ ಎಂದು ಹೇಳಿ‌ ಬೆದರಿಸಿ ಲಂಚ ಕೇಳಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಅನುಮಾನಗೊಂಡ ಆಸ್ಪತ್ರೆಯವರು […]

ನಕಲಿ ಲೇಡಿ IAS ಅಧಿಕಾರಿ‌ ಬಂಧನ.. ಎಲ್ಲಿ?
Follow us
ಆಯೇಷಾ ಬಾನು
|

Updated on:Aug 11, 2020 | 9:25 AM

ಹೈದರಾಬಾದ್: ನಿವೃತ್ತ ಮಹಿಳಾ‌ ಐ.ಎ.ಎಸ್ ಅಧಿಕಾರಿ‌ ಹೆಸರಲ್ಲಿ ‌ವಂಚಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಟೂರು‌ ಜಿಲ್ಲಾ‌ ಮಂಗಳಗಿರಿ ಮೂಲದ‌ ಮಹಿಳೆ‌ ವಿಜಯಲಕ್ಷ್ಮಿ, ನಿವೃತ್ತ ಮಹಿಳಾ ಐ.ಎ.ಎಸ್‌ ಅಧಿಕಾರಿ‌ ಸುಜಾತಾರಾವ್‌ ಹೆಸರಲ್ಲಿ ವಂಚಿಸುತ್ತಿದ್ದಳು.

ವಿಜಯಲಕ್ಷ್ಮಿ ವಿರುದ್ದ 419, 420 34 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ವಿಜಯಲಕ್ಷ್ಮಿ ಕೃಷ್ಣ ಜಿಲ್ಲೆಯ ವಿಜಯವಾಡದ ದುಟ್ಟಾ ರವಿಶಂಕರ್ ಎನ್ನುವವರ ಆಸ್ಪತ್ರೆಗೆ ಹೋಗಿ ಮಹಿಳಾ ಐ.ಎ.ಎಸ್ ಅಧಿಕಾರಿ ಎಂದು ಹೇಳಿ‌ ಬೆದರಿಸಿ ಲಂಚ ಕೇಳಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಅನುಮಾನಗೊಂಡ ಆಸ್ಪತ್ರೆಯವರು ಮಹಿಳಾ ಐ.ಎ.ಎಸ್. ಅಧಿಕಾರಿ ಸುಜಾತಾರಾವ್​ ಜೊತೆ ಮಾತನಾಡಿದಾಗ ವಂಚನೆ ಬಯಲಾಗಿದೆ. ಹನುಮಾನ್ ಜಂಕ್ಷನ್‌ ಪೊಲೀಸರಿಂದ ಪ್ರಕರಣ ದಾಖಲಾಗಿದ್ದು, ಮಹಿಳೆ‌ಯನ್ನು ಬಂಧಿಸಲಾಗಿದೆ.

Published On - 9:22 am, Tue, 11 August 20

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ