Photos ಇದು ಕೈಲಾಸ, ಮಾನಸ ಸರೋವರ ಅಲ್ಲ.. ನಯನಮನೋಹರ ರಾಮಲಿಂಗೇಶ್ವರ ಉದ್ಯಾನವನ
ಒಡಿಶಾ ಸಿಎಂ ನವೀನ್ ಪಟ್ನಾಯಕ್ ಇಂದು ರಾಜ್ಯದ ಗಂಜಾಂ ಜಿಲ್ಲೆಯ ಬೆರ್ಹಂಪುರದಲ್ಲಿ ನಿರ್ಮಿಸಲಾದ ರಾಮಲಿಂಗೇಶ್ವರ ಜಲಾಶಯ ಹಾಗೂ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು.

ನಯನಮನೋಹರ ಗಂಜಾಂ ರಾಮಲಿಂಗೇಶ್ವರ ಉದ್ಯಾನವನ
ಭುವನೇಶ್ವರ: ಒಡಿಶಾ ಸಿಎಂ ನವೀನ್ ಪಟ್ನಾಯಕ್ ಇಂದು ರಾಜ್ಯದ ಗಂಜಾಂ ಜಿಲ್ಲೆಯ ಬೆರ್ಹಂಪುರದಲ್ಲಿ ನಿರ್ಮಿಸಲಾದ ರಾಮಲಿಂಗೇಶ್ವರ ಜಲಾಶಯ ಹಾಗೂ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು.
ರಾಮಲಿಂಗೇಶ್ವರ ಜಲಾಶಯ ಮತ್ತು ಪಾರ್ಕ್ನಿಂದ ಗಂಜಾಂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೃದ್ಧಿಸಲಿದೆ. ಇದು ಬೆರ್ಹಂಪುರ ನಗರವನ್ನು ಒಂದು ಉನ್ನತ ನಗರವಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಪರಿಶ್ರಮ ಎಂದು ಈ ವೇಳೆ ನವೀನ್ ಪಟ್ನಾಯಕ್ ಹೇಳಿದರು.

KBCಯಲ್ಲಿ ತಮ್ಮ ಸಾಮಾಜಿಕ ಸೇವೆ ಬಗ್ಗೆ ಅಮಿತಾಭ್ಗೆ ಸೋನು ಸೂದ್ ಹೇಳಿದ್ದೇನು?
Follow Us