AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

TV9 Web
| Edited By: |

Updated on:Jun 02, 2022 | 1:07 PM

Share
ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

1 / 9
14 ವರ್ಷದ ಬಾಲಕನೊಬ್ಬ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾನೆ.

14 ವರ್ಷದ ಬಾಲಕನೊಬ್ಬ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾನೆ.

2 / 9
ಬಾಲಕ ಕಳೆದ ಏಳು ವರ್ಷಗಳಿಂದ ವೈಲ್ಡ್ ಲೈಫ್ ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾನೆ.

ಬಾಲಕ ಕಳೆದ ಏಳು ವರ್ಷಗಳಿಂದ ವೈಲ್ಡ್ ಲೈಫ್ ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾನೆ.

3 / 9
9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಅಮೋಘವರ್ಷ ಎಂಬ ಬಾಲಕನೇ ಅದ್ಭುತ ಫೋಟೋಗ್ರಾಫರ್.

9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಅಮೋಘವರ್ಷ ಎಂಬ ಬಾಲಕನೇ ಅದ್ಭುತ ಫೋಟೋಗ್ರಾಫರ್.

4 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಬಾಲಕ ಅಮೋಘವರ್ಷ ನಾಗರಹೊಳೆ, ಬನ್ನೇರುಘಟ್ಟ, ಕಬಿನಿ, ಬಂಡಿಪುರ ಸೇರಿದಂತೆ ರಾಜ್ಯದ ಎಲ್ಲಾ ಕಾಡುಗಳಲ್ಲಿ ಅಲೆದಿದ್ದಾರೆ.

5 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಅರರ್ಣಯ ಪ್ರದೇಶಗಳಿಗೆ ಹೋಗಿ ಹುಲಿ, ಕರಿ ಚಿರತೆ, ಚಿರತೆ, ಆನೆ ಸೇರಿದಂತೆ ಎಲ್ಲಾ ಬಗೆಯ ಪ್ರಾಣಿ ಪಕ್ಷಿಗಳ ಫೋಟೋಗಳನ್ನ ಸೆರೆ ಹಿಡಿದಿದ್ದಾನೆ.

6 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಬಾಲಕ ಅಮೋಘವರ್ಷ ಸೆರೆ ಹಿಡಿದ ಫೋಟೋಗಳನ್ನ ಚಿತ್ರಕಲಾ ಪರಿಷತ್ತಿನಲ್ಲಿ ಅನಾವರಣ ಮಾಡಲಾಗಿದೆ.

7 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಫೋಟೋಗ್ರಾಫರ್ ಎಂದೆನಿಸಿಕೊಂಡಿರುವ ಅಂಮೋಘವರ್ಷ ಐಪಿಎಸ್ ಅಧಿಕಾರಿ ಹರ್ಷ ಅವರ ಪುತ್ರ.

8 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಜೂನ್ 5 ನೇ ತಾರೀಖಿನವರೆಗೂ ಅಮೋಘವರ್ಷ ವೈಲ್ಡ್ ಲೈಫ್ ಫೋಟೋಗ್ರಫಿ ಪ್ರದರ್ಶನ ನಡೆಯಲಿದೆ.

9 / 9

Published On - 1:05 pm, Thu, 2 June 22

Follow Us
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು