AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

TV9 Web
| Updated By: sandhya thejappa|

Updated on:Jun 02, 2022 | 1:07 PM

Share
ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

1 / 9
14 ವರ್ಷದ ಬಾಲಕನೊಬ್ಬ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾನೆ.

14 ವರ್ಷದ ಬಾಲಕನೊಬ್ಬ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾನೆ.

2 / 9
ಬಾಲಕ ಕಳೆದ ಏಳು ವರ್ಷಗಳಿಂದ ವೈಲ್ಡ್ ಲೈಫ್ ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾನೆ.

ಬಾಲಕ ಕಳೆದ ಏಳು ವರ್ಷಗಳಿಂದ ವೈಲ್ಡ್ ಲೈಫ್ ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾನೆ.

3 / 9
9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಅಮೋಘವರ್ಷ ಎಂಬ ಬಾಲಕನೇ ಅದ್ಭುತ ಫೋಟೋಗ್ರಾಫರ್.

9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಅಮೋಘವರ್ಷ ಎಂಬ ಬಾಲಕನೇ ಅದ್ಭುತ ಫೋಟೋಗ್ರಾಫರ್.

4 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಬಾಲಕ ಅಮೋಘವರ್ಷ ನಾಗರಹೊಳೆ, ಬನ್ನೇರುಘಟ್ಟ, ಕಬಿನಿ, ಬಂಡಿಪುರ ಸೇರಿದಂತೆ ರಾಜ್ಯದ ಎಲ್ಲಾ ಕಾಡುಗಳಲ್ಲಿ ಅಲೆದಿದ್ದಾರೆ.

5 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಅರರ್ಣಯ ಪ್ರದೇಶಗಳಿಗೆ ಹೋಗಿ ಹುಲಿ, ಕರಿ ಚಿರತೆ, ಚಿರತೆ, ಆನೆ ಸೇರಿದಂತೆ ಎಲ್ಲಾ ಬಗೆಯ ಪ್ರಾಣಿ ಪಕ್ಷಿಗಳ ಫೋಟೋಗಳನ್ನ ಸೆರೆ ಹಿಡಿದಿದ್ದಾನೆ.

6 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಬಾಲಕ ಅಮೋಘವರ್ಷ ಸೆರೆ ಹಿಡಿದ ಫೋಟೋಗಳನ್ನ ಚಿತ್ರಕಲಾ ಪರಿಷತ್ತಿನಲ್ಲಿ ಅನಾವರಣ ಮಾಡಲಾಗಿದೆ.

7 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಫೋಟೋಗ್ರಾಫರ್ ಎಂದೆನಿಸಿಕೊಂಡಿರುವ ಅಂಮೋಘವರ್ಷ ಐಪಿಎಸ್ ಅಧಿಕಾರಿ ಹರ್ಷ ಅವರ ಪುತ್ರ.

8 / 9
14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಜೂನ್ 5 ನೇ ತಾರೀಖಿನವರೆಗೂ ಅಮೋಘವರ್ಷ ವೈಲ್ಡ್ ಲೈಫ್ ಫೋಟೋಗ್ರಫಿ ಪ್ರದರ್ಶನ ನಡೆಯಲಿದೆ.

9 / 9

Published On - 1:05 pm, Thu, 2 June 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!