AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರೇ! ಇದರಲ್ಲಿ ವಿಜಯ್ ಯಾರು?; ಖ್ಯಾತ ನಟನನ್ನೇ ಹೋಲುವ ಯುವಕನನ್ನು ನೋಡಿ ಅಚ್ಚರಿಗೊಂಡ ಅಭಿಮಾನಿಗಳು

ಇತ್ತೀಚೆಗಷ್ಟೇ ಜ್ಯೂ.ಎನ್​ಟಿಆರ್ ರೀತಿ ಕಾಣುವ ಯುವಕ ಸಖತ್ ಹವಾ ಸೃಷ್ಟಿಸಿದ್ದ. ಇದೀಗ ಕಾಲಿವುಡ್ ನಟ ವಿಜಯ್ ತರಹವೇ ಕಾಣುವ ಯುವಕನೊಬ್ಬ ನೆಟ್ಟಿಗರ ಮನಸೆಳೆಯುತ್ತಿದ್ದಾನೆ.

TV9 Web
| Edited By: |

Updated on: Sep 21, 2021 | 5:29 PM

Share
ನೋಡಲು ಖ್ಯಾತ ತಾರೆಯರಂತೆಯೇ ಇರುವವರು ಸಖತ್ ಸುದ್ದಿಯಾಗುತ್ತಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ, ಜ್ಯೂ.ಎನ್​ಟಿಆರ್​ ಮೊದಲಾದ ತಾರೆಯರ ರೀತಿಯೇ ಕಾಣುವ ವ್ಯಕ್ತಿಗಳು ಜನರ ಗಮನ ಸೆಳೆದಿದ್ದರು. ಇದೀಗ ತಮಿಳು ನಟ ವಿಜಯ್​ರಂತೆಯೇ ಕಾಣುವ ಯುವಕನ ಸರದಿ.

ನೋಡಲು ಖ್ಯಾತ ತಾರೆಯರಂತೆಯೇ ಇರುವವರು ಸಖತ್ ಸುದ್ದಿಯಾಗುತ್ತಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ, ಜ್ಯೂ.ಎನ್​ಟಿಆರ್​ ಮೊದಲಾದ ತಾರೆಯರ ರೀತಿಯೇ ಕಾಣುವ ವ್ಯಕ್ತಿಗಳು ಜನರ ಗಮನ ಸೆಳೆದಿದ್ದರು. ಇದೀಗ ತಮಿಳು ನಟ ವಿಜಯ್​ರಂತೆಯೇ ಕಾಣುವ ಯುವಕನ ಸರದಿ.

1 / 5
ಚೆನ್ನೈ ನಿವಾಸಿಯಾದ 27 ವರ್ಷದ ವಿಶ್ವಜಿತ್ ಯೂನಸ್ ನೋಡಲು ವಿಜಯ್​ ತರಹವೇ ಕಾಣುತ್ತಾರೆ.

ಚೆನ್ನೈ ನಿವಾಸಿಯಾದ 27 ವರ್ಷದ ವಿಶ್ವಜಿತ್ ಯೂನಸ್ ನೋಡಲು ವಿಜಯ್​ ತರಹವೇ ಕಾಣುತ್ತಾರೆ.

2 / 5
ವಿಜಯ್ ಅಭಿನಯದ ಸಿನಿಮಾಗಳ ತುಣುಕುಗಳನ್ನು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮುಖಾಂತರ ಹರಿಬಿಡುವ ಅವರು ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ವಿಜಯ್ ಅಭಿನಯದ ಸಿನಿಮಾಗಳ ತುಣುಕುಗಳನ್ನು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮುಖಾಂತರ ಹರಿಬಿಡುವ ಅವರು ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

3 / 5
ವಿಶ್ವಜಿತ್ ಅವರ ಹಾವಭಾವವೂ ವಿಜಯ್​ರಂತೆಯೇ ಇರುವುದು ಅಭಿಮಾನಿಗಳಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದನ್ನು ಅವರ ಇನ್ಸ್ಟಾ ವಿಡಿಯೊಗಳಲ್ಲಿ ಕಾಣಬಹುದು.

ವಿಶ್ವಜಿತ್ ಅವರ ಹಾವಭಾವವೂ ವಿಜಯ್​ರಂತೆಯೇ ಇರುವುದು ಅಭಿಮಾನಿಗಳಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದನ್ನು ಅವರ ಇನ್ಸ್ಟಾ ವಿಡಿಯೊಗಳಲ್ಲಿ ಕಾಣಬಹುದು.

4 / 5
ಈಗಾಗಲೇ ಸಾಮಾಜಿಕ ಜಾಲತಾಣದ ಮುಖಾಂತರ ಎಲ್ಲರ ಮನಗೆದ್ದಿರುವ ವಿಶ್ವಜಿತ್​ ಚಿತ್ರರಂಗ ಪ್ರವೇಶಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.

ಈಗಾಗಲೇ ಸಾಮಾಜಿಕ ಜಾಲತಾಣದ ಮುಖಾಂತರ ಎಲ್ಲರ ಮನಗೆದ್ದಿರುವ ವಿಶ್ವಜಿತ್​ ಚಿತ್ರರಂಗ ಪ್ರವೇಶಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.

5 / 5
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ