AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನ ನೆನಪಿಸಿತು ಆ ಒಂದು ಶಬ್ದ; ಕಣ್ಣೀರು ಹಾಕಿದ ಐಶ್ವರ್ಯಾ

ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

ರಾಜೇಶ್ ದುಗ್ಗುಮನೆ
|

Updated on: Nov 01, 2024 | 7:12 AM

Share
ಬಿಗ್ ಬಾಸ್ ಮನೆಯಲ್ಲಿ ಇರುವ ಐಶ್ವರ್ಯಾ ಅವರು ಭಾವನಾತ್ಮಕ ಜೀವಿ. ಸಾಕಷ್ಟು ವಿಚಾರಕ್ಕೆ ಅವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಈಗ ಐಶ್ವರ್ಯಾ ಅವರು ಮತ್ತೊಮ್ಮೆ ಅತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಒಂದು ಶಬ್ದ.

ಬಿಗ್ ಬಾಸ್ ಮನೆಯಲ್ಲಿ ಇರುವ ಐಶ್ವರ್ಯಾ ಅವರು ಭಾವನಾತ್ಮಕ ಜೀವಿ. ಸಾಕಷ್ಟು ವಿಚಾರಕ್ಕೆ ಅವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಈಗ ಐಶ್ವರ್ಯಾ ಅವರು ಮತ್ತೊಮ್ಮೆ ಅತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಒಂದು ಶಬ್ದ.

1 / 5
ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

2 / 5
ಭವ್ಯಾ ಪಾಪು ಎಂದು ಕರೆಯುತ್ತಿದ್ದಂತೆ ಐಶ್ವರ್ಯಾ ಅವರ ಕರುಳು ಚುರಕ್ ಎಂದಿದೆ. ‘ನನ್ನ ತಾಯಿ ನನಗೆ ಬಳಕೆ ಮಾಡಿದ ಕೊನೆಯ ಶಬ್ದ ಕೂಡ ಪಾಪು ಎಂದೇ’ ಎಂಬುದಾಗಿ ಹೇಳುತ್ತಾ ಕಣ್ಣೀರು ಹಾಕಿದರು ಅನುಶ್ರೀ.

ಭವ್ಯಾ ಪಾಪು ಎಂದು ಕರೆಯುತ್ತಿದ್ದಂತೆ ಐಶ್ವರ್ಯಾ ಅವರ ಕರುಳು ಚುರಕ್ ಎಂದಿದೆ. ‘ನನ್ನ ತಾಯಿ ನನಗೆ ಬಳಕೆ ಮಾಡಿದ ಕೊನೆಯ ಶಬ್ದ ಕೂಡ ಪಾಪು ಎಂದೇ’ ಎಂಬುದಾಗಿ ಹೇಳುತ್ತಾ ಕಣ್ಣೀರು ಹಾಕಿದರು ಅನುಶ್ರೀ.

3 / 5
‘ಪಾಪು ಎಂಬ ಶಬ್ದ ಬಳಕೆ ಮಾಡುತ್ತಿದ್ದಂತೆ ನನಗೆ ನನ್ನ ತಾಯಿ ನೆನಪಾಯಿತು’ ಎನ್ನುತ್ತಿರುವಾಗ ಅವರಿಗೆ ಕಣ್ಣೀರು ಉಕ್ಕಿ ಬಂತು. ಅದನ್ನು ನಿಯಂತ್ರಣ ಮಾಡಿಕೊಳ್ಳಲು ಅವರ ಬಳಿ ಸಾಧ್ಯವಾಗಲೇ ಇಲ್ಲ.

‘ಪಾಪು ಎಂಬ ಶಬ್ದ ಬಳಕೆ ಮಾಡುತ್ತಿದ್ದಂತೆ ನನಗೆ ನನ್ನ ತಾಯಿ ನೆನಪಾಯಿತು’ ಎನ್ನುತ್ತಿರುವಾಗ ಅವರಿಗೆ ಕಣ್ಣೀರು ಉಕ್ಕಿ ಬಂತು. ಅದನ್ನು ನಿಯಂತ್ರಣ ಮಾಡಿಕೊಳ್ಳಲು ಅವರ ಬಳಿ ಸಾಧ್ಯವಾಗಲೇ ಇಲ್ಲ.

4 / 5
ಐಶ್ವರ್ಯಾ ಅವರು ಈ ಮೊದಲು ಸಾಕಷ್ಟು ಬಾರಿ ಅತ್ತಿದ್ದಾರೆ. ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಇತ್ತೀಚೆಗೆ ಬ್ರೇಕಪ್ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದರು. ‘ಬ್ರೇಕಪ್ ಆಗಿ ಆರು ತಿಂಗಳಾಗಿದೆ’ ಎಂದಿದ್ದರು ಅವರು.

ಐಶ್ವರ್ಯಾ ಅವರು ಈ ಮೊದಲು ಸಾಕಷ್ಟು ಬಾರಿ ಅತ್ತಿದ್ದಾರೆ. ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಇತ್ತೀಚೆಗೆ ಬ್ರೇಕಪ್ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದರು. ‘ಬ್ರೇಕಪ್ ಆಗಿ ಆರು ತಿಂಗಳಾಗಿದೆ’ ಎಂದಿದ್ದರು ಅವರು.

5 / 5
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್