AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನ ನೆನಪಿಸಿತು ಆ ಒಂದು ಶಬ್ದ; ಕಣ್ಣೀರು ಹಾಕಿದ ಐಶ್ವರ್ಯಾ

ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

ರಾಜೇಶ್ ದುಗ್ಗುಮನೆ
|

Updated on: Nov 01, 2024 | 7:12 AM

Share
ಬಿಗ್ ಬಾಸ್ ಮನೆಯಲ್ಲಿ ಇರುವ ಐಶ್ವರ್ಯಾ ಅವರು ಭಾವನಾತ್ಮಕ ಜೀವಿ. ಸಾಕಷ್ಟು ವಿಚಾರಕ್ಕೆ ಅವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಈಗ ಐಶ್ವರ್ಯಾ ಅವರು ಮತ್ತೊಮ್ಮೆ ಅತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಒಂದು ಶಬ್ದ.

ಬಿಗ್ ಬಾಸ್ ಮನೆಯಲ್ಲಿ ಇರುವ ಐಶ್ವರ್ಯಾ ಅವರು ಭಾವನಾತ್ಮಕ ಜೀವಿ. ಸಾಕಷ್ಟು ವಿಚಾರಕ್ಕೆ ಅವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಈಗ ಐಶ್ವರ್ಯಾ ಅವರು ಮತ್ತೊಮ್ಮೆ ಅತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಒಂದು ಶಬ್ದ.

1 / 5
ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

2 / 5
ಭವ್ಯಾ ಪಾಪು ಎಂದು ಕರೆಯುತ್ತಿದ್ದಂತೆ ಐಶ್ವರ್ಯಾ ಅವರ ಕರುಳು ಚುರಕ್ ಎಂದಿದೆ. ‘ನನ್ನ ತಾಯಿ ನನಗೆ ಬಳಕೆ ಮಾಡಿದ ಕೊನೆಯ ಶಬ್ದ ಕೂಡ ಪಾಪು ಎಂದೇ’ ಎಂಬುದಾಗಿ ಹೇಳುತ್ತಾ ಕಣ್ಣೀರು ಹಾಕಿದರು ಅನುಶ್ರೀ.

ಭವ್ಯಾ ಪಾಪು ಎಂದು ಕರೆಯುತ್ತಿದ್ದಂತೆ ಐಶ್ವರ್ಯಾ ಅವರ ಕರುಳು ಚುರಕ್ ಎಂದಿದೆ. ‘ನನ್ನ ತಾಯಿ ನನಗೆ ಬಳಕೆ ಮಾಡಿದ ಕೊನೆಯ ಶಬ್ದ ಕೂಡ ಪಾಪು ಎಂದೇ’ ಎಂಬುದಾಗಿ ಹೇಳುತ್ತಾ ಕಣ್ಣೀರು ಹಾಕಿದರು ಅನುಶ್ರೀ.

3 / 5
‘ಪಾಪು ಎಂಬ ಶಬ್ದ ಬಳಕೆ ಮಾಡುತ್ತಿದ್ದಂತೆ ನನಗೆ ನನ್ನ ತಾಯಿ ನೆನಪಾಯಿತು’ ಎನ್ನುತ್ತಿರುವಾಗ ಅವರಿಗೆ ಕಣ್ಣೀರು ಉಕ್ಕಿ ಬಂತು. ಅದನ್ನು ನಿಯಂತ್ರಣ ಮಾಡಿಕೊಳ್ಳಲು ಅವರ ಬಳಿ ಸಾಧ್ಯವಾಗಲೇ ಇಲ್ಲ.

‘ಪಾಪು ಎಂಬ ಶಬ್ದ ಬಳಕೆ ಮಾಡುತ್ತಿದ್ದಂತೆ ನನಗೆ ನನ್ನ ತಾಯಿ ನೆನಪಾಯಿತು’ ಎನ್ನುತ್ತಿರುವಾಗ ಅವರಿಗೆ ಕಣ್ಣೀರು ಉಕ್ಕಿ ಬಂತು. ಅದನ್ನು ನಿಯಂತ್ರಣ ಮಾಡಿಕೊಳ್ಳಲು ಅವರ ಬಳಿ ಸಾಧ್ಯವಾಗಲೇ ಇಲ್ಲ.

4 / 5
ಐಶ್ವರ್ಯಾ ಅವರು ಈ ಮೊದಲು ಸಾಕಷ್ಟು ಬಾರಿ ಅತ್ತಿದ್ದಾರೆ. ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಇತ್ತೀಚೆಗೆ ಬ್ರೇಕಪ್ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದರು. ‘ಬ್ರೇಕಪ್ ಆಗಿ ಆರು ತಿಂಗಳಾಗಿದೆ’ ಎಂದಿದ್ದರು ಅವರು.

ಐಶ್ವರ್ಯಾ ಅವರು ಈ ಮೊದಲು ಸಾಕಷ್ಟು ಬಾರಿ ಅತ್ತಿದ್ದಾರೆ. ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಇತ್ತೀಚೆಗೆ ಬ್ರೇಕಪ್ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದರು. ‘ಬ್ರೇಕಪ್ ಆಗಿ ಆರು ತಿಂಗಳಾಗಿದೆ’ ಎಂದಿದ್ದರು ಅವರು.

5 / 5
Follow Us
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
5 ಸ್ಟಾರ್ ಹೋಟೆಲ್​​ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್‌ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್