AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನ ನೆನಪಿಸಿತು ಆ ಒಂದು ಶಬ್ದ; ಕಣ್ಣೀರು ಹಾಕಿದ ಐಶ್ವರ್ಯಾ

ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

ರಾಜೇಶ್ ದುಗ್ಗುಮನೆ
|

Updated on: Nov 01, 2024 | 7:12 AM

Share
ಬಿಗ್ ಬಾಸ್ ಮನೆಯಲ್ಲಿ ಇರುವ ಐಶ್ವರ್ಯಾ ಅವರು ಭಾವನಾತ್ಮಕ ಜೀವಿ. ಸಾಕಷ್ಟು ವಿಚಾರಕ್ಕೆ ಅವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಈಗ ಐಶ್ವರ್ಯಾ ಅವರು ಮತ್ತೊಮ್ಮೆ ಅತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಒಂದು ಶಬ್ದ.

ಬಿಗ್ ಬಾಸ್ ಮನೆಯಲ್ಲಿ ಇರುವ ಐಶ್ವರ್ಯಾ ಅವರು ಭಾವನಾತ್ಮಕ ಜೀವಿ. ಸಾಕಷ್ಟು ವಿಚಾರಕ್ಕೆ ಅವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಈಗ ಐಶ್ವರ್ಯಾ ಅವರು ಮತ್ತೊಮ್ಮೆ ಅತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಒಂದು ಶಬ್ದ.

1 / 5
ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

ಅನುಷಾ ರೈ ಅವರಿಗೆ ಮನೆಯಿಂದ ಪತ್ರ ಬಂದಿತ್ತು. ಈ ಪತ್ರ ಓದಿದ ಬಳಿಕ ಅವರು ಕಣ್ಣೀರು ಹಾಕಿದರು. ಇವರನ್ನು ಭವ್ಯಾ ಗೌಡ ಸಮಾಧಾನ ಮಾಡಿದರು. ಸಮಾಧಾನ ಮಾಡುವಾಗ ಪಾಪು ಎನ್ನುವ ಶಬ್ದವನ್ನು ಭವ್ಯಾ ಗೌಡ ಬಳಕೆ ಮಾಡಿದರು.

2 / 5
ಭವ್ಯಾ ಪಾಪು ಎಂದು ಕರೆಯುತ್ತಿದ್ದಂತೆ ಐಶ್ವರ್ಯಾ ಅವರ ಕರುಳು ಚುರಕ್ ಎಂದಿದೆ. ‘ನನ್ನ ತಾಯಿ ನನಗೆ ಬಳಕೆ ಮಾಡಿದ ಕೊನೆಯ ಶಬ್ದ ಕೂಡ ಪಾಪು ಎಂದೇ’ ಎಂಬುದಾಗಿ ಹೇಳುತ್ತಾ ಕಣ್ಣೀರು ಹಾಕಿದರು ಅನುಶ್ರೀ.

ಭವ್ಯಾ ಪಾಪು ಎಂದು ಕರೆಯುತ್ತಿದ್ದಂತೆ ಐಶ್ವರ್ಯಾ ಅವರ ಕರುಳು ಚುರಕ್ ಎಂದಿದೆ. ‘ನನ್ನ ತಾಯಿ ನನಗೆ ಬಳಕೆ ಮಾಡಿದ ಕೊನೆಯ ಶಬ್ದ ಕೂಡ ಪಾಪು ಎಂದೇ’ ಎಂಬುದಾಗಿ ಹೇಳುತ್ತಾ ಕಣ್ಣೀರು ಹಾಕಿದರು ಅನುಶ್ರೀ.

3 / 5
‘ಪಾಪು ಎಂಬ ಶಬ್ದ ಬಳಕೆ ಮಾಡುತ್ತಿದ್ದಂತೆ ನನಗೆ ನನ್ನ ತಾಯಿ ನೆನಪಾಯಿತು’ ಎನ್ನುತ್ತಿರುವಾಗ ಅವರಿಗೆ ಕಣ್ಣೀರು ಉಕ್ಕಿ ಬಂತು. ಅದನ್ನು ನಿಯಂತ್ರಣ ಮಾಡಿಕೊಳ್ಳಲು ಅವರ ಬಳಿ ಸಾಧ್ಯವಾಗಲೇ ಇಲ್ಲ.

‘ಪಾಪು ಎಂಬ ಶಬ್ದ ಬಳಕೆ ಮಾಡುತ್ತಿದ್ದಂತೆ ನನಗೆ ನನ್ನ ತಾಯಿ ನೆನಪಾಯಿತು’ ಎನ್ನುತ್ತಿರುವಾಗ ಅವರಿಗೆ ಕಣ್ಣೀರು ಉಕ್ಕಿ ಬಂತು. ಅದನ್ನು ನಿಯಂತ್ರಣ ಮಾಡಿಕೊಳ್ಳಲು ಅವರ ಬಳಿ ಸಾಧ್ಯವಾಗಲೇ ಇಲ್ಲ.

4 / 5
ಐಶ್ವರ್ಯಾ ಅವರು ಈ ಮೊದಲು ಸಾಕಷ್ಟು ಬಾರಿ ಅತ್ತಿದ್ದಾರೆ. ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಇತ್ತೀಚೆಗೆ ಬ್ರೇಕಪ್ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದರು. ‘ಬ್ರೇಕಪ್ ಆಗಿ ಆರು ತಿಂಗಳಾಗಿದೆ’ ಎಂದಿದ್ದರು ಅವರು.

ಐಶ್ವರ್ಯಾ ಅವರು ಈ ಮೊದಲು ಸಾಕಷ್ಟು ಬಾರಿ ಅತ್ತಿದ್ದಾರೆ. ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಇತ್ತೀಚೆಗೆ ಬ್ರೇಕಪ್ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದರು. ‘ಬ್ರೇಕಪ್ ಆಗಿ ಆರು ತಿಂಗಳಾಗಿದೆ’ ಎಂದಿದ್ದರು ಅವರು.

5 / 5
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್