- Kannada News Photo gallery Alia Bhatt And Ranbir Kapoor Are the first guest for Koffee With Karan Season 8
Alia Bhatt: ಕಾಫಿ ವಿತ್ ಕರಣ್ ಹೊಸ ಸೀಸನ್ಗೆ ಆಲಿಯಾ ಭಟ್ ರಣಬೀರ್ ಕಪೂರ್ ಮೊದಲ ಅತಿಥಿ?
ರಣಬೀರ್ ಸದಾ ವಿವಾದಗಳಿಂದ ದೂರ ಉಳಿಯಲು ಬಯಸುತ್ತಾರೆ. ಕಳೆದ ವರ್ಷ ಅವರು ಈ ಶೋಗೆ ಬರದೇ ಇರಲು ಇದೇ ಕಾರಣ ಎನ್ನಲಾಗಿತ್ತು. ಈಗ ಅವರು ಮನಸ್ಸು ಬದಲಿಸಿದ್ದಾರೆ.
Updated on: Apr 21, 2023 | 9:45 AM

ಸದಾ ವಿವಾದಗಳ ಮೂಲಕ ‘ಕಾಫಿ ವಿತ್ ಕರಣ್’ ಶೋ ಸುದ್ದಿ ಆಗುತ್ತದೆ. ಈಗಾಗಲೇ ಯಶಸ್ವಿಯಾಗಿ 7 ಸೀಸನ್ಗಳು ಪೂರ್ಣಗೊಂಡಿದ್ದು, 8ನೇ ಸೀಸನ್ಗೆ ತಯಾರಿ ನಡೆಯುತ್ತಿದೆ. ಕರಣ್ ಜೋಹರ್ ಈ ಶೋನ ನಡೆಸಿಕೊಡಲಿದ್ದಾರೆ.

ಸೆಪ್ಟೆಂಬರ್ ವೇಳೆಗೆ ಹೊಸ ಸೀಸನ್ ಆರಂಭ ಆಗಲಿದೆ. ಕಳೆದ ವರ್ಷ ಟಿವಿ ಬದಲು ಈ ಶೋ ಒಟಿಟಿಯಲ್ಲಿ ಪ್ರಸಾರ ಕಂಡಿತ್ತು. ಈ ವರ್ಷವೂ ಹಾಗೆಯೇ ಮುಂದುವರಿಯಲಿದೆ ಎನ್ನಲಾಗುತ್ತಿದೆ.

ಈ ಬಾರಿ ‘ಕಾಫಿ ವಿತ್ ಕರಣ್’ ಶೋಗೆ ಮೊದಲ ಅತಿಥಿಯಾಗಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಬರಲಿದ್ದಾರೆ ಎನ್ನಲಾಗುತ್ತಿದೆ.

ರಣಬೀರ್ ಸದಾ ವಿವಾದಗಳಿಂದ ದೂರ ಉಳಿಯಲು ಬಯಸುತ್ತಾರೆ. ಕಳೆದ ವರ್ಷ ಅವರು ಈ ಶೋಗೆ ಬರದೇ ಇರಲು ಇದೇ ಕಾರಣ ಎನ್ನಲಾಗಿತ್ತು. ಈಗ ಅವರು ಮನಸ್ಸು ಬದಲಿಸಿದ್ದಾರೆ.

ಆಲಿಯಾ ಭಟ್ ಹಾಗೂ ಕರಣ್ ಜೋಹರ್ ಮಧ್ಯೆ ಆಪ್ತತೆ ಇದೆ. ಆಲಿಯಾನ ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್. ಹೀಗಾಗಿ, ಅವರು ಈ ಶೋಗೆ ಬರೋಕೆ ಒಕೆ ಎಂದಿದ್ದಾರೆ.
Related Photo Gallery

ವಿದೇಶಿ ಯುವಕನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್ ಸರ್ಜಾ ಪುತ್ರಿ

ಡಬ್ಲ್ಯುಪಿಎಲ್ ಜೊತೆಗೆ ಮತ್ತೊಂದು ಟಿ20 ಲೀಗ್ ಆಡಲಿರುವ ಸ್ಮೃತಿ

ಇದೇ ಕಾರಣಕ್ಕೆ ನೋಡಿ ಹಿರಿಯರು ಹೇಳೋದು ಊಟ ಮಾಡುವಾಗ ಮಾತನಾಡಬೇಡಿ ಅಂತ

PSL 2025: ಪಾಕಿಸ್ತಾನ್ ಸೂಪರ್ ಲೀಗ್ನಲ್ಲೂ RCB ಫ್ಯಾನ್ಸ್

IPL 2025: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ಗೇರಲು ಮೂರೇ ಮೂರು ಹೆಜ್ಜೆ ದೂರ

IPL 2025: ಮುಗಿಯದ ಓವರ್: ಕಳಪೆ ದಾಖಲೆ ಬರೆದ ಸಂದೀಪ್ ಶರ್ಮಾ

ಭಾರತದ ಕೊನೆಯ ರೈಲು ನಿಲ್ದಾಣವಿದು, ಏನಿದರ ವಿಶೇಷತೆ ಗೊತ್ತಾ?

IPL 2025: RCB vs PBKS ಮತ್ತು PBKS vs RCB: ಇದೆಂತಹ ವೇಳಾಪಟ್ಟಿ?

Karun Nair: ತಪ್ಪು ಮಾಡಿ ತಾಳ್ಮೆ ಕಳೆದುಕೊಂಡ ಕರುಣ್ ನಾಯರ್

IPL 2025: ಗೆರೆ ದಾಟದಿದ್ದರೂ ನೋ ಬಾಲ್ ಎಂದ ಅಂಪೈರ್: ಕಾರಣವೇನು?
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್

ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ

ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು

ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ

ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ

ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್ ಎನ್ನಿಸುವ ವಿಡಿಯೋ

‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ

ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ

ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ

ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
