AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಚ್ಚಿ ಬ್ಯಾಗು ಹಿಡಿದು ಫೋಸು ಕೊಟ್ಟ ಆಲಿಯಾ, ಬ್ಯಾಗಿನ ಬೆಲೆ ಎಷ್ಟು?

Alia Bhatt: ಅತ್ಯುತ್ತಮ ನಟಿಯಾಗಿರುವ ಜೊತೆಗೆ ಫ್ಯಾಷನ್ ಐಕಾನ್ ಆಗಿರುವ ಆಲಿಯಾ ಭಟ್, ದುಬಾರಿ ಬ್ರ್ಯಾಂಡ್ ಆದ ಗುಚ್ಚಿಯ ಬ್ಯಾಗು ಹಿಡಿದು ಫೋಸು ಕೊಟ್ಟಿದ್ದಾರೆ. ಬ್ಯಾಗಿನ ಬೆಲೆ ಎಷ್ಟು ಗೊತ್ತೆ?

ಮಂಜುನಾಥ ಸಿ.
|

Updated on: Sep 24, 2023 | 3:47 PM

Share
ಆಲಿಯಾ ಭಟ್ ಅತ್ಯುತ್ತಮ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು.

ಆಲಿಯಾ ಭಟ್ ಅತ್ಯುತ್ತಮ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು.

1 / 8
ಜಗತ್ತಿನ ಅತ್ಯುತ್ತಮ ಫ್ಯಾಷನ್ ಎಕ್ಸಿಬಿಷನ್​ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್​ನಲ್ಲಿ ಆಲಿಯಾ ಇತ್ತೀಚೆಗೆ ಭಾಗಿಯಾಗಿದ್ದರು.

ಜಗತ್ತಿನ ಅತ್ಯುತ್ತಮ ಫ್ಯಾಷನ್ ಎಕ್ಸಿಬಿಷನ್​ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್​ನಲ್ಲಿ ಆಲಿಯಾ ಇತ್ತೀಚೆಗೆ ಭಾಗಿಯಾಗಿದ್ದರು.

2 / 8
ಇಟಲಿಯ ಜನಪ್ರಿಯ ಬ್ರ್ಯಾಂಡ್​ ಆದ ಗುಚ್ಚಿಯ ಬ್ಯಾಗು ಹಿಡಿದು ಆಲಿಯಾ ಫೋಸು ನೀಡಿದ್ದಾರೆ.

ಇಟಲಿಯ ಜನಪ್ರಿಯ ಬ್ರ್ಯಾಂಡ್​ ಆದ ಗುಚ್ಚಿಯ ಬ್ಯಾಗು ಹಿಡಿದು ಆಲಿಯಾ ಫೋಸು ನೀಡಿದ್ದಾರೆ.

3 / 8
ಇಟಲಿಯ ಗುಚ್ಚಿ ಬ್ರ್ಯಾಂಡ್ 1921ರಲ್ಲಿ ಪ್ರಾರಂಭವಾಗಿದ್ದು, ಜಗತ್ತಿನ ಅತ್ಯುತ್ತಮ ಹಾಗೂ ದುಬಾರಿ ಬ್ರ್ಯಾಂಡ್​ಗಳಲ್ಲಿ ಒಂದು.

ಇಟಲಿಯ ಗುಚ್ಚಿ ಬ್ರ್ಯಾಂಡ್ 1921ರಲ್ಲಿ ಪ್ರಾರಂಭವಾಗಿದ್ದು, ಜಗತ್ತಿನ ಅತ್ಯುತ್ತಮ ಹಾಗೂ ದುಬಾರಿ ಬ್ರ್ಯಾಂಡ್​ಗಳಲ್ಲಿ ಒಂದು.

4 / 8
ಆಲಿಯಾ ಕೈಯಲ್ಲಿ ಹಿಡಿದಿರುವ ಗುಚ್ಚಿಯ ಈ ಬ್ಯಾಗಿನ ಬೆಲೆ 11 ಲಕ್ಷ ರೂಪಾಯಿಗಳಂತೆ.

ಆಲಿಯಾ ಕೈಯಲ್ಲಿ ಹಿಡಿದಿರುವ ಗುಚ್ಚಿಯ ಈ ಬ್ಯಾಗಿನ ಬೆಲೆ 11 ಲಕ್ಷ ರೂಪಾಯಿಗಳಂತೆ.

5 / 8
ಆಲಿಯಾ ಭಟ್ ಫ್ಯಾಷನ್​ ಕುರಿತು ಆಸಕ್ತಿ ಉಳ್ಳವರಾಗಿದ್ದು, ಸ್ವತಃ ಎರಡು ಫ್ಯಾಷನ್ ಬ್ರ್ಯಾಂಡ್​ಗಳ ಮಾಲಕಿಯೂ ಹೌದು.

ಆಲಿಯಾ ಭಟ್ ಫ್ಯಾಷನ್​ ಕುರಿತು ಆಸಕ್ತಿ ಉಳ್ಳವರಾಗಿದ್ದು, ಸ್ವತಃ ಎರಡು ಫ್ಯಾಷನ್ ಬ್ರ್ಯಾಂಡ್​ಗಳ ಮಾಲಕಿಯೂ ಹೌದು.

6 / 8
ಎಡ್​-ಎ-ಮಾಮ ಹೆಸರಿನ ಮಕ್ಕಳ ಬಟ್ಟೆಗಳ ಬ್ರ್ಯಾಂಡ್ ಹೊಂದಿರುವ ಜೊತೆಗೆ ವಯಸ್ಕರಿಗಾಗಿ 'ಸ್ಟೈಲ್ ಕ್ರ್ಯಾಕರ್ಸ್' ಹೆಸರಿನ ಬ್ರ್ಯಾಂಡ್ ಅನ್ನು ತೆರೆದಿದ್ದಾರೆ.

ಎಡ್​-ಎ-ಮಾಮ ಹೆಸರಿನ ಮಕ್ಕಳ ಬಟ್ಟೆಗಳ ಬ್ರ್ಯಾಂಡ್ ಹೊಂದಿರುವ ಜೊತೆಗೆ ವಯಸ್ಕರಿಗಾಗಿ 'ಸ್ಟೈಲ್ ಕ್ರ್ಯಾಕರ್ಸ್' ಹೆಸರಿನ ಬ್ರ್ಯಾಂಡ್ ಅನ್ನು ತೆರೆದಿದ್ದಾರೆ.

7 / 8
ಆಲಿಯಾ ಭಟ್ ಇತ್ತೀಚೆಗಷ್ಟೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಆಲಿಯಾ ಭಟ್ ಇತ್ತೀಚೆಗಷ್ಟೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

8 / 8
Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್