ಗುಚ್ಚಿ ಬ್ಯಾಗು ಹಿಡಿದು ಫೋಸು ಕೊಟ್ಟ ಆಲಿಯಾ, ಬ್ಯಾಗಿನ ಬೆಲೆ ಎಷ್ಟು?

Alia Bhatt: ಅತ್ಯುತ್ತಮ ನಟಿಯಾಗಿರುವ ಜೊತೆಗೆ ಫ್ಯಾಷನ್ ಐಕಾನ್ ಆಗಿರುವ ಆಲಿಯಾ ಭಟ್, ದುಬಾರಿ ಬ್ರ್ಯಾಂಡ್ ಆದ ಗುಚ್ಚಿಯ ಬ್ಯಾಗು ಹಿಡಿದು ಫೋಸು ಕೊಟ್ಟಿದ್ದಾರೆ. ಬ್ಯಾಗಿನ ಬೆಲೆ ಎಷ್ಟು ಗೊತ್ತೆ?

|

Updated on: Sep 24, 2023 | 3:47 PM

ಆಲಿಯಾ ಭಟ್ ಅತ್ಯುತ್ತಮ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು.

ಆಲಿಯಾ ಭಟ್ ಅತ್ಯುತ್ತಮ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು.

1 / 8
ಜಗತ್ತಿನ ಅತ್ಯುತ್ತಮ ಫ್ಯಾಷನ್ ಎಕ್ಸಿಬಿಷನ್​ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್​ನಲ್ಲಿ ಆಲಿಯಾ ಇತ್ತೀಚೆಗೆ ಭಾಗಿಯಾಗಿದ್ದರು.

ಜಗತ್ತಿನ ಅತ್ಯುತ್ತಮ ಫ್ಯಾಷನ್ ಎಕ್ಸಿಬಿಷನ್​ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್​ನಲ್ಲಿ ಆಲಿಯಾ ಇತ್ತೀಚೆಗೆ ಭಾಗಿಯಾಗಿದ್ದರು.

2 / 8
ಇಟಲಿಯ ಜನಪ್ರಿಯ ಬ್ರ್ಯಾಂಡ್​ ಆದ ಗುಚ್ಚಿಯ ಬ್ಯಾಗು ಹಿಡಿದು ಆಲಿಯಾ ಫೋಸು ನೀಡಿದ್ದಾರೆ.

ಇಟಲಿಯ ಜನಪ್ರಿಯ ಬ್ರ್ಯಾಂಡ್​ ಆದ ಗುಚ್ಚಿಯ ಬ್ಯಾಗು ಹಿಡಿದು ಆಲಿಯಾ ಫೋಸು ನೀಡಿದ್ದಾರೆ.

3 / 8
ಇಟಲಿಯ ಗುಚ್ಚಿ ಬ್ರ್ಯಾಂಡ್ 1921ರಲ್ಲಿ ಪ್ರಾರಂಭವಾಗಿದ್ದು, ಜಗತ್ತಿನ ಅತ್ಯುತ್ತಮ ಹಾಗೂ ದುಬಾರಿ ಬ್ರ್ಯಾಂಡ್​ಗಳಲ್ಲಿ ಒಂದು.

ಇಟಲಿಯ ಗುಚ್ಚಿ ಬ್ರ್ಯಾಂಡ್ 1921ರಲ್ಲಿ ಪ್ರಾರಂಭವಾಗಿದ್ದು, ಜಗತ್ತಿನ ಅತ್ಯುತ್ತಮ ಹಾಗೂ ದುಬಾರಿ ಬ್ರ್ಯಾಂಡ್​ಗಳಲ್ಲಿ ಒಂದು.

4 / 8
ಆಲಿಯಾ ಕೈಯಲ್ಲಿ ಹಿಡಿದಿರುವ ಗುಚ್ಚಿಯ ಈ ಬ್ಯಾಗಿನ ಬೆಲೆ 11 ಲಕ್ಷ ರೂಪಾಯಿಗಳಂತೆ.

ಆಲಿಯಾ ಕೈಯಲ್ಲಿ ಹಿಡಿದಿರುವ ಗುಚ್ಚಿಯ ಈ ಬ್ಯಾಗಿನ ಬೆಲೆ 11 ಲಕ್ಷ ರೂಪಾಯಿಗಳಂತೆ.

5 / 8
ಆಲಿಯಾ ಭಟ್ ಫ್ಯಾಷನ್​ ಕುರಿತು ಆಸಕ್ತಿ ಉಳ್ಳವರಾಗಿದ್ದು, ಸ್ವತಃ ಎರಡು ಫ್ಯಾಷನ್ ಬ್ರ್ಯಾಂಡ್​ಗಳ ಮಾಲಕಿಯೂ ಹೌದು.

ಆಲಿಯಾ ಭಟ್ ಫ್ಯಾಷನ್​ ಕುರಿತು ಆಸಕ್ತಿ ಉಳ್ಳವರಾಗಿದ್ದು, ಸ್ವತಃ ಎರಡು ಫ್ಯಾಷನ್ ಬ್ರ್ಯಾಂಡ್​ಗಳ ಮಾಲಕಿಯೂ ಹೌದು.

6 / 8
ಎಡ್​-ಎ-ಮಾಮ ಹೆಸರಿನ ಮಕ್ಕಳ ಬಟ್ಟೆಗಳ ಬ್ರ್ಯಾಂಡ್ ಹೊಂದಿರುವ ಜೊತೆಗೆ ವಯಸ್ಕರಿಗಾಗಿ 'ಸ್ಟೈಲ್ ಕ್ರ್ಯಾಕರ್ಸ್' ಹೆಸರಿನ ಬ್ರ್ಯಾಂಡ್ ಅನ್ನು ತೆರೆದಿದ್ದಾರೆ.

ಎಡ್​-ಎ-ಮಾಮ ಹೆಸರಿನ ಮಕ್ಕಳ ಬಟ್ಟೆಗಳ ಬ್ರ್ಯಾಂಡ್ ಹೊಂದಿರುವ ಜೊತೆಗೆ ವಯಸ್ಕರಿಗಾಗಿ 'ಸ್ಟೈಲ್ ಕ್ರ್ಯಾಕರ್ಸ್' ಹೆಸರಿನ ಬ್ರ್ಯಾಂಡ್ ಅನ್ನು ತೆರೆದಿದ್ದಾರೆ.

7 / 8
ಆಲಿಯಾ ಭಟ್ ಇತ್ತೀಚೆಗಷ್ಟೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಆಲಿಯಾ ಭಟ್ ಇತ್ತೀಚೆಗಷ್ಟೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

8 / 8
Follow us
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್