AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಚ್ಚಿ ಬ್ಯಾಗು ಹಿಡಿದು ಫೋಸು ಕೊಟ್ಟ ಆಲಿಯಾ, ಬ್ಯಾಗಿನ ಬೆಲೆ ಎಷ್ಟು?

Alia Bhatt: ಅತ್ಯುತ್ತಮ ನಟಿಯಾಗಿರುವ ಜೊತೆಗೆ ಫ್ಯಾಷನ್ ಐಕಾನ್ ಆಗಿರುವ ಆಲಿಯಾ ಭಟ್, ದುಬಾರಿ ಬ್ರ್ಯಾಂಡ್ ಆದ ಗುಚ್ಚಿಯ ಬ್ಯಾಗು ಹಿಡಿದು ಫೋಸು ಕೊಟ್ಟಿದ್ದಾರೆ. ಬ್ಯಾಗಿನ ಬೆಲೆ ಎಷ್ಟು ಗೊತ್ತೆ?

ಮಂಜುನಾಥ ಸಿ.
|

Updated on: Sep 24, 2023 | 3:47 PM

Share
ಆಲಿಯಾ ಭಟ್ ಅತ್ಯುತ್ತಮ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು.

ಆಲಿಯಾ ಭಟ್ ಅತ್ಯುತ್ತಮ ನಟಿ ಆಗಿರುವ ಜೊತೆಗೆ ಫ್ಯಾಷನ್ ಐಕಾನ್ ಸಹ ಹೌದು.

1 / 8
ಜಗತ್ತಿನ ಅತ್ಯುತ್ತಮ ಫ್ಯಾಷನ್ ಎಕ್ಸಿಬಿಷನ್​ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್​ನಲ್ಲಿ ಆಲಿಯಾ ಇತ್ತೀಚೆಗೆ ಭಾಗಿಯಾಗಿದ್ದರು.

ಜಗತ್ತಿನ ಅತ್ಯುತ್ತಮ ಫ್ಯಾಷನ್ ಎಕ್ಸಿಬಿಷನ್​ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್​ನಲ್ಲಿ ಆಲಿಯಾ ಇತ್ತೀಚೆಗೆ ಭಾಗಿಯಾಗಿದ್ದರು.

2 / 8
ಇಟಲಿಯ ಜನಪ್ರಿಯ ಬ್ರ್ಯಾಂಡ್​ ಆದ ಗುಚ್ಚಿಯ ಬ್ಯಾಗು ಹಿಡಿದು ಆಲಿಯಾ ಫೋಸು ನೀಡಿದ್ದಾರೆ.

ಇಟಲಿಯ ಜನಪ್ರಿಯ ಬ್ರ್ಯಾಂಡ್​ ಆದ ಗುಚ್ಚಿಯ ಬ್ಯಾಗು ಹಿಡಿದು ಆಲಿಯಾ ಫೋಸು ನೀಡಿದ್ದಾರೆ.

3 / 8
ಇಟಲಿಯ ಗುಚ್ಚಿ ಬ್ರ್ಯಾಂಡ್ 1921ರಲ್ಲಿ ಪ್ರಾರಂಭವಾಗಿದ್ದು, ಜಗತ್ತಿನ ಅತ್ಯುತ್ತಮ ಹಾಗೂ ದುಬಾರಿ ಬ್ರ್ಯಾಂಡ್​ಗಳಲ್ಲಿ ಒಂದು.

ಇಟಲಿಯ ಗುಚ್ಚಿ ಬ್ರ್ಯಾಂಡ್ 1921ರಲ್ಲಿ ಪ್ರಾರಂಭವಾಗಿದ್ದು, ಜಗತ್ತಿನ ಅತ್ಯುತ್ತಮ ಹಾಗೂ ದುಬಾರಿ ಬ್ರ್ಯಾಂಡ್​ಗಳಲ್ಲಿ ಒಂದು.

4 / 8
ಆಲಿಯಾ ಕೈಯಲ್ಲಿ ಹಿಡಿದಿರುವ ಗುಚ್ಚಿಯ ಈ ಬ್ಯಾಗಿನ ಬೆಲೆ 11 ಲಕ್ಷ ರೂಪಾಯಿಗಳಂತೆ.

ಆಲಿಯಾ ಕೈಯಲ್ಲಿ ಹಿಡಿದಿರುವ ಗುಚ್ಚಿಯ ಈ ಬ್ಯಾಗಿನ ಬೆಲೆ 11 ಲಕ್ಷ ರೂಪಾಯಿಗಳಂತೆ.

5 / 8
ಆಲಿಯಾ ಭಟ್ ಫ್ಯಾಷನ್​ ಕುರಿತು ಆಸಕ್ತಿ ಉಳ್ಳವರಾಗಿದ್ದು, ಸ್ವತಃ ಎರಡು ಫ್ಯಾಷನ್ ಬ್ರ್ಯಾಂಡ್​ಗಳ ಮಾಲಕಿಯೂ ಹೌದು.

ಆಲಿಯಾ ಭಟ್ ಫ್ಯಾಷನ್​ ಕುರಿತು ಆಸಕ್ತಿ ಉಳ್ಳವರಾಗಿದ್ದು, ಸ್ವತಃ ಎರಡು ಫ್ಯಾಷನ್ ಬ್ರ್ಯಾಂಡ್​ಗಳ ಮಾಲಕಿಯೂ ಹೌದು.

6 / 8
ಎಡ್​-ಎ-ಮಾಮ ಹೆಸರಿನ ಮಕ್ಕಳ ಬಟ್ಟೆಗಳ ಬ್ರ್ಯಾಂಡ್ ಹೊಂದಿರುವ ಜೊತೆಗೆ ವಯಸ್ಕರಿಗಾಗಿ 'ಸ್ಟೈಲ್ ಕ್ರ್ಯಾಕರ್ಸ್' ಹೆಸರಿನ ಬ್ರ್ಯಾಂಡ್ ಅನ್ನು ತೆರೆದಿದ್ದಾರೆ.

ಎಡ್​-ಎ-ಮಾಮ ಹೆಸರಿನ ಮಕ್ಕಳ ಬಟ್ಟೆಗಳ ಬ್ರ್ಯಾಂಡ್ ಹೊಂದಿರುವ ಜೊತೆಗೆ ವಯಸ್ಕರಿಗಾಗಿ 'ಸ್ಟೈಲ್ ಕ್ರ್ಯಾಕರ್ಸ್' ಹೆಸರಿನ ಬ್ರ್ಯಾಂಡ್ ಅನ್ನು ತೆರೆದಿದ್ದಾರೆ.

7 / 8
ಆಲಿಯಾ ಭಟ್ ಇತ್ತೀಚೆಗಷ್ಟೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಆಲಿಯಾ ಭಟ್ ಇತ್ತೀಚೆಗಷ್ಟೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

8 / 8
Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು