ಸಾನ್ಯಾ ಐಯ್ಯರ್ ಕ್ಯಾಪ್ಟನ್ಸಿಯನ್ನು ಕಟುವಾಗಿ ಟೀಕೆ ಮಾಡಿದ ಅರುಣ್ ಸಾಗರ್
ಸಾನ್ಯಾ ಐಯ್ಯರ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಅವರು ಕೆಲ ತಪ್ಪುಗಳನ್ನು ಮಾಡಿದ್ದಾರೆ. ಇದು ಅರುಣ್ ಸಾಗರ್ಗೆ ಇಷ್ಟವಾಗಿಲ್ಲ.
Updated on: Oct 28, 2022 | 6:30 AM

ಅರುಣ್ ಸಾಗರ್ ಅವರು ತಮ್ಮ ನೇರ ನಡೆ ನುಡಿಯಿಂದ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರು ಸಾನ್ಯಾ ಐಯ್ಯರ್ ಅವರ ಕ್ಯಾಪ್ಟನ್ಸಿಯನ್ನು ವಿರೋಧಿಸಿದ್ದಾರೆ.

ಸಾನ್ಯಾ ಐಯ್ಯರ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಅವರು ಕೆಲ ತಪ್ಪುಗಳನ್ನು ಮಾಡಿದ್ದಾರೆ. ಇದು ಅರುಣ್ ಸಾಗರ್ಗೆ ಇಷ್ಟವಾಗಿಲ್ಲ.

ವಿನೋದ್ ಗೊಬ್ಬರಗಾಲ ಹಾಗೂ ಆರ್ಯವರ್ಧನ್ ಗುರೂಜಿ ಅವರು ಕ್ಯಾಪ್ಟನ್ ಆದಾಗ ಹಲವು ವಿಚಾರಕ್ಕೆ ಇವರ ನಾಯಕತ್ವದ ಬಗ್ಗೆ ಸಾನ್ಯಾ ಟೀಕೆ ಮಾಡಿದ್ದರು.

ಈಗ ತಮ್ಮ ಕ್ಯಾಪ್ಟನ್ಸಿ ಬಗ್ಗೆ ಕೆಲವರು ಕೊಂಕು ಮಾತನಾಡಿದಾಗ ಅದನ್ನು ಎದುರಿಸುವ ಹಾಗೂ ಸ್ವೀಕರಿಸುವ ಮನಸ್ಥಿತಿ ಸಾನ್ಯಾಗೆ ಇಲ್ಲ ಎಂದು ಅರುಣ್ ಸಾಗರ್ ಟೀಕೆ ಮಾಡಿದ್ದಾರೆ.

ಸಾನ್ಯಾ ಐಯ್ಯರ್ ಅವರು ಒಟಿಟಿಯಿಂದ ಟಿವಿ ಬಿಗ್ ಬಾಸ್ಗೆ ಕಾಲಿಟ್ಟಿದ್ದಾರೆ. ಇಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
Related Photo Gallery

ಪದವೀಧರೆಯಾದ ಪುನೀತ್ ಮಗಳು ಧೃತಿ; ಫೋಟೋದಲ್ಲಿ ಈ ವಿಚಾರ ಗಮನಿಸಿದ್ದೀರಾ?

IPL 2025: ಐಪಿಎಲ್ಗೆ ಆಯ್ಕೆಯಾದ ಝಿಂಬಾಬ್ವೆಯ 5 ಆಟಗಾರರು ಇವರೇ

IPL 2025: RCB ತಂಡಕ್ಕೆ ಝಿಂಬಾಬ್ವೆ ವೇಗಿ ಎಂಟ್ರಿ

18 ವರ್ಷಗಳಲ್ಲಿ 18 ನಾಯಕರನ್ನು ಕಣಕ್ಕಿಳಿಸಿದ ಪಂಜಾಬ್ ಕಿಂಗ್ಸ್

IPL 2025: RCB ತಂಡದ ಮುಂದಿನ ಗುರಿ 17+4

ವಿಶ್ವದಲ್ಲೇ ಈ ಜೀವಿಯ ವಿಷ ಬಲು ದುಬಾರಿಯಂತೆ

ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು

ಒಂದು ಸ್ಥಾನಕ್ಕಾಗಿ 3 ತಂಡಗಳ ನಡುವೆ ಪೈಪೋಟಿ: ಹೀಗಿದೆ ಲೆಕ್ಕಾಚಾರ

ಐಪಿಎಲ್ನಲ್ಲಿ ಹೊಸ ಹಿಸ್ಟರಿ ನಿರ್ಮಿಸಿದ ಕೆಎಲ್ ರಾಹುಲ್

IPL 2025: ಐಪಿಎಲ್ನ 100ನೇ ಶತಕ ಸಿಡಿಸಿದ ಸಾಯಿ ಸುದರ್ಶನ್
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ

ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಕನ್ನಡದ ಕಂಪು ಹರಡಿದ ದಿಶಾ ಮದನ್

ಬಿಸಿಬಿಸಿ ಪಾಸ್ತಾ ತಿನ್ನುವ ಬದಲು, ತಣ್ಣಗಾಗಿಸಿ ತಿಂದರೆ ಹಲವು ಪ್ರಯೋಜನ

ಸೋಫಿಯಾ ಕುರಿತ ಹೇಳಿಕೆಗೆ ವಿಜಯ್ ಶಾ ವಿರುದ್ಧ ತನಿಖೆಗೆ ಸುಪ್ರೀಂ ಆದೇಶ

ಬೆಂಗಳೂರಿನ ವರುಣಾರ್ಭಟಕ್ಕೆ ಮೊದಲ ಬಲಿ: ಯಾವ್ಯಾವ ಏರಿಯಾದಲ್ಲಿ ಎಷ್ಟು ಮಳೆ?

ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ

ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ

ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ

ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್

ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?

ಜಾಫರ್ ಎಕ್ಸ್ಪ್ರೆಸ್ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್ಎ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ

ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ

ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್

ನಗರದ ಲ್ಯಾಂಡ್ ಮಾರ್ಕ್ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
