AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರಾಮ ಜಪ: ರಂಗೋಲಿ, ಥರ್ಮಕೋಲ್​ನಲ್ಲಿ ರಾಮಮಂದಿರ

ಆಯೋಧ್ಯ ರಾಮ‌ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಬೆಂಗಳೂರಿನಲ್ಲಿ ರಾಮನ ಸ್ಮರಣೆ ಜೋರಾಗಿದೆ. ರಂಗೋಲಿಯಲ್ಲಿ ರಾಮಮಂದಿರ ಅರಳಿದೆ. ನಗರದ ಖಾಸಗಿ ಮಾಲ್ ಒಂದರಲ್ಲಿ ಅಯೋಧ್ಯೆಯನ್ನ ರಂಗೋಲಿಯಿಂದ ಚಿತ್ರಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.‌ ಮತ್ತೊಂದೆಡೆ ಬಸವೇಶ್ವರ ನಗರದ ಫ್ಲಾರೆನ್ಸ್ ಶಾಲೆಯಲ್ಲಿ ಥರ್ಮಕೋಲ್ ನಿಂದ ರಾಮ ಮಂದಿರ ನಿರ್ಮಿಸಲಾಗಿದೆ.

Poornima Agali Nagaraj
| Edited By: |

Updated on: Jan 13, 2024 | 1:38 PM

Share
ಆಯೋಧ್ಯ ರಾಮ‌ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ‌ಸಿಲಿಕಾನ್‌ ಸಿಟಿಯಲ್ಲಿ ರಾಮನ ಸ್ಮರಣೆ ಜೋರಾಗಿದೆ.  ರಂಗೋಲಿಯಲ್ಲಿ ರಾಮಮಂದಿರ ಅರಳಿದೆ.

ಆಯೋಧ್ಯ ರಾಮ‌ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ‌ಸಿಲಿಕಾನ್‌ ಸಿಟಿಯಲ್ಲಿ ರಾಮನ ಸ್ಮರಣೆ ಜೋರಾಗಿದೆ. ರಂಗೋಲಿಯಲ್ಲಿ ರಾಮಮಂದಿರ ಅರಳಿದೆ.

1 / 8
ನಗರದ ಖಾಸಗಿ ಮಾಲ್ ಒಂದರಲ್ಲಿ ಅಯೋಧ್ಯೆಯನ್ನ ರಂಗೋಲಿಯಿಂದ ಚಿತ್ರಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.‌ ಅಂದಹಾಗೇ ಚಿತ್ರ ಬಿಡಿಸಲು ಹೈ ಕ್ವಾಲಿಟಿಯ ರಂಗೋಲಿಯನ್ನ ಬಳಕೆ‌ ಮಾಡಿಕೊಂಡಿದ್ದು, 25 ಅಡಿ ಉದ್ದ, 25 ಅಡಿ ಅಗಲದ ವಿನ್ಯಾಸವಾಗಿದೆ.

ನಗರದ ಖಾಸಗಿ ಮಾಲ್ ಒಂದರಲ್ಲಿ ಅಯೋಧ್ಯೆಯನ್ನ ರಂಗೋಲಿಯಿಂದ ಚಿತ್ರಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.‌ ಅಂದಹಾಗೇ ಚಿತ್ರ ಬಿಡಿಸಲು ಹೈ ಕ್ವಾಲಿಟಿಯ ರಂಗೋಲಿಯನ್ನ ಬಳಕೆ‌ ಮಾಡಿಕೊಂಡಿದ್ದು, 25 ಅಡಿ ಉದ್ದ, 25 ಅಡಿ ಅಗಲದ ವಿನ್ಯಾಸವಾಗಿದೆ.

2 / 8
ಚಿತ್ರದಲ್ಲಿ ವಿಶೇಷ ಏನೆಂದರೆ ರಾಮ ಮಂದಿರವನ್ನ ನಿರ್ಮಿಸಿದ ನಂತರ ರಾಮಮಂದಿರ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಕೂಲಿ - ಕಾರ್ಮಿಕರಿಗೆ ರಾಮ ದರ್ಶನ ನೀಡಿದ ಎನ್ನುವ ಕಾನ್ಸೆಪ್ಟ್ ನಲ್ಲಿ‌ ತ್ರಿಡಿ ಎಫೆಕ್ಟ್ ನಲ್ಲಿ ಈ ಚಿತ್ರವನ್ನ ಬಿಡಿಸಲಾಗಿದೆ.

ಚಿತ್ರದಲ್ಲಿ ವಿಶೇಷ ಏನೆಂದರೆ ರಾಮ ಮಂದಿರವನ್ನ ನಿರ್ಮಿಸಿದ ನಂತರ ರಾಮಮಂದಿರ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಕೂಲಿ - ಕಾರ್ಮಿಕರಿಗೆ ರಾಮ ದರ್ಶನ ನೀಡಿದ ಎನ್ನುವ ಕಾನ್ಸೆಪ್ಟ್ ನಲ್ಲಿ‌ ತ್ರಿಡಿ ಎಫೆಕ್ಟ್ ನಲ್ಲಿ ಈ ಚಿತ್ರವನ್ನ ಬಿಡಿಸಲಾಗಿದೆ.

3 / 8
ರಂಗೋಲಿಯಲ್ಲಿ ರಾಮನನ್ನ ಅದ್ಬುತವಾಗಿ ಚಿತ್ರಿಸಿದ್ದು, ತುಂಬ ಖುಷಿಯಾಗುತ್ತಿದೆ.‌ ರಾಮಮಂದಿರ ಅನ್ನೋದೆ ಹಿಂದುಗಳಿಗೆ ಹೆಮ್ಮೆ.‌ ರಂಗೋಲಿಯಲ್ಲಿ ರಾಮಮಂದಿರ ಮೂಡಿಸುವುದಕ್ಕೆ ಸಾಕಷ್ಟು ಶ್ರಮ ಇರುತ್ತೆ ಅಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು.

ರಂಗೋಲಿಯಲ್ಲಿ ರಾಮನನ್ನ ಅದ್ಬುತವಾಗಿ ಚಿತ್ರಿಸಿದ್ದು, ತುಂಬ ಖುಷಿಯಾಗುತ್ತಿದೆ.‌ ರಾಮಮಂದಿರ ಅನ್ನೋದೆ ಹಿಂದುಗಳಿಗೆ ಹೆಮ್ಮೆ.‌ ರಂಗೋಲಿಯಲ್ಲಿ ರಾಮಮಂದಿರ ಮೂಡಿಸುವುದಕ್ಕೆ ಸಾಕಷ್ಟು ಶ್ರಮ ಇರುತ್ತೆ ಅಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು.

4 / 8
ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಬಸವೇಶ್ವರ ನಗರದ ಫ್ಲಾರೆನ್ಸ್ ಶಾಲೆಯಲ್ಲಿ ಮಕ್ಕಳಿಗೆ ಅಯೋಧ್ಯೆ ಬಗ್ಗೆ ಗೊತ್ತಗಬೇಕು ಎನ್ನುವ ಕಾರಣಕ್ಕೆ ಶಾಲೆಯಲ್ಲಿ ಥರ್ಮಕೋಲ್ ನಿಂದ ರಾಮ ಮಂದಿರ ನಿರ್ಮಿಸಿದ್ದು, ರಾಮಮಂದಿರ ವಿನ್ಯಾಸದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗಿದೆ.

ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಬಸವೇಶ್ವರ ನಗರದ ಫ್ಲಾರೆನ್ಸ್ ಶಾಲೆಯಲ್ಲಿ ಮಕ್ಕಳಿಗೆ ಅಯೋಧ್ಯೆ ಬಗ್ಗೆ ಗೊತ್ತಗಬೇಕು ಎನ್ನುವ ಕಾರಣಕ್ಕೆ ಶಾಲೆಯಲ್ಲಿ ಥರ್ಮಕೋಲ್ ನಿಂದ ರಾಮ ಮಂದಿರ ನಿರ್ಮಿಸಿದ್ದು, ರಾಮಮಂದಿರ ವಿನ್ಯಾಸದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗಿದೆ.

5 / 8
ಮತ್ತೊಂದೆಡೆ  ರಾಮೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಮಾನಯಾನದ ಟಿಕೆಟ್ ದರ ಏರಿಕೆಯಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ಹೊರಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಬೆಂಗಳೂರು ಟು ಅಯೋಧ್ಯ ಫ್ಲೈಟ್ ಟಿಕೆಟ್ ದರ 6 ಸಾವಿರದಿಂದ 25 ಸಾವಿರದವರೆಗೂ ಏರಿಕೆಯಾಗಿದೆ.‌

ಮತ್ತೊಂದೆಡೆ ರಾಮೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಮಾನಯಾನದ ಟಿಕೆಟ್ ದರ ಏರಿಕೆಯಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ಹೊರಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಬೆಂಗಳೂರು ಟು ಅಯೋಧ್ಯ ಫ್ಲೈಟ್ ಟಿಕೆಟ್ ದರ 6 ಸಾವಿರದಿಂದ 25 ಸಾವಿರದವರೆಗೂ ಏರಿಕೆಯಾಗಿದೆ.‌

6 / 8
ಶನಿವಾರ, ಭಾನುವಾರದಂದು ರಜೆ ಇರುವ ಕಾರಣ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಗೆ ಸಾಕಷ್ಟು ಪ್ರಯಾಣಿಕರು ತೆರಳುತ್ತಿದ್ದು, 6 ಸಾವಿರ ಇದ್ದ ಟಿಕೆಟ್ ರೇಟ್ 20 ಸಾವಿರ ದಾಟಿದೆ. ಇನ್ನು, ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್‌ ದರ 6 ಸಾವಿರ ರೂಪಾಯಿ ಇತ್ತು. ಆದ್ರೆ ಜನವರಿ 19 ಶುಕ್ರವಾರ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಒಂದು ಟಿಕೆಟ್ ಗೆ ಬರೋಬ್ಬರಿ 25000-26,000 ರೂಪಾಯಿಯಾಗಿದೆ.

ಶನಿವಾರ, ಭಾನುವಾರದಂದು ರಜೆ ಇರುವ ಕಾರಣ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಗೆ ಸಾಕಷ್ಟು ಪ್ರಯಾಣಿಕರು ತೆರಳುತ್ತಿದ್ದು, 6 ಸಾವಿರ ಇದ್ದ ಟಿಕೆಟ್ ರೇಟ್ 20 ಸಾವಿರ ದಾಟಿದೆ. ಇನ್ನು, ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್‌ ದರ 6 ಸಾವಿರ ರೂಪಾಯಿ ಇತ್ತು. ಆದ್ರೆ ಜನವರಿ 19 ಶುಕ್ರವಾರ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಒಂದು ಟಿಕೆಟ್ ಗೆ ಬರೋಬ್ಬರಿ 25000-26,000 ರೂಪಾಯಿಯಾಗಿದೆ.

7 / 8
ಜನವರಿ 20 ರಂದು ಬೆಂಗಳೂರಿನಿಂದ ಅಯ್ಯೋಧ್ಯೆಗೆ ಒಂದು ಟಿಕೆಟ್ ಗೆ ಬರೋಬ್ಬರಿ 28,886 ರೂಪಾಯಿ ನಿಗದಿಯಾಗಿದೆ. ಇನ್ನು ಎರಡು ದಿನ ಕೇವಲ ಎರಡೇ ಎರಡು ಫ್ಲೈಟ್ ಗಳು ಮಾತ್ರ ಹೊರಡುತ್ತಿರುವ ಹಿನ್ನೆಲೆ‌ ಟಿಕೆಟ್ ದರ ಏರಿಕೆಯಾಗಿದೆ.

ಜನವರಿ 20 ರಂದು ಬೆಂಗಳೂರಿನಿಂದ ಅಯ್ಯೋಧ್ಯೆಗೆ ಒಂದು ಟಿಕೆಟ್ ಗೆ ಬರೋಬ್ಬರಿ 28,886 ರೂಪಾಯಿ ನಿಗದಿಯಾಗಿದೆ. ಇನ್ನು ಎರಡು ದಿನ ಕೇವಲ ಎರಡೇ ಎರಡು ಫ್ಲೈಟ್ ಗಳು ಮಾತ್ರ ಹೊರಡುತ್ತಿರುವ ಹಿನ್ನೆಲೆ‌ ಟಿಕೆಟ್ ದರ ಏರಿಕೆಯಾಗಿದೆ.

8 / 8
Follow Us
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ