ಗಣೇಶ ಚತುರ್ಥಿ: ಮಾರುಕಟ್ಟೆಗಳಲ್ಲಿ ಮಣ್ಣಿನ ಗಣಪನಿಗೆ ಹೆಚ್ಚು ಬೇಡಿಕೆ, ಹಬ್ಬದ ಸಲುವಾಗಿ ಬಿಬಿಎಂಪಿ ಸಕಲ ತಯಾರಿ
ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ಬಿಬಿಎಂಪಿ ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡಿ, ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪರಿಸರ ಸ್ನೇಹಿ ಮೂರ್ತಿಗಳ ಬಳಕೆಗೆ ಒತ್ತಾಯಿಸಲಾಗಿದೆ. 41 ಕೆರೆಗಳಲ್ಲಿ ವಿಸರ್ಜನಾ ಸೌಲಭ್ಯ ಒದಗಿಸಲಾಗಿದೆ. ಕಲ್ಯಾಣಿಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ವಿಸರ್ಜನೆಗೆ ನಿಷೇಧ ಹೇರಲಾಗಿದೆ.

1 / 5

2 / 5

3 / 5

4 / 5

5 / 5
Published On - 7:49 am, Wed, 27 August 25
Follow Us




