AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನ ಈ ಸ್ಪರ್ಧಿಗಳ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಮೊದಲೆಷ್ಟಿತ್ತು? ಈಗೆಷ್ಟಾಯ್ತು?

‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಂಡಿದೆ. ಈ ಬಾರಿಯ ಸೀಸನ್​ನಲ್ಲಿ 20 ಮಂದಿ ಬಂದು ಹೋಗಿದ್ದಾರೆ. ಮೊದಲು ಇರುವ ಸ್ಪರ್ಧಿಗಳ ಹಿಂಬಾಲಕರ ಸಂಖ್ಯೆ ಎಷ್ಟು ಇತ್ತು? ಅದು ಈಗ ಎಷ್ಟಕ್ಕೆ ಏರಿಕೆ ಆಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ .

ರಾಜೇಶ್ ದುಗ್ಗುಮನೆ
|

Updated on: Jan 28, 2025 | 11:56 AM

Share
ಹನುಮಂತ ಅವರು ಬಿಗ್ ಬಾಸ್​ಗೆ ಬರುವುದಕ್ಕೂ ಮೊದಲು 2 ಲಕ್ಷ ಹಿಂಬಾಲಕರನ್ನು ಹೊಂದಿದ್ದರು. ಈಗ ಅದು 4.75 ಲಕ್ಷಕ್ಕೆ ಏರಿಕೆ ಆಗಿದೆ. ಗೆಲುವಿನಿಂದಾಗಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಅವರಿಗೆ ನಿತ್ಯ ಸಾವಿರಾರು ಮಂದಿ ಹಿಂಬಾಲಕರ ಸಂಖ್ಯೆ ಸೇರ್ಪಡೆ ಆಗುತ್ತಿದೆ.

ಹನುಮಂತ ಅವರು ಬಿಗ್ ಬಾಸ್​ಗೆ ಬರುವುದಕ್ಕೂ ಮೊದಲು 2 ಲಕ್ಷ ಹಿಂಬಾಲಕರನ್ನು ಹೊಂದಿದ್ದರು. ಈಗ ಅದು 4.75 ಲಕ್ಷಕ್ಕೆ ಏರಿಕೆ ಆಗಿದೆ. ಗೆಲುವಿನಿಂದಾಗಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಅವರಿಗೆ ನಿತ್ಯ ಸಾವಿರಾರು ಮಂದಿ ಹಿಂಬಾಲಕರ ಸಂಖ್ಯೆ ಸೇರ್ಪಡೆ ಆಗುತ್ತಿದೆ.

1 / 9
ಭವ್ಯಾ ಗೌಡ ಅವರು ಫಿನಾಲೆವರೆಗೆ ಇದ್ದರು. ಬಿಗ್ ಬಾಸ್ ಮನೆ ಸೇರುವಾಗ ಅವರಿಗೆ 5.86 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 7 ಲಕ್ಷಕ್ಕೆ ಏರಿಕೆ ಆಗಿದೆ. ಅವರು ಸಾಕಷ್ಟು ಟ್ರೋಲ್ ಕೂಡ ಆಗಿದ್ದಾರೆ.

ಭವ್ಯಾ ಗೌಡ ಅವರು ಫಿನಾಲೆವರೆಗೆ ಇದ್ದರು. ಬಿಗ್ ಬಾಸ್ ಮನೆ ಸೇರುವಾಗ ಅವರಿಗೆ 5.86 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 7 ಲಕ್ಷಕ್ಕೆ ಏರಿಕೆ ಆಗಿದೆ. ಅವರು ಸಾಕಷ್ಟು ಟ್ರೋಲ್ ಕೂಡ ಆಗಿದ್ದಾರೆ.

2 / 9
ತ್ರಿವಿಕ್ರಂ ಅವರಿಗೆ ಈ ಮೊದಲು ಲಕ್ಷ ಫಾಲೋವರ್ಸ್ ಇದ್ದರು. ಅದು ಈಗ  2 ಲಕ್ಷಕ್ಕೆ ಏರಿಕೆ ಆಗಿದೆ. ಮಂಜು ಅವರಿಗೆ ಕೆಲವೇ ಸಾವಿರ ಫಾಲೋವರ್ಸ್ ಇದ್ದರು. ಅದು 1.20 ಲಕ್ಷಕ್ಕೆ ಏರಿಕೆ ಆಗಿದೆ.

ತ್ರಿವಿಕ್ರಂ ಅವರಿಗೆ ಈ ಮೊದಲು ಲಕ್ಷ ಫಾಲೋವರ್ಸ್ ಇದ್ದರು. ಅದು ಈಗ  2 ಲಕ್ಷಕ್ಕೆ ಏರಿಕೆ ಆಗಿದೆ. ಮಂಜು ಅವರಿಗೆ ಕೆಲವೇ ಸಾವಿರ ಫಾಲೋವರ್ಸ್ ಇದ್ದರು. ಅದು 1.20 ಲಕ್ಷಕ್ಕೆ ಏರಿಕೆ ಆಗಿದೆ.

3 / 9
ಮೋಕ್ಷಿತಾ ಅವರು ಬಿಗ್ ಬಾಸ್ ಸೇರುವಾಗ 5 ಲಕ್ಷ+ ಹಿಂಬಾಲಕರ ಸಂಖ್ಯೆ ಇತ್ತು. ಅದು ಈಗ 8.51 ಲಕ್ಷಕ್ಕೆ ಏರಿಕೆ ಆಗಿದೆ. ಈ ಮೊದಲು ಮೋಕ್ಷಿತಾ ಅವರು ಧಾರಾವಾಹಿ ಮೂಲಕ ಗಮನ ಸೆಳೆದಿದ್ದರು.

ಮೋಕ್ಷಿತಾ ಅವರು ಬಿಗ್ ಬಾಸ್ ಸೇರುವಾಗ 5 ಲಕ್ಷ+ ಹಿಂಬಾಲಕರ ಸಂಖ್ಯೆ ಇತ್ತು. ಅದು ಈಗ 8.51 ಲಕ್ಷಕ್ಕೆ ಏರಿಕೆ ಆಗಿದೆ. ಈ ಮೊದಲು ಮೋಕ್ಷಿತಾ ಅವರು ಧಾರಾವಾಹಿ ಮೂಲಕ ಗಮನ ಸೆಳೆದಿದ್ದರು.

4 / 9
ಅನುಷಾ ರೈ ಅವರು ದೊಡ್ಮನೆಯಲ್ಲಿ ಸಖತ್ ಗ್ಲಾಮರಸ್ ಆಗಿ ಗಮನ ಸೆಳೆದರು. ಅವರು ದೊಡ್ಮನೆ ಸೇರುವ ಸಂದರ್ಭದಲ್ಲಿ 1.19 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 2.70 ಲಕ್ಷಕ್ಕೆ ಏರಿಕೆ ಆಗಿದೆ ಅನ್ನೋದು ವಿಶೇಷ.

ಅನುಷಾ ರೈ ಅವರು ದೊಡ್ಮನೆಯಲ್ಲಿ ಸಖತ್ ಗ್ಲಾಮರಸ್ ಆಗಿ ಗಮನ ಸೆಳೆದರು. ಅವರು ದೊಡ್ಮನೆ ಸೇರುವ ಸಂದರ್ಭದಲ್ಲಿ 1.19 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 2.70 ಲಕ್ಷಕ್ಕೆ ಏರಿಕೆ ಆಗಿದೆ ಅನ್ನೋದು ವಿಶೇಷ.

5 / 9
ಧನರಾಜ್ ಅವರು ರೀಲ್ಸ್ ಮೂಲಕ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿ ಹನುಮಂತ ಜೊತೆಗಿನ ಒಡನಾಟದ ಮೂಲಕ ಅವರು ಗಮನ ಸೆಳೆದರು. ಅವರು ಬಿಗ್ ಬಾಸ್​ಗೆ ಸೇರವಾಗ 3.35 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 6.20 ಲಕ್ಷಕ್ಕೆ ಏರಿಕೆ ಆಗಿದೆ.

ಧನರಾಜ್ ಅವರು ರೀಲ್ಸ್ ಮೂಲಕ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿ ಹನುಮಂತ ಜೊತೆಗಿನ ಒಡನಾಟದ ಮೂಲಕ ಅವರು ಗಮನ ಸೆಳೆದರು. ಅವರು ಬಿಗ್ ಬಾಸ್​ಗೆ ಸೇರವಾಗ 3.35 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 6.20 ಲಕ್ಷಕ್ಕೆ ಏರಿಕೆ ಆಗಿದೆ.

6 / 9
ಗೌತಮಿ ಜಾಧವ್ ಅವರು ಪಾಸಿಟಿವ್ ಶಬ್ದದ ಮೂಲಕ ಗಮನ ಸೆಳೆದರು. ಅವರಿಗೆ ಈ ಮೊದಲು  2.33 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 397 ಲಕ್ಷಕ್ಕೆ ಏರಿಕೆ ಆಗಿದೆ ಅನ್ನೋದು ವಿಶೇಷ.  

ಗೌತಮಿ ಜಾಧವ್ ಅವರು ಪಾಸಿಟಿವ್ ಶಬ್ದದ ಮೂಲಕ ಗಮನ ಸೆಳೆದರು. ಅವರಿಗೆ ಈ ಮೊದಲು  2.33 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 397 ಲಕ್ಷಕ್ಕೆ ಏರಿಕೆ ಆಗಿದೆ ಅನ್ನೋದು ವಿಶೇಷ.  

7 / 9
ಉಳಿದಂತೆ ಧರ್ಮ ಅವರಿಗೆ 20 ಸಾವಿರ ಮಾತ್ರ ಹಿಂಬಾಲಕರು ಇದ್ದರು. ಅದು, 1.25 ಲಕ್ಷಕ್ಕೆ ಏರಿಕೆ ಆಗಿದೆ.  ಐಶ್ವರ್ಯಾಗೆ 1.23 ಲಕ್ಷ ಇದ್ದರು. ಅದು 2.50 ಲಕ್ಷಕ್ಕೆ ಏರಿಕೆ ಆಗಿದೆ.  

ಉಳಿದಂತೆ ಧರ್ಮ ಅವರಿಗೆ 20 ಸಾವಿರ ಮಾತ್ರ ಹಿಂಬಾಲಕರು ಇದ್ದರು. ಅದು, 1.25 ಲಕ್ಷಕ್ಕೆ ಏರಿಕೆ ಆಗಿದೆ.  ಐಶ್ವರ್ಯಾಗೆ 1.23 ಲಕ್ಷ ಇದ್ದರು. ಅದು 2.50 ಲಕ್ಷಕ್ಕೆ ಏರಿಕೆ ಆಗಿದೆ.  

8 / 9
ಚೈತ್ರಾ ಕುಂದಾಪುರ ಅವರಿಗೆ ಕೆಲವೇ ಸಾವಿರ ಹಿಂಬಾಲಕರ ಸಂಖ್ಯೆ ಇತ್ತು. ಈಗ ಅದು 1 ಲಕ್ಷಕ್ಕೆ ಏರಿಕೆ ಆಗಿದೆ. ಚೈತ್ರಾ ಕುಂದಾಪುರ ಅವರ ಬೇರೆಯದೇ ರೀತಿಯ ವ್ಯಕ್ತಿತ್ವ ಕಾಣಿಸಿದೆ.

ಚೈತ್ರಾ ಕುಂದಾಪುರ ಅವರಿಗೆ ಕೆಲವೇ ಸಾವಿರ ಹಿಂಬಾಲಕರ ಸಂಖ್ಯೆ ಇತ್ತು. ಈಗ ಅದು 1 ಲಕ್ಷಕ್ಕೆ ಏರಿಕೆ ಆಗಿದೆ. ಚೈತ್ರಾ ಕುಂದಾಪುರ ಅವರ ಬೇರೆಯದೇ ರೀತಿಯ ವ್ಯಕ್ತಿತ್ವ ಕಾಣಿಸಿದೆ.

9 / 9
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ