AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2021 Photo Gallery | ಚಿತ್ರಗಳಲ್ಲಿ ಬಜೆಟ್ ದಿನ

Budget 2021: 1 ಗಂಟೆ 51 ನಿಮಿಷಗಳ ಕಾಲ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮಾಡಿದ್ದು, ಬಜೆಟ್ ಮಂಡನೆಗೆ ಮುನ್ನ ಹಾಗೂ ಸಂಸತ್ ಕಲಾಪದ ಫೋಟೊಗಳು ಇಲ್ಲಿವೆ

guruganesh bhat
| Edited By: ರಶ್ಮಿ ಕಲ್ಲಕಟ್ಟ|

Updated on: Feb 01, 2021 | 7:36 PM

Share
15ನೇ ಹಣಕಾಸು ಆಯೋಗದ ಪ್ರತಿಗಳನ್ನು ಸಂಸತ್ ಭವನಕ್ಕೆ ಭಾರಿ ಗಸ್ತಿನೊಂದಿಗೆ ರವಾನಿಸಲಾಯಿತು.

15ನೇ ಹಣಕಾಸು ಆಯೋಗದ ಪ್ರತಿಗಳನ್ನು ಸಂಸತ್ ಭವನಕ್ಕೆ ಭಾರಿ ಗಸ್ತಿನೊಂದಿಗೆ ರವಾನಿಸಲಾಯಿತು.

1 / 12
ಬಜೆಟ್ ಪ್ರತಿಗಳಿಗೆ ಭದ್ರತಾ ಸಿಬ್ಬಂದಿ ಕಾವಲು

ಬಜೆಟ್ ಪ್ರತಿಗಳಿಗೆ ಭದ್ರತಾ ಸಿಬ್ಬಂದಿ ಕಾವಲು

2 / 12
ರಾಷ್ಟ್ರಪತಿ ಭವನದಲ್ಲಿ  ನಿರ್ಮಲಾ ಸೀತಾರಾಮನ್

ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸೀತಾರಾಮನ್

3 / 12
ಅನುರಾಗ್ ಠಾಕೂರ್ ಜತೆ ನಿರ್ಮಲಾ ಸೀತಾರಾಮನ್

ಅನುರಾಗ್ ಠಾಕೂರ್ ಜತೆ ನಿರ್ಮಲಾ ಸೀತಾರಾಮನ್

4 / 12
ಬಜೆಟ್  ಮಂಡನೆಗೆ ಮುನ್ನ ನಿರ್ಮಲಾ ಸೀತಾರಾಮನ್

ಬಜೆಟ್ ಮಂಡನೆಗೆ ಮುನ್ನ ನಿರ್ಮಲಾ ಸೀತಾರಾಮನ್

5 / 12
ಕೋಲ್ಕತ್ತಾದಲ್ಲಿ ಬಜೆಟ್ ಮಂಡನೆ ವೀಕ್ಷಣೆಯಲ್ಲಿ  ಇಬ್ಬರು ಯುವತಿಯರು ತಲ್ಲೀನರಾಗಿರುವುದು ಕಂಡುಬಂತು

ಕೋಲ್ಕತ್ತಾದಲ್ಲಿ ಬಜೆಟ್ ಮಂಡನೆ ವೀಕ್ಷಣೆಯಲ್ಲಿ ಇಬ್ಬರು ಯುವತಿಯರು ತಲ್ಲೀನರಾಗಿರುವುದು ಕಂಡುಬಂತು

6 / 12
ಬಜೆಟ್ ಮಂಡನೆ ಮಧ್ಯ  ನೀರು ಕುಡಿದು ಬಾಯಾರಿಕೆ ಇಂಗಿಸಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಬಜೆಟ್ ಮಂಡನೆ ಮಧ್ಯ ನೀರು ಕುಡಿದು ಬಾಯಾರಿಕೆ ಇಂಗಿಸಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

7 / 12
ಕೇಂದ್ರ ಸರ್ಕಾರ ಪ್ರಮುಖರು, ಬಜೆಟ್ ಮಂಡನೆಯ ಅವಧಿಯಲ್ಲಿ..

ಕೇಂದ್ರ ಸರ್ಕಾರ ಪ್ರಮುಖರು, ಬಜೆಟ್ ಮಂಡನೆಯ ಅವಧಿಯಲ್ಲಿ..

8 / 12
ಗಾಜಿಪುರ ಗಡಿ ಬಳಿ ಭಾರಿ ಬಂದೋಬಸ್ತ್ ಆಯೋಜಿಸಲಾಗಿತ್ತು.

ಗಾಜಿಪುರ ಗಡಿ ಬಳಿ ಭಾರಿ ಬಂದೋಬಸ್ತ್ ಆಯೋಜಿಸಲಾಗಿತ್ತು.

9 / 12
ಪ್ರತಿಭಟನೆಯ ನಡೆಯುವ ಸಂಭವವಿದ್ದ ಕಾರಣ ಗಾಜಿಪುರ ಗಡಿ ಬಳಿ ಬಸ್​ಗಳನ್ನೇ ಬ್ಯಾರಿಕೇಡ್​ಗಳ ಬದಲು ಉಪಯೋಗಿಸಲಾಗಿತ್ತು

ಪ್ರತಿಭಟನೆಯ ನಡೆಯುವ ಸಂಭವವಿದ್ದ ಕಾರಣ ಗಾಜಿಪುರ ಗಡಿ ಬಳಿ ಬಸ್​ಗಳನ್ನೇ ಬ್ಯಾರಿಕೇಡ್​ಗಳ ಬದಲು ಉಪಯೋಗಿಸಲಾಗಿತ್ತು

10 / 12
ರಾಕೇಶ್ ಟಿಕಾಯತ್

Rakesh Tikait says he will go to Gujarat and Union government will accept their demands in 5 to 6 months

11 / 12
ಶಿರೋಮಣಿ ಅಕಾಲಿದಳ ಸಂಸದೆ ಹರ್​ ​ಸಿಮ್ರತ್ ಕೌರ್ ಬಾದಲ್ ಕೃಷಿ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿದರು.

ಶಿರೋಮಣಿ ಅಕಾಲಿದಳ ಸಂಸದೆ ಹರ್​ ​ಸಿಮ್ರತ್ ಕೌರ್ ಬಾದಲ್ ಕೃಷಿ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿದರು.

12 / 12
Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು