AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ : ಗಂಡನಲ್ಲಿ ಈ ಅವಗುಣಗಳಿವೆಯಾ? ಅದು ನಿಮ್ಮ ಸುಮಧುರ ದಾಂಪತ್ಯ ಜೀವನಕ್ಕೆ ಸಿಹಿ ಎಚ್ಚರಿಕೆ ಎಂಬುದನ್ನು ಮೊದಲು ತಿಳಿಯಿರಿ

Chanakya Niti: ಆಚಾರ್ಯ ಚಾಣಕ್ಯ ಸಮಾಜಶಾಸ್ತ್ರಜ್ಞರೂ ಆಗಿದ್ದರು. ಅವರ ಮಾತುಗಳು ಅಥವಾ ಬೋಧನೆಗಳು ಇಂದಿನ ಪೀಳಿಗೆಗೆ ಬಹಳ ಪ್ರಭಾವಶಾಲಿಯಾಗಿವೆ. ಜನರು ತಮ್ಮ ಜೀವನದಲ್ಲಿ ಚಾಣಕ್ಯನ ನೀತಿಗಳನ್ನು ಅನುಸರಿಸಬಹುದು. ಕೆಲವು ಮಹಿಳೆಯರು ತಮ್ಮ ಸಂಗಾತಿಗೆ ಸಂಬಂಧಿಸಿದಂತೆ ಕೆಲವೊಮ್ಮೆ ಇಂತಹ ತಪ್ಪುಗಳನ್ನು ಮಾಡುತ್ತಾರೆ ಮತ್ತು ನಂತರ ಅವರ ಪತಿ ಅವರಿಗೇ ಹೊರೆಯಾಗಿ ಬಿಡುತ್ತಾರೆ ಎಂಬುದು ಚಾಣಕ್ಯ ನೀತಿಯ ತಿಳಿ ಎಚ್ಚರಿಕೆ. ಮಹಿಳೆಯರು ಮೊದಲು ಪುರುಷರು ಯಾವ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದಾರೆಂದು ತಿಳಿದುಕೊಳ್ಳಿ.

TV9 Web
| Edited By: |

Updated on: Oct 14, 2022 | 6:06 AM

Share
1. ಸದಾ ಕಾರ್ಯನಿರತ ಆಗಿರುವುದು: ಸಂತೋಷದ ಜೀವನಕ್ಕೆ ಕಠಿಣ ಪರಿಶ್ರಮ ಬಹಳ ಮುಖ್ಯ. ಸಾಮಾನ್ಯವಾಗಿ ಎಲ್ಲರೂ ಬದುಕಲು ಕಷ್ಟಪಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ.. ಗಂಡಂದಿರು ಕೆಲಸದಲ್ಲಿ ತುಂಬಾ ನಿರತರಾಗಿರುತ್ತಾರೆ (ಬ್ಯುಸಿ) ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಒಂದು ವೇಳೆ ಹೆಣ್ಣು, ಗಂಡನ ಈ ಗುಣ ತನ್ನ ಪುಣ್ಯ ಎಂದುಕೊಂಡರೆ.. ಅದು ಅವಳ ಜೀವನದಲ್ಲಿ ದೊಡ್ಡ ತಪ್ಪಾಗಬಹುದು. ಮುಂದೆ ನಷ್ಟವನ್ನೂ ಭರಿಸಬೇಕಾಗುತ್ತದೆ.

1. ಸದಾ ಕಾರ್ಯನಿರತ ಆಗಿರುವುದು: ಸಂತೋಷದ ಜೀವನಕ್ಕೆ ಕಠಿಣ ಪರಿಶ್ರಮ ಬಹಳ ಮುಖ್ಯ. ಸಾಮಾನ್ಯವಾಗಿ ಎಲ್ಲರೂ ಬದುಕಲು ಕಷ್ಟಪಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ.. ಗಂಡಂದಿರು ಕೆಲಸದಲ್ಲಿ ತುಂಬಾ ನಿರತರಾಗಿರುತ್ತಾರೆ (ಬ್ಯುಸಿ) ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಒಂದು ವೇಳೆ ಹೆಣ್ಣು, ಗಂಡನ ಈ ಗುಣ ತನ್ನ ಪುಣ್ಯ ಎಂದುಕೊಂಡರೆ.. ಅದು ಅವಳ ಜೀವನದಲ್ಲಿ ದೊಡ್ಡ ತಪ್ಪಾಗಬಹುದು. ಮುಂದೆ ನಷ್ಟವನ್ನೂ ಭರಿಸಬೇಕಾಗುತ್ತದೆ.

1 / 4
2. ಖರ್ಚುಗಳು: ಆರ್ಥಿಕವಾಗಿ ಇಂದು ಬದುಕು ನಡೆಸುವುದು ತುಂಬಾ ಕಷ್ಟ. ಏಕೆಂದರೆ ನಮಗೆಲ್ಲರಿಗೂ ಸಂತೋಷ ಮತ್ತು ಸೌಕರ್ಯಗಳು ಬೇಕು. ಬಹುತೇಕ ದಂಪತಿ ಉತ್ತಮ ಜೀವನಕ್ಕಾಗಿ ಖರ್ಚು ಮಾಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಗಂಡಂದಿರು ಯಾವುದೇ ಕಾರಣವಿಲ್ಲದೆ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ ಪತಿ ಈ ರೀತಿ ಹೆಚ್ಚು ಖರ್ಚು ಮಾಡುವುದು.. ಅನೇಕ ಮಹಿಳೆಯರು ಅದನ್ನು ತಮ್ಮ ಪುಣ್ಯವೆಂದೇ ಪರಿಗಣಿಸುತ್ತಾರೆ. ಆದರೆ ವಾಸ್ತವವಾಗಿ ಇದು ತುಂಬಾ ಕೆಟ್ಟ ಅಭ್ಯಾಸವಾಗಿದೆ. ಭವಿಷ್ಯವು ಹೊರೆಯಾಗುವ ಸಾಧ್ಯತೆಯಿರುತ್ತದೆ.

2. ಖರ್ಚುಗಳು: ಆರ್ಥಿಕವಾಗಿ ಇಂದು ಬದುಕು ನಡೆಸುವುದು ತುಂಬಾ ಕಷ್ಟ. ಏಕೆಂದರೆ ನಮಗೆಲ್ಲರಿಗೂ ಸಂತೋಷ ಮತ್ತು ಸೌಕರ್ಯಗಳು ಬೇಕು. ಬಹುತೇಕ ದಂಪತಿ ಉತ್ತಮ ಜೀವನಕ್ಕಾಗಿ ಖರ್ಚು ಮಾಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಗಂಡಂದಿರು ಯಾವುದೇ ಕಾರಣವಿಲ್ಲದೆ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ ಪತಿ ಈ ರೀತಿ ಹೆಚ್ಚು ಖರ್ಚು ಮಾಡುವುದು.. ಅನೇಕ ಮಹಿಳೆಯರು ಅದನ್ನು ತಮ್ಮ ಪುಣ್ಯವೆಂದೇ ಪರಿಗಣಿಸುತ್ತಾರೆ. ಆದರೆ ವಾಸ್ತವವಾಗಿ ಇದು ತುಂಬಾ ಕೆಟ್ಟ ಅಭ್ಯಾಸವಾಗಿದೆ. ಭವಿಷ್ಯವು ಹೊರೆಯಾಗುವ ಸಾಧ್ಯತೆಯಿರುತ್ತದೆ.

2 / 4
3. ಪತಿ-ಪತ್ನಿಯ ನಡುವೆ ವೈಮನಸ್ಯ: ಪತಿ-ಪತ್ನಿಯರ ನಡುವಿನ ಸಂಬಂಧದ ಬಗ್ಗೆ ನೀವು ನಿರಂತರವಾಗಿ ಚಿಂತಿಸುತ್ತಿದ್ದರೆ.. ಅಂತಹ ಸಂದರ್ಭದಲ್ಲಿ ಪ್ರೀತಿಯ ಹೊರತಾಗಿ, ನೀವು ಪರಸ್ಪರರ ಬಗ್ಗೆ ಯೋಚಿಸಬೇಕು. ಆದರೆ ಪತಿ ಪತ್ನಿಯರ ಸಂಬಂಧ ಚಿಂತಾಜನಕವಾಗಿದ್ದರೆ ಅವರ ನಡುವಿನ ಸಂಬಂಧ ಮತ್ತಷ್ಟು ಹದಗೆಡುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

3. ಪತಿ-ಪತ್ನಿಯ ನಡುವೆ ವೈಮನಸ್ಯ: ಪತಿ-ಪತ್ನಿಯರ ನಡುವಿನ ಸಂಬಂಧದ ಬಗ್ಗೆ ನೀವು ನಿರಂತರವಾಗಿ ಚಿಂತಿಸುತ್ತಿದ್ದರೆ.. ಅಂತಹ ಸಂದರ್ಭದಲ್ಲಿ ಪ್ರೀತಿಯ ಹೊರತಾಗಿ, ನೀವು ಪರಸ್ಪರರ ಬಗ್ಗೆ ಯೋಚಿಸಬೇಕು. ಆದರೆ ಪತಿ ಪತ್ನಿಯರ ಸಂಬಂಧ ಚಿಂತಾಜನಕವಾಗಿದ್ದರೆ ಅವರ ನಡುವಿನ ಸಂಬಂಧ ಮತ್ತಷ್ಟು ಹದಗೆಡುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

3 / 4
4. ಸಂಬಂಧಗಳು ಮತ್ತು ಜವಾಬ್ದಾರಿಗಳಿಂದ ದೂರ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಸಣ್ಣ ಕುಟುಂಬಗಳಲ್ಲಿ ವಾಸಿಸಲು ಬಯಸುತ್ತಾರೆ. ಸಂತೋಷದ ಕೌಂಟುಂಬಿಕ ಜೀವನವನ್ನು ನಡೆಸಲು ಸಣ್ಣ ಕುಟುಂಬವು ಪ್ರಮುಖ ಅಂಶವಾಗಿದೆ. ಮದುವೆಯ ನಂತರ ಮನುಷ್ಯ ತನ್ನ ಕುಟುಂಬ ಸಂಬಂಧಗಳನ್ನು ನಿರ್ಲಕ್ಷಿಸುತ್ತಾನೆ. ಆದರೆ ಮಹಿಳೆ ಇದನ್ನು ಸಕಾರಾತ್ಮಕ ಚಿಂತನೆಯಾಗಿ ನೋಡುತ್ತಾಳೆ. ಚಾಣಕ್ಯ ನೀತಿ ಪ್ರಕಾರ, ಪತಿ ಮಾಡುವ ಈ ಕೆಲಸದಿಂದ ಮಹಿಳೆಯರು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

4. ಸಂಬಂಧಗಳು ಮತ್ತು ಜವಾಬ್ದಾರಿಗಳಿಂದ ದೂರ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಸಣ್ಣ ಕುಟುಂಬಗಳಲ್ಲಿ ವಾಸಿಸಲು ಬಯಸುತ್ತಾರೆ. ಸಂತೋಷದ ಕೌಂಟುಂಬಿಕ ಜೀವನವನ್ನು ನಡೆಸಲು ಸಣ್ಣ ಕುಟುಂಬವು ಪ್ರಮುಖ ಅಂಶವಾಗಿದೆ. ಮದುವೆಯ ನಂತರ ಮನುಷ್ಯ ತನ್ನ ಕುಟುಂಬ ಸಂಬಂಧಗಳನ್ನು ನಿರ್ಲಕ್ಷಿಸುತ್ತಾನೆ. ಆದರೆ ಮಹಿಳೆ ಇದನ್ನು ಸಕಾರಾತ್ಮಕ ಚಿಂತನೆಯಾಗಿ ನೋಡುತ್ತಾಳೆ. ಚಾಣಕ್ಯ ನೀತಿ ಪ್ರಕಾರ, ಪತಿ ಮಾಡುವ ಈ ಕೆಲಸದಿಂದ ಮಹಿಳೆಯರು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

4 / 4
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ