AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಐಪಿಎಲ್​ನಲ್ಲಿ ಹೊಸ ತಂಡದ ಖರೀದಿಗೆ ನಟ ರಾಮ್ ಚರಣ್ ಪ್ಲ್ಯಾನ್..?

IPL 2023 Kannada: ಈಗಾಗಲೇ ನೇಮ್-ಫೇಮ್ ಹೊಂದಿರುವ ರಾಮ್ ಚರಣ್ ಐಪಿಎಲ್ ತಂಡದ ಮಾಲೀಕರಾದರೆ, ಪ್ರಾಯೋಜಕತ್ವಗಳು ಮತ್ತು ಇತರ ಆದಾಯದ ಸ್ಟ್ರೀಮ್‌ಗಳಿಂದ ಗಣನೀಯ ಲಾಭವನ್ನು ಗಳಿಸುವುದು ಖಚಿತ.

TV9 Web
| Edited By: |

Updated on: May 12, 2023 | 8:30 PM

Share
ಸೌತ್ ಸಿನಿರಂಗದ ಸೂಪರ್ ಸ್ಟಾರ್ ರಾಮ್ ಚರಣ್ ತೇಜ ಐಪಿಎಲ್​ ತಂಡವನ್ನು ಖರೀದಿಸಲಿದ್ದಾರಾ? ಟಾಲಿವುಡ್​ ಅಂಗಳದಲ್ಲಿ ಇಂತಹದೊಂದು ಟಾಕು ಶುರುವಾಗಿದೆ. ಇದನ್ನು ಪುಷ್ಠೀಕರಿಸುವಂತೆ ಕೆಲ ಮಾಧ್ಯಮಗಳು ಕೂಡ ಯಂಗ್ ಮೆಗಾಸ್ಟಾರ್ ಐಪಿಎಲ್​ನತ್ತ ಮುಖ ಮಾಡಲಿದ್ದಾರೆ ಎಂದು ವರದಿ ಮಾಡಿದೆ.

ಸೌತ್ ಸಿನಿರಂಗದ ಸೂಪರ್ ಸ್ಟಾರ್ ರಾಮ್ ಚರಣ್ ತೇಜ ಐಪಿಎಲ್​ ತಂಡವನ್ನು ಖರೀದಿಸಲಿದ್ದಾರಾ? ಟಾಲಿವುಡ್​ ಅಂಗಳದಲ್ಲಿ ಇಂತಹದೊಂದು ಟಾಕು ಶುರುವಾಗಿದೆ. ಇದನ್ನು ಪುಷ್ಠೀಕರಿಸುವಂತೆ ಕೆಲ ಮಾಧ್ಯಮಗಳು ಕೂಡ ಯಂಗ್ ಮೆಗಾಸ್ಟಾರ್ ಐಪಿಎಲ್​ನತ್ತ ಮುಖ ಮಾಡಲಿದ್ದಾರೆ ಎಂದು ವರದಿ ಮಾಡಿದೆ.

1 / 6
ಈ ವರದಿಗಳ ಪ್ರಕಾರ, ರಾಮ್ ಚರಣ್ ಆಂಧ್ರ ಪ್ರದೇಶವನ್ನು ಕೇಂದ್ರೀಕರಿಸಿ ಐಪಿಎಲ್ ತಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಇರುವ ಸನ್​ರೈಸರ್ಸ್ ಹೈದರಾಬಾದ್ ತಂಡವು ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಮತ್ತೊಂದು ತಂಡವನ್ನು ಪರಿಚಯಿಸಲು ರಾಮ್ ಚರಣ್ ಬಯಸಿದ್ದಾರೆ ಎಂದು ವರದಿಯಾಗಿದೆ.

ಈ ವರದಿಗಳ ಪ್ರಕಾರ, ರಾಮ್ ಚರಣ್ ಆಂಧ್ರ ಪ್ರದೇಶವನ್ನು ಕೇಂದ್ರೀಕರಿಸಿ ಐಪಿಎಲ್ ತಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಇರುವ ಸನ್​ರೈಸರ್ಸ್ ಹೈದರಾಬಾದ್ ತಂಡವು ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಮತ್ತೊಂದು ತಂಡವನ್ನು ಪರಿಚಯಿಸಲು ರಾಮ್ ಚರಣ್ ಬಯಸಿದ್ದಾರೆ ಎಂದು ವರದಿಯಾಗಿದೆ.

2 / 6
ಇದಕ್ಕಾಗಿ ಆಂಧ್ರಪ್ರದೇಶವನ್ನು ಪ್ರತಿನಿಧಿಸುವ ವೈಝಾಗ್ ವಾರಿಯರ್ಸ್ ಹೆಸರಿನ ಹೊಸ ತಂಡವನ್ನು ಐಪಿಎಲ್‌ನಲ್ಲಿ ಪರಿಚಯಿಸಲು ರಾಮ್ ಚರಣ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಐಪಿಎಲ್​ಗೆ ಲಗ್ಗೆಯಿಡಲು ಮೆಗಾ ಸ್ಟಾರ್ ಕುಡಿ ಬಯಸಿದ್ದಾರಂತೆ.

ಇದಕ್ಕಾಗಿ ಆಂಧ್ರಪ್ರದೇಶವನ್ನು ಪ್ರತಿನಿಧಿಸುವ ವೈಝಾಗ್ ವಾರಿಯರ್ಸ್ ಹೆಸರಿನ ಹೊಸ ತಂಡವನ್ನು ಐಪಿಎಲ್‌ನಲ್ಲಿ ಪರಿಚಯಿಸಲು ರಾಮ್ ಚರಣ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಐಪಿಎಲ್​ಗೆ ಲಗ್ಗೆಯಿಡಲು ಮೆಗಾ ಸ್ಟಾರ್ ಕುಡಿ ಬಯಸಿದ್ದಾರಂತೆ.

3 / 6
ಇತ್ತ ಈಗಾಗಲೇ ನೇಮ್-ಫೇಮ್ ಹೊಂದಿರುವ ರಾಮ್ ಚರಣ್ ಐಪಿಎಲ್ ತಂಡದ ಮಾಲೀಕರಾದರೆ, ಪ್ರಾಯೋಜಕತ್ವಗಳು ಮತ್ತು ಇತರ ಆದಾಯದ ಸ್ಟ್ರೀಮ್‌ಗಳಿಂದ ಗಣನೀಯ ಲಾಭವನ್ನು ಗಳಿಸುವುದು ಖಚಿತ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

ಇತ್ತ ಈಗಾಗಲೇ ನೇಮ್-ಫೇಮ್ ಹೊಂದಿರುವ ರಾಮ್ ಚರಣ್ ಐಪಿಎಲ್ ತಂಡದ ಮಾಲೀಕರಾದರೆ, ಪ್ರಾಯೋಜಕತ್ವಗಳು ಮತ್ತು ಇತರ ಆದಾಯದ ಸ್ಟ್ರೀಮ್‌ಗಳಿಂದ ಗಣನೀಯ ಲಾಭವನ್ನು ಗಳಿಸುವುದು ಖಚಿತ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

4 / 6
ಆದರೆ ಈಗಾಗಲೇ 10 ತಂಡಗಳನ್ನು ಹೊಂದಿರುವ ಐಪಿಎಲ್​ನಲ್ಲಿ ಮತ್ತೊಂದು ಫ್ರಾಂಚೈಸಿಗೆ ಅವಕಾಶ ನೀಡುವ ಸಾಧ್ಯತೆ ತುಂಬಾ ಕಡಿಮೆ. ಒಂದು ವೇಳೆ ನೀಡಿದ್ರು 2 ತಂಡಗಳನ್ನು ಪರಿಚಯಿಸಬಹುದು. ಆದರೆ ಕಳೆದ ಸೀಸನ್​ನಲ್ಲಿ 2 ತಂಡಗಳನ್ನು ಅವಕಾಶ ನೀಡಿದ್ದ ಬಿಸಿಸಿಐ ಇದೀಗ ಮತ್ತೆರಡು ಹೊಸ ತಂಡಗಳನ್ನು ಕಣಕ್ಕಿಳಿಸುವುದು ಕೂಡ ಅನುಮಾನ.

ಆದರೆ ಈಗಾಗಲೇ 10 ತಂಡಗಳನ್ನು ಹೊಂದಿರುವ ಐಪಿಎಲ್​ನಲ್ಲಿ ಮತ್ತೊಂದು ಫ್ರಾಂಚೈಸಿಗೆ ಅವಕಾಶ ನೀಡುವ ಸಾಧ್ಯತೆ ತುಂಬಾ ಕಡಿಮೆ. ಒಂದು ವೇಳೆ ನೀಡಿದ್ರು 2 ತಂಡಗಳನ್ನು ಪರಿಚಯಿಸಬಹುದು. ಆದರೆ ಕಳೆದ ಸೀಸನ್​ನಲ್ಲಿ 2 ತಂಡಗಳನ್ನು ಅವಕಾಶ ನೀಡಿದ್ದ ಬಿಸಿಸಿಐ ಇದೀಗ ಮತ್ತೆರಡು ಹೊಸ ತಂಡಗಳನ್ನು ಕಣಕ್ಕಿಳಿಸುವುದು ಕೂಡ ಅನುಮಾನ.

5 / 6
ಇದಾಗ್ಯೂ ಐಪಿಎಲ್​ನಲ್ಲಿ ರಾಮ್ ಚರಣ್ ಅವರ ಮಾಲೀಕತ್ವದಲ್ಲಿ ತಂಡವೊಂದು ಸೇರ್ಪಡೆಯಾಗಲಿದೆ ಎಂಬ ಸುದ್ದಿಯಂತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ರಾಮ್ ಚರಣ್ ತೇಜ ಈಗಾಗಲೇ ಪೋಲೋ ಕ್ಲಬ್ ತಂಡವನ್ನು ಹೊಂದಿದ್ದಾರೆ. ಇತ್ತ ಕ್ರೀಡೆಯ ಬಗ್ಗೆ ಅಪಾರ ಒಲವು ಹೊಂದಿರುವ ಕಾರಣ ಮುಂದೊಂದು ಐಪಿಎಲ್​ನಲ್ಲಿ ಫ್ರಾಂಚೈಸಿ ಖರೀದಿಸಿದರೂ ಅಚ್ಚರಿಪಡಬೇಕಿಲ್ಲ.

ಇದಾಗ್ಯೂ ಐಪಿಎಲ್​ನಲ್ಲಿ ರಾಮ್ ಚರಣ್ ಅವರ ಮಾಲೀಕತ್ವದಲ್ಲಿ ತಂಡವೊಂದು ಸೇರ್ಪಡೆಯಾಗಲಿದೆ ಎಂಬ ಸುದ್ದಿಯಂತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ರಾಮ್ ಚರಣ್ ತೇಜ ಈಗಾಗಲೇ ಪೋಲೋ ಕ್ಲಬ್ ತಂಡವನ್ನು ಹೊಂದಿದ್ದಾರೆ. ಇತ್ತ ಕ್ರೀಡೆಯ ಬಗ್ಗೆ ಅಪಾರ ಒಲವು ಹೊಂದಿರುವ ಕಾರಣ ಮುಂದೊಂದು ಐಪಿಎಲ್​ನಲ್ಲಿ ಫ್ರಾಂಚೈಸಿ ಖರೀದಿಸಿದರೂ ಅಚ್ಚರಿಪಡಬೇಕಿಲ್ಲ.

6 / 6
Web contact
Web contact

TV9 Kannada

Read More
Follow Us
4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್‌ ಮಾಲೀಕ ಅರೆಸ್ಟ್​​​
4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್‌ ಮಾಲೀಕ ಅರೆಸ್ಟ್​​​
ಹೈದರಾಬಾದ್-ಜೈಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ದುರಂತ
ಹೈದರಾಬಾದ್-ಜೈಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ದುರಂತ
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ