AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?

T20 World Cup 2022: ಭಾರತೀಯ ಮೂಲದ ಕೆಲ ಆಟಗಾರರು ವಿದೇಶಿ ತಂಡಗಳಲ್ಲಿದ್ದು, ಈ ಮೂಲಕ ಟಿ20 ವಿಶ್ವಕಪ್ ಗೆಲ್ಲಲು ಪೈಪೋಟಿಗೆ ಇಳಿದಿದ್ದಾರೆ. ಹಾಗಿದ್ರೆ ವಿದೇಶಿ ತಂಡಗಳಲ್ಲಿರುವ ಭಾರತೀಯ ಮೂಲದ ಆಟಗಾರರು ಯಾರೆಲ್ಲಾ ನೋಡೋಣ...

TV9 Web
| Edited By: |

Updated on:Oct 16, 2022 | 3:56 PM

Share
ಚುಟುಕು ಕ್ರಿಕೆಟ್​ನ ಮಹಾಸಮರ ಟಿ20 ವಿಶ್ವಕಪ್​ ಶುರುವಾಗಿದೆ. ಈ ಬಾರಿ ಒಟ್ಟು 16 ತಂಡಗಳು ಕಣಕ್ಕಿಳಿಯುತ್ತಿದ್ದು, 240 ಆಟಗಾರರು ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚುಟುಕು ಕ್ರಿಕೆಟ್​ನ ಮಹಾಸಮರ ಟಿ20 ವಿಶ್ವಕಪ್​ ಶುರುವಾಗಿದೆ. ಈ ಬಾರಿ ಒಟ್ಟು 16 ತಂಡಗಳು ಕಣಕ್ಕಿಳಿಯುತ್ತಿದ್ದು, 240 ಆಟಗಾರರು ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

1 / 9
ವಿಶೇಷ ಎಂದರೆ ಈ 240 ಆಟಗಾರರಲ್ಲಿ ಟೀಮ್ ಇಂಡಿಯಾದ 15 ಮಂದಿಯನ್ನು ಹೊರತುಪಡಿಸಿ ಕೆಲ ಭಾರತೀಯರು ಕೂಡ ಕಣದಲ್ಲಿದ್ದಾರೆ. ಅಂದರೆ ಭಾರತೀಯ ಮೂಲದ ಕೆಲ ಆಟಗಾರರು ವಿದೇಶಿ ತಂಡಗಳಲ್ಲಿದ್ದು, ಈ ಮೂಲಕ ಟಿ20 ವಿಶ್ವಕಪ್ ಗೆಲ್ಲಲು ಪೈಪೋಟಿಗೆ ಇಳಿದಿದ್ದಾರೆ. ಹಾಗಿದ್ರೆ ವಿದೇಶಿ ತಂಡಗಳಲ್ಲಿರುವ ಭಾರತೀಯ ಮೂಲದ ಆಟಗಾರರು ಯಾರೆಲ್ಲಾ ನೋಡೋಣ...

ವಿಶೇಷ ಎಂದರೆ ಈ 240 ಆಟಗಾರರಲ್ಲಿ ಟೀಮ್ ಇಂಡಿಯಾದ 15 ಮಂದಿಯನ್ನು ಹೊರತುಪಡಿಸಿ ಕೆಲ ಭಾರತೀಯರು ಕೂಡ ಕಣದಲ್ಲಿದ್ದಾರೆ. ಅಂದರೆ ಭಾರತೀಯ ಮೂಲದ ಕೆಲ ಆಟಗಾರರು ವಿದೇಶಿ ತಂಡಗಳಲ್ಲಿದ್ದು, ಈ ಮೂಲಕ ಟಿ20 ವಿಶ್ವಕಪ್ ಗೆಲ್ಲಲು ಪೈಪೋಟಿಗೆ ಇಳಿದಿದ್ದಾರೆ. ಹಾಗಿದ್ರೆ ವಿದೇಶಿ ತಂಡಗಳಲ್ಲಿರುವ ಭಾರತೀಯ ಮೂಲದ ಆಟಗಾರರು ಯಾರೆಲ್ಲಾ ನೋಡೋಣ...

2 / 9
1- ಚುಂಡಂಗಪೊಯಿಲ್ ರಿಜ್ವಾನ್ (ಯುಎಇ): ಕೇರಳ ಮೂಲದ ರಿಜ್ವಾನ್ ಇದೀಗ ಯುಎಇ ಪರ ಆಡುತ್ತಿದ್ದಾರೆ. ವಿಶೇಷ ಎಂದರೆ ಈ ಹಿಂದೆ ರಿಜ್ವಾನ್ IPL 2011ರ ವೇಳೆ ಕೊಚ್ಚಿ ಟಸ್ಕರ್ಸ್ ಕೇರಳ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು.

1- ಚುಂಡಂಗಪೊಯಿಲ್ ರಿಜ್ವಾನ್ (ಯುಎಇ): ಕೇರಳ ಮೂಲದ ರಿಜ್ವಾನ್ ಇದೀಗ ಯುಎಇ ಪರ ಆಡುತ್ತಿದ್ದಾರೆ. ವಿಶೇಷ ಎಂದರೆ ಈ ಹಿಂದೆ ರಿಜ್ವಾನ್ IPL 2011ರ ವೇಳೆ ಕೊಚ್ಚಿ ಟಸ್ಕರ್ಸ್ ಕೇರಳ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರು.

3 / 9
2- ಇಶ್ ಸೋಧಿ (ನ್ಯೂಜಿಲೆಂಡ್): ಪಂಜಾಬ್ ಮೂಲದ ಇಶ್ ಸೋಧಿ  ನ್ಯೂಜಿಲೆಂಡ್ ಪರ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಇದೀಗ ಕಿವೀಸ್ ತಂಡದ ಪ್ರಮುಖ ಸ್ಪಿನ್ನರ್​ ಆಗಿ ಈ ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

2- ಇಶ್ ಸೋಧಿ (ನ್ಯೂಜಿಲೆಂಡ್): ಪಂಜಾಬ್ ಮೂಲದ ಇಶ್ ಸೋಧಿ ನ್ಯೂಜಿಲೆಂಡ್ ಪರ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಇದೀಗ ಕಿವೀಸ್ ತಂಡದ ಪ್ರಮುಖ ಸ್ಪಿನ್ನರ್​ ಆಗಿ ಈ ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

4 / 9
3- ಸಿಮಿ ಸಿಂಗ್ (ಐರ್ಲೆಂಡ್): ಪಂಜಾಬ್ ಮೂಲದವರೇ ಆಗಿರುವ ಸಿಮಿ ಸಿಂಗ್ ಕಳೆದ ಕೆಲ ವರ್ಷಗಳಿಂದ ಐರ್ಲೆಂಡ್ ತಂಡದ ಖಾಯಂ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ. ಇದೀಗ ಈ ವಿಶ್ವಕಪ್​ನಲ್ಲೂ ಐರಿಷ್ ತಂಡದ ಭಾಗವಾಗಿದ್ದಾರೆ.

3- ಸಿಮಿ ಸಿಂಗ್ (ಐರ್ಲೆಂಡ್): ಪಂಜಾಬ್ ಮೂಲದವರೇ ಆಗಿರುವ ಸಿಮಿ ಸಿಂಗ್ ಕಳೆದ ಕೆಲ ವರ್ಷಗಳಿಂದ ಐರ್ಲೆಂಡ್ ತಂಡದ ಖಾಯಂ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ. ಇದೀಗ ಈ ವಿಶ್ವಕಪ್​ನಲ್ಲೂ ಐರಿಷ್ ತಂಡದ ಭಾಗವಾಗಿದ್ದಾರೆ.

5 / 9
4- ಚಿರಾಗ್ ಸೂರಿ (ಯುಎಇ): ಐಪಿಎಲ್ ಒಪ್ಪಂದ ಪಡೆದ ಏಕೈಕ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟಿಗ ಎಂದರೆ ಚಿರಾಗ್ ಸೂರಿ. 2017 ರ ಐಪಿಎಲ್​ನಲ್ಲಿ ಗುಜರಾತ್ ಲಯನ್ಸ್ ಅವರನ್ನು ಖರೀದಿಸಿತು. ಇದೀಗ ಚಿರಾಗ್ ಯುಎಇ ತಂಡದ ಪ್ರಮುಖ ಅಂಗವಾಗಿದ್ದಾರೆ.

4- ಚಿರಾಗ್ ಸೂರಿ (ಯುಎಇ): ಐಪಿಎಲ್ ಒಪ್ಪಂದ ಪಡೆದ ಏಕೈಕ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟಿಗ ಎಂದರೆ ಚಿರಾಗ್ ಸೂರಿ. 2017 ರ ಐಪಿಎಲ್​ನಲ್ಲಿ ಗುಜರಾತ್ ಲಯನ್ಸ್ ಅವರನ್ನು ಖರೀದಿಸಿತು. ಇದೀಗ ಚಿರಾಗ್ ಯುಎಇ ತಂಡದ ಪ್ರಮುಖ ಅಂಗವಾಗಿದ್ದಾರೆ.

6 / 9
5- ಕಾರ್ತಿಕ್ ಮೇಯಪ್ಪನ್ (ಯುಎಇ): ಚೆನ್ನೈ ಮೂಲದ ಕಾರ್ತಿಕ್ ಮೇಯಪ್ಪನ್ ಇದೀಗ ಯುಎಇ ರಾಷ್ಟ್ರೀಯ ತಂಡಕ್ಕಾಗಿ ಆಡುತ್ತಿದ್ದಾರೆ.

5- ಕಾರ್ತಿಕ್ ಮೇಯಪ್ಪನ್ (ಯುಎಇ): ಚೆನ್ನೈ ಮೂಲದ ಕಾರ್ತಿಕ್ ಮೇಯಪ್ಪನ್ ಇದೀಗ ಯುಎಇ ರಾಷ್ಟ್ರೀಯ ತಂಡಕ್ಕಾಗಿ ಆಡುತ್ತಿದ್ದಾರೆ.

7 / 9
6- ವಿಕ್ರಮಜಿತ್ ಸಿಂಗ್ (ನೆದರ್ಲ್ಯಾಂಡ್ಸ್): ಪಂಜಾಬ್‌ನ ಚೀಮಾ ಮೂಲದ ವಿಕ್ರಮಜಿತ್ ಸಿಂಗ್ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

6- ವಿಕ್ರಮಜಿತ್ ಸಿಂಗ್ (ನೆದರ್ಲ್ಯಾಂಡ್ಸ್): ಪಂಜಾಬ್‌ನ ಚೀಮಾ ಮೂಲದ ವಿಕ್ರಮಜಿತ್ ಸಿಂಗ್ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

8 / 9
7- ವೃತ್ಯ ಅರವಿಂದ್ (ಯುಎಇ): ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಉಪನಾಯಕರಾಗಿರುವ ವೃತ್ಯ ಅರವಿಂದ ಚೆನ್ನೈ ಮೂಲದವರು. ಇದೀಗ ಯುಇಎ ತಂಡ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

7- ವೃತ್ಯ ಅರವಿಂದ್ (ಯುಎಇ): ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಉಪನಾಯಕರಾಗಿರುವ ವೃತ್ಯ ಅರವಿಂದ ಚೆನ್ನೈ ಮೂಲದವರು. ಇದೀಗ ಯುಇಎ ತಂಡ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

9 / 9

Published On - 3:54 pm, Sun, 16 October 22

TV9 Web
TV9 Web

TV9 Kannada

Read More
Follow Us
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ