AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Death Spots in the World: ಈ ಸ್ಥಳಗಳಿಗೆ ಭೇಟಿ ನೀಡುವುದು ಒಂದೇ, ಸಾವಿನ ಕದ ತಟ್ಟುವುದು ಒಂದೇ!

ಜಗತ್ತಿನಲ್ಲಿ ಅದ್ಭುತವಾದ ಪ್ರವಾಸಿ ತಾಣಗಳಿವೆ. ಹಾಗೆಯೇ ಅತ್ಯಂತ ಅಪಾಯಕಾರಿ ತಾಣಗಳೂ ಇವೆ. ಇವು ಅಪಾಯಕಾರಿ ಸ್ಥಳಗಳೆಂದು ತಿಳಿದಿದ್ದರೂ ಪ್ರವಾಸಿಗರು ಇವುಗಳನ್ನು ನೋಡಲು ಹಾತೊರೆಯುತ್ತಿದ್ದಾರೆ.

TV9 Web
| Edited By: |

Updated on:Sep 19, 2022 | 6:47 PM

Share
ಜಗತ್ತಿನಲ್ಲಿ ಅದ್ಭುತವಾದ ಪ್ರವಾಸಿ ತಾಣಗಳಿವೆ. ಹಾಗೆಯೇ ಅತ್ಯಂತ ಅಪಾಯಕಾರಿ ತಾಣಗಳೂ ಇವೆ. ಇವು ಅಪಾಯಕಾರಿ ಸ್ಥಳಗಳೆಂದು ತಿಳಿದಿದ್ದರೂ ಪ್ರವಾಸಿಗರು ಇವುಗಳನ್ನು ನೋಡಲು ಹಾತೊರೆಯುತ್ತಿದ್ದಾರೆ. ಅಂತಹ ಪ್ರವಾಸಿ ತಾಣಗಳು ಯಾವವು ಮತ್ತು ಎಲ್ಲಿಯೇ ಎಂದು ತಿಳಿಯೋಣ.

ಜಗತ್ತಿನಲ್ಲಿ ಅದ್ಭುತವಾದ ಪ್ರವಾಸಿ ತಾಣಗಳಿವೆ. ಹಾಗೆಯೇ ಅತ್ಯಂತ ಅಪಾಯಕಾರಿ ತಾಣಗಳೂ ಇವೆ. ಇವು ಅಪಾಯಕಾರಿ ಸ್ಥಳಗಳೆಂದು ತಿಳಿದಿದ್ದರೂ ಪ್ರವಾಸಿಗರು ಇವುಗಳನ್ನು ನೋಡಲು ಹಾತೊರೆಯುತ್ತಿದ್ದಾರೆ. ಅಂತಹ ಪ್ರವಾಸಿ ತಾಣಗಳು ಯಾವವು ಮತ್ತು ಎಲ್ಲಿಯೇ ಎಂದು ತಿಳಿಯೋಣ.

1 / 5
ಕಮ್ಚಟ್ಕಾ: ರಷ್ಯಾದಲ್ಲಿರುವ ಕಮ್ಚಟ್ಕಾವನ್ನು ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಇದರಿಂದಾಗಿ ಪ್ರಾಣಿಗಳು ಮತ್ತು ಸಸ್ಯಗಳು ಬೇಗನೆ ಸಾಯುತ್ತವೆ. ಈ ಸ್ಥಳವನ್ನು ಪ್ರವೇಶಿಸಿದರೆ, ಜ್ವರ, ವಾಂತಿ ಮತ್ತು ವಾಕರಿಕೆ ಪ್ರಾರಂಭವಾಗುತ್ತದೆ.

ಕಮ್ಚಟ್ಕಾ: ರಷ್ಯಾದಲ್ಲಿರುವ ಕಮ್ಚಟ್ಕಾವನ್ನು ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ವಿಷಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಇದರಿಂದಾಗಿ ಪ್ರಾಣಿಗಳು ಮತ್ತು ಸಸ್ಯಗಳು ಬೇಗನೆ ಸಾಯುತ್ತವೆ. ಈ ಸ್ಥಳವನ್ನು ಪ್ರವೇಶಿಸಿದರೆ, ಜ್ವರ, ವಾಂತಿ ಮತ್ತು ವಾಕರಿಕೆ ಪ್ರಾರಂಭವಾಗುತ್ತದೆ.

2 / 5
ಮೌಂಟ್ ವಾಷಿಂಗ್ಟನ್: ಅಮೆರಿಕದ ಮೌಂಟ್ ವಾಷಿಂಗ್ಟನ್ ವಿಶ್ವದ ಅತ್ಯಂತ ಶೀತ ಸ್ಥಳಗಳಲ್ಲಿ ಒಂದು. ಇಲ್ಲಿ 300 ಕಿ.ಮೀ ವೇಗದಲ್ಲಿ ತಣ್ಣನೆಯ ಗಾಳಿ ಗಂಟೆಗೆ ಬೀಸುತ್ತದೆ. ತಾಪಮಾನ -40 ಡಿಗ್ರಿ ಇರುತ್ತದೆ. ಅಂತಹ ತಣ್ಣನೆಯ ಸ್ಥಳದಲ್ಲಿ ಯಾರಾದರೂ ಸ್ವಲ್ಪ ಹೊತ್ತು ನಿಂತರೆ, ಅವರು ಸಾಯುವುದು ಖಚಿತ ಆದ್ದರಿಂದ, ಮೌಂಟ್ ವಾಷಿಂಗ್ಟನ್ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳ ಎಂದು ಹೇಳಲಾಗುತ್ತದೆ.

ಮೌಂಟ್ ವಾಷಿಂಗ್ಟನ್: ಅಮೆರಿಕದ ಮೌಂಟ್ ವಾಷಿಂಗ್ಟನ್ ವಿಶ್ವದ ಅತ್ಯಂತ ಶೀತ ಸ್ಥಳಗಳಲ್ಲಿ ಒಂದು. ಇಲ್ಲಿ 300 ಕಿ.ಮೀ ವೇಗದಲ್ಲಿ ತಣ್ಣನೆಯ ಗಾಳಿ ಗಂಟೆಗೆ ಬೀಸುತ್ತದೆ. ತಾಪಮಾನ -40 ಡಿಗ್ರಿ ಇರುತ್ತದೆ. ಅಂತಹ ತಣ್ಣನೆಯ ಸ್ಥಳದಲ್ಲಿ ಯಾರಾದರೂ ಸ್ವಲ್ಪ ಹೊತ್ತು ನಿಂತರೆ, ಅವರು ಸಾಯುವುದು ಖಚಿತ ಆದ್ದರಿಂದ, ಮೌಂಟ್ ವಾಷಿಂಗ್ಟನ್ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳ ಎಂದು ಹೇಳಲಾಗುತ್ತದೆ.

3 / 5
ಬಾಲಿ: ಇಂಡೋನೇಷ್ಯಾದ ಬಾಲಿ ಇದು ಕೂಡ ಅಪಾಯಕಾರಿ ಅಥವಾ ಡೆತ್​ ಸ್ಪಾಟ್ ಎಂದು ಪರಿಗಣಿಸಲಾಗಿದೆ. ಅದು ಸಿನಾಬಂಗ್ ಜ್ವಾಲಾಮುಖಿ. ಈ ಜ್ವಾಲಾಮುಖಿ 2016ರಲ್ಲಿ ಕೊನೆಯದಾಗಿ ಸ್ಫೋಟಿಸಿತು.

ಬಾಲಿ: ಇಂಡೋನೇಷ್ಯಾದ ಬಾಲಿ ಇದು ಕೂಡ ಅಪಾಯಕಾರಿ ಅಥವಾ ಡೆತ್​ ಸ್ಪಾಟ್ ಎಂದು ಪರಿಗಣಿಸಲಾಗಿದೆ. ಅದು ಸಿನಾಬಂಗ್ ಜ್ವಾಲಾಮುಖಿ. ಈ ಜ್ವಾಲಾಮುಖಿ 2016ರಲ್ಲಿ ಕೊನೆಯದಾಗಿ ಸ್ಫೋಟಿಸಿತು.

4 / 5
ಸ್ನೇಕ್ ಐಲ್ಯಾಂಡ್: ಬ್ರೆಜಿಲ್‌ನ ಸ್ನೇಕ್ ಐಲ್ಯಾಂಡ್ ಎಂದು ಕರೆಯಲ್ಪಡುವ ಲಾ ಡ ಕ್ವೆಮಡಾ ಗ್ರಾಂಡೆ ಸೈಟ್ ಕೂಡ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಇಲ್ಲಿ ಅನೇಕ ವಿಷಕಾರಿ ಹಾವುಗಳಿವೆ. ಅಲ್ಲಿಗೆ ಹೋಗುವುದೆಂದರೆ ಸಾವಿನ ಬಾಯಿಗೆ ಆಹಾರವಾಗುವುದು ಒಂದೆ. ಬ್ರೆಜಿಲ್ ಸರ್ಕಾರ ಇದನ್ನು ಪ್ರವಾಸಿ ತಾಣದಿಂದ ನಿಷೇಧಿಸಿದೆ.

ಸ್ನೇಕ್ ಐಲ್ಯಾಂಡ್: ಬ್ರೆಜಿಲ್‌ನ ಸ್ನೇಕ್ ಐಲ್ಯಾಂಡ್ ಎಂದು ಕರೆಯಲ್ಪಡುವ ಲಾ ಡ ಕ್ವೆಮಡಾ ಗ್ರಾಂಡೆ ಸೈಟ್ ಕೂಡ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಇಲ್ಲಿ ಅನೇಕ ವಿಷಕಾರಿ ಹಾವುಗಳಿವೆ. ಅಲ್ಲಿಗೆ ಹೋಗುವುದೆಂದರೆ ಸಾವಿನ ಬಾಯಿಗೆ ಆಹಾರವಾಗುವುದು ಒಂದೆ. ಬ್ರೆಜಿಲ್ ಸರ್ಕಾರ ಇದನ್ನು ಪ್ರವಾಸಿ ತಾಣದಿಂದ ನಿಷೇಧಿಸಿದೆ.

5 / 5

Published On - 6:38 pm, Mon, 19 September 22

Web contact
Web contact

TV9 Kannada

Read More
Follow Us
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ