ಸ್ಯಾಂಡಲ್​ವುಡ್​ನಲ್ಲಿ ಸಖತ್​ ಬ್ಯುಸಿ ಆದ ಧರ್ಮಣ್ಣಗೆ ಹುಟ್ಟು ಹಬ್ಬದ ಸಂಭ್ರಮ

ಇಂದು (ಫೆಬ್ರವರಿ 8) ಧರ್ಮಣ್ಣ ಅವರ ಜನ್ಮದಿನ. ಹಾಸ್ಯ ಪಾತ್ರ ಹಾಗೂ ಪೋಷಕ ಪಾತ್ರದ ಮೂಲಕ ಮಿಂಚುತ್ತಿರುವ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಾಕಷ್ಟು ಬ್ಯುಸಿ ಕಲಾವಿದ ಎನ್ನುವ ಖ್ಯಾತಿಯನ್ನು ಅವರು ಗಳಿಸಿಕೊಂಡಿದ್ದಾರೆ.

| Updated By: ರಾಜೇಶ್ ದುಗ್ಗುಮನೆ

Updated on: Feb 08, 2022 | 9:07 AM

ಚಿತ್ರರಂಗ ಎಲ್ಲರನ್ನೂ ಕೈ ಹಿಡಿಯುವುದಿಲ್ಲ. ಇಲ್ಲಿ ಗೆಲ್ಲಬೇಕು ಎಂದರೆ ಸಾಕಷ್ಟು ತಾಳ್ಮೆ ಬೇಕು, ಹಲವು ವರ್ಷಗಳ ಶ್ರಮ ಬೇಕು. ಇಷ್ಟೆಲ್ಲ ಆದಮೇಲೂ ಗೆಲುವು ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಚಿತ್ರರಂಗದಲ್ಲಿ ಸಾಕಷ್ಟ ಶ್ರಮ ಹಾಕಿದ ಧರ್ಮಣ್ಣ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ.

ಚಿತ್ರರಂಗ ಎಲ್ಲರನ್ನೂ ಕೈ ಹಿಡಿಯುವುದಿಲ್ಲ. ಇಲ್ಲಿ ಗೆಲ್ಲಬೇಕು ಎಂದರೆ ಸಾಕಷ್ಟು ತಾಳ್ಮೆ ಬೇಕು, ಹಲವು ವರ್ಷಗಳ ಶ್ರಮ ಬೇಕು. ಇಷ್ಟೆಲ್ಲ ಆದಮೇಲೂ ಗೆಲುವು ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಚಿತ್ರರಂಗದಲ್ಲಿ ಸಾಕಷ್ಟ ಶ್ರಮ ಹಾಕಿದ ಧರ್ಮಣ್ಣ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ.

1 / 6
ಇಂದು (ಫೆಬ್ರವರಿ 8) ಧರ್ಮಣ್ಣ ಅವರ ಜನ್ಮದಿನ. ಹಾಸ್ಯ ಪಾತ್ರ ಹಾಗೂ ಪೋಷಕ ಪಾತ್ರದ ಮೂಲಕ ಮಿಂಚುತ್ತಿರುವ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಾಕಷ್ಟು ಬ್ಯುಸಿ ಕಲಾವಿದ ಎನ್ನುವ ಖ್ಯಾತಿಯನ್ನು ಅವರು ಗಳಿಸಿಕೊಂಡಿದ್ದಾರೆ.

ಇಂದು (ಫೆಬ್ರವರಿ 8) ಧರ್ಮಣ್ಣ ಅವರ ಜನ್ಮದಿನ. ಹಾಸ್ಯ ಪಾತ್ರ ಹಾಗೂ ಪೋಷಕ ಪಾತ್ರದ ಮೂಲಕ ಮಿಂಚುತ್ತಿರುವ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಾಕಷ್ಟು ಬ್ಯುಸಿ ಕಲಾವಿದ ಎನ್ನುವ ಖ್ಯಾತಿಯನ್ನು ಅವರು ಗಳಿಸಿಕೊಂಡಿದ್ದಾರೆ.

2 / 6
ಧರ್ಮಣ್ಣ ನಟನೆಯ ಐದು ಚಿತ್ರಗಳು ರಿಲೀಸ್​ಗೆ ರೆಡಿ ಇವೆ. ಕೆಲವು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್​ ಆಗಲಿದ್ದು, ಇನ್ನೂ ಕೆಲವರು ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಲಿದೆ. ‘ಮ್ಯಾನ್ ಆಫ್ ದಿ ಮ್ಯಾಚ್’, ‘ಶುಗರ್ ಲೆಸ್’, ‘ಬೈ ಟೂ ಲವ್’, ‘ಐ ಆ್ಯಮ್ ಪ್ರಗ್ನೆಂಟ್’, ‘ಹ್ಯಾಪಿಲಿ ಮ್ಯಾರೀಡ್’ ಚಿತ್ರಗಳು ರಿಲೀಸ್​ಗೆ ರೆಡಿ ಇವೆ.

ಧರ್ಮಣ್ಣ ನಟನೆಯ ಐದು ಚಿತ್ರಗಳು ರಿಲೀಸ್​ಗೆ ರೆಡಿ ಇವೆ. ಕೆಲವು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್​ ಆಗಲಿದ್ದು, ಇನ್ನೂ ಕೆಲವರು ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಲಿದೆ. ‘ಮ್ಯಾನ್ ಆಫ್ ದಿ ಮ್ಯಾಚ್’, ‘ಶುಗರ್ ಲೆಸ್’, ‘ಬೈ ಟೂ ಲವ್’, ‘ಐ ಆ್ಯಮ್ ಪ್ರಗ್ನೆಂಟ್’, ‘ಹ್ಯಾಪಿಲಿ ಮ್ಯಾರೀಡ್’ ಚಿತ್ರಗಳು ರಿಲೀಸ್​ಗೆ ರೆಡಿ ಇವೆ.

3 / 6
‘ಅಮರ ಪ್ರೇಮಿ ಅರುಣ್’ ಹಾಗೂ ‘ತ್ರೀವೇದಂ’ ಚಿತ್ರದ ಕೆಲಸಗಳು ನಡೆಯುತ್ತಿವೆ. ‘ಗರಡಿ’ ಹಾಗೂ ‘ಯದುವೀರ’ ಸಿನಿಮಾಗಳ ಕೆಲಸಗಳು ಇನ್ನಷ್ಟೇ ಆರಂಭವಾಗಬೇಕಿದೆ.

‘ಅಮರ ಪ್ರೇಮಿ ಅರುಣ್’ ಹಾಗೂ ‘ತ್ರೀವೇದಂ’ ಚಿತ್ರದ ಕೆಲಸಗಳು ನಡೆಯುತ್ತಿವೆ. ‘ಗರಡಿ’ ಹಾಗೂ ‘ಯದುವೀರ’ ಸಿನಿಮಾಗಳ ಕೆಲಸಗಳು ಇನ್ನಷ್ಟೇ ಆರಂಭವಾಗಬೇಕಿದೆ.

4 / 6
ಧನಂಜಯ ನಟನೆಯ, ಸತ್ಯ ಪ್ರಕಾಶ್​ ನಿರ್ದೇಶನದ ‘ಜಯನಗರ 4th ಬ್ಲಾಕ್​’ ಕಿರುಚಿತ್ರದ ಮೂಲಕ ಧರ್ಮಣ್ಣ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ನಟಿಸಿದ ‘ರಾಮಾ ರಾಮಾ ರೇ’ ಚಿತ್ರ ಧರ್ಮಣ್ಣಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.

ಧನಂಜಯ ನಟನೆಯ, ಸತ್ಯ ಪ್ರಕಾಶ್​ ನಿರ್ದೇಶನದ ‘ಜಯನಗರ 4th ಬ್ಲಾಕ್​’ ಕಿರುಚಿತ್ರದ ಮೂಲಕ ಧರ್ಮಣ್ಣ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ನಟಿಸಿದ ‘ರಾಮಾ ರಾಮಾ ರೇ’ ಚಿತ್ರ ಧರ್ಮಣ್ಣಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.

5 / 6
‘ಜಯನಗರ 4th ಬ್ಲಾಕ್​’ ಕಿರುಚಿತ್ರದಿಂದ ಇಲ್ಲಿಯವರೆಗೆ ಸಾಕಷ್ಟು ಏಳುಬೀಳುಗಳನ್ನು ಕಂಡು ಈಗ ಧರ್ಮಣ್ಣ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಧರ್ಮಣ್ಣಗೆ ಸಾಕಷ್ಟು ಖುಷಿ ಇದೆ. ‘ಚಿತ್ರರಂಗದಲ್ಲಿ ಇಷ್ಟೊಂದು ಬ್ಯುಸಿ ಆಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ. ಈಗ ಈ ಹಂತಕ್ಕೆ ಬಂದು ನಿಂತಿದ್ದೇನೆ’ ಎಂದು ಸಂತಸ ಹೊರಹಾಕುತ್ತಾರೆ. 

‘ಜಯನಗರ 4th ಬ್ಲಾಕ್​’ ಕಿರುಚಿತ್ರದಿಂದ ಇಲ್ಲಿಯವರೆಗೆ ಸಾಕಷ್ಟು ಏಳುಬೀಳುಗಳನ್ನು ಕಂಡು ಈಗ ಧರ್ಮಣ್ಣ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಧರ್ಮಣ್ಣಗೆ ಸಾಕಷ್ಟು ಖುಷಿ ಇದೆ. ‘ಚಿತ್ರರಂಗದಲ್ಲಿ ಇಷ್ಟೊಂದು ಬ್ಯುಸಿ ಆಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ. ಈಗ ಈ ಹಂತಕ್ಕೆ ಬಂದು ನಿಂತಿದ್ದೇನೆ’ ಎಂದು ಸಂತಸ ಹೊರಹಾಕುತ್ತಾರೆ. 

6 / 6
Follow us
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​