AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chocolate Day Gift Ideas: ಚಾಕಲೇಟ್ ದಿನದಂದು ನಿಮ್ಮ ಪ್ರೇಮಿಗೆ ಈ ಉಡುಗೊರೆ ನೀಡಿ

Valentine’s Week 2022: ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ವಿಶೇಷ ತಿಂಗಳು. ಅದರಲ್ಲೂ ಫೆಬ್ರವರಿ ಏಳರಿಂದ ಶುರುವಾದ ಸಂಭ್ರಮ ಫೆಬ್ರವರಿ 14ರ ವರೆಗೂ ಇರುತ್ತದೆ. ಈ ಎಂಟು ದಿನಗಳಲ್ಲಿ ಮೂರನೇ ದಿನ ಚಾಕಲೇಟ್ ಡೇ. ಇದು ಕೂಡಾ ಪ್ರೇಮಿಗಳ ಪಾಲಿಗೆ ಅತ್ಯದ್ಭುತ ದಿನ.

TV9 Web
| Edited By: |

Updated on: Feb 08, 2022 | 1:32 PM

Share
 ಚಾಕಲೇಟ್ ಬೊಕ್ಕೆ: ಚಾಕಲೇಟ್ ಡೇ ಪ್ರೇಮಿಗಳಿಗೆ ತೀರ ವಿಶೇಷ ದಿನ. ಹೀಗಾಗಿ ಚಾಕಲೇಟ್ನ ಹೂವಿನ ಬೊಕ್ಕೆ ರೀತಿ ಜೋಡಿಸಿ ನೀಡಿ.

ಚಾಕಲೇಟ್ ಬೊಕ್ಕೆ: ಚಾಕಲೇಟ್ ಡೇ ಪ್ರೇಮಿಗಳಿಗೆ ತೀರ ವಿಶೇಷ ದಿನ. ಹೀಗಾಗಿ ಚಾಕಲೇಟ್ನ ಹೂವಿನ ಬೊಕ್ಕೆ ರೀತಿ ಜೋಡಿಸಿ ನೀಡಿ.

1 / 5
ಚಾಕಲೇಟ್ ಬಾಸ್ಕೆಟ್: ಒಂದೇ ರೀತಿ ಚಾಕಲೇಟ್ ಕೊಡುವ ಬದಲು ಬೇರೆ ಬೇರೆ ಚಾಕಲೇಟ್ ಸೇರಿಸಿ ನಿಮ್ಮ ಪ್ರೇಮಿಗೆ ಕೊಡಿ.

ಚಾಕಲೇಟ್ ಬಾಸ್ಕೆಟ್: ಒಂದೇ ರೀತಿ ಚಾಕಲೇಟ್ ಕೊಡುವ ಬದಲು ಬೇರೆ ಬೇರೆ ಚಾಕಲೇಟ್ ಸೇರಿಸಿ ನಿಮ್ಮ ಪ್ರೇಮಿಗೆ ಕೊಡಿ.

2 / 5
ಚಾಕಲೇಟ್ ಕೇಕ್: ಬಹುತೇಕರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಇಷ್ಟ. ಹೀಗಾಗಿ ಚಾಕಲೇಟ್ ಕೇಕ್ ಕತ್ತರಿಸಿ ದಿನವನ್ನು ಸಂಭ್ರಮಿಸಿ.

ಚಾಕಲೇಟ್ ಕೇಕ್: ಬಹುತೇಕರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಇಷ್ಟ. ಹೀಗಾಗಿ ಚಾಕಲೇಟ್ ಕೇಕ್ ಕತ್ತರಿಸಿ ದಿನವನ್ನು ಸಂಭ್ರಮಿಸಿ.

3 / 5
ಚಾಕಲೇಟ್ ಜೊತೆ ಹೂವು: ಹೂವು ಪ್ರೀತಿ ಸಂಕೇತ. ಹಾಗಾಗಿ ಚಾಕಲೇಟ್ ದಿನ ಚಾಕಲೇಟ್ ಜೊತೆಗ ಹೂವನ್ನು ನೀಡಿ. ಹೀಗೆ ಮಾಡಿದರೆ ನಿಮ್ಮ ಪ್ರೇಮಿಗೆ ಖಷಿ ಆಗುವುದು.

ಚಾಕಲೇಟ್ ಜೊತೆ ಹೂವು: ಹೂವು ಪ್ರೀತಿ ಸಂಕೇತ. ಹಾಗಾಗಿ ಚಾಕಲೇಟ್ ದಿನ ಚಾಕಲೇಟ್ ಜೊತೆಗ ಹೂವನ್ನು ನೀಡಿ. ಹೀಗೆ ಮಾಡಿದರೆ ನಿಮ್ಮ ಪ್ರೇಮಿಗೆ ಖಷಿ ಆಗುವುದು.

4 / 5
 ಚಾಕಲೇಟ್ ಜೊತೆ ಬೊಂಬೆ: ಟೆಡ್ಡಿ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಹೀಗಾಗಿ ಹೆಣ್ಣು ಮಕ್ಕಳನ್ನು ಇಂಪ್ರೆಸ್ ಮಾಡಲು ಚಾಕಲೇಟ್ ಜೊತೆ ಟೆಡ್ಡಿ ಕೊಡಿ.

ಚಾಕಲೇಟ್ ಜೊತೆ ಬೊಂಬೆ: ಟೆಡ್ಡಿ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಹೀಗಾಗಿ ಹೆಣ್ಣು ಮಕ್ಕಳನ್ನು ಇಂಪ್ರೆಸ್ ಮಾಡಲು ಚಾಕಲೇಟ್ ಜೊತೆ ಟೆಡ್ಡಿ ಕೊಡಿ.

5 / 5
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು