AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chocolate Day Gift Ideas: ಚಾಕಲೇಟ್ ದಿನದಂದು ನಿಮ್ಮ ಪ್ರೇಮಿಗೆ ಈ ಉಡುಗೊರೆ ನೀಡಿ

Valentine’s Week 2022: ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ವಿಶೇಷ ತಿಂಗಳು. ಅದರಲ್ಲೂ ಫೆಬ್ರವರಿ ಏಳರಿಂದ ಶುರುವಾದ ಸಂಭ್ರಮ ಫೆಬ್ರವರಿ 14ರ ವರೆಗೂ ಇರುತ್ತದೆ. ಈ ಎಂಟು ದಿನಗಳಲ್ಲಿ ಮೂರನೇ ದಿನ ಚಾಕಲೇಟ್ ಡೇ. ಇದು ಕೂಡಾ ಪ್ರೇಮಿಗಳ ಪಾಲಿಗೆ ಅತ್ಯದ್ಭುತ ದಿನ.

TV9 Web
| Edited By: sandhya thejappa|

Updated on: Feb 08, 2022 | 1:32 PM

Share
 ಚಾಕಲೇಟ್ ಬೊಕ್ಕೆ: ಚಾಕಲೇಟ್ ಡೇ ಪ್ರೇಮಿಗಳಿಗೆ ತೀರ ವಿಶೇಷ ದಿನ. ಹೀಗಾಗಿ ಚಾಕಲೇಟ್ನ ಹೂವಿನ ಬೊಕ್ಕೆ ರೀತಿ ಜೋಡಿಸಿ ನೀಡಿ.

ಚಾಕಲೇಟ್ ಬೊಕ್ಕೆ: ಚಾಕಲೇಟ್ ಡೇ ಪ್ರೇಮಿಗಳಿಗೆ ತೀರ ವಿಶೇಷ ದಿನ. ಹೀಗಾಗಿ ಚಾಕಲೇಟ್ನ ಹೂವಿನ ಬೊಕ್ಕೆ ರೀತಿ ಜೋಡಿಸಿ ನೀಡಿ.

1 / 5
ಚಾಕಲೇಟ್ ಬಾಸ್ಕೆಟ್: ಒಂದೇ ರೀತಿ ಚಾಕಲೇಟ್ ಕೊಡುವ ಬದಲು ಬೇರೆ ಬೇರೆ ಚಾಕಲೇಟ್ ಸೇರಿಸಿ ನಿಮ್ಮ ಪ್ರೇಮಿಗೆ ಕೊಡಿ.

ಚಾಕಲೇಟ್ ಬಾಸ್ಕೆಟ್: ಒಂದೇ ರೀತಿ ಚಾಕಲೇಟ್ ಕೊಡುವ ಬದಲು ಬೇರೆ ಬೇರೆ ಚಾಕಲೇಟ್ ಸೇರಿಸಿ ನಿಮ್ಮ ಪ್ರೇಮಿಗೆ ಕೊಡಿ.

2 / 5
ಚಾಕಲೇಟ್ ಕೇಕ್: ಬಹುತೇಕರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಇಷ್ಟ. ಹೀಗಾಗಿ ಚಾಕಲೇಟ್ ಕೇಕ್ ಕತ್ತರಿಸಿ ದಿನವನ್ನು ಸಂಭ್ರಮಿಸಿ.

ಚಾಕಲೇಟ್ ಕೇಕ್: ಬಹುತೇಕರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಇಷ್ಟ. ಹೀಗಾಗಿ ಚಾಕಲೇಟ್ ಕೇಕ್ ಕತ್ತರಿಸಿ ದಿನವನ್ನು ಸಂಭ್ರಮಿಸಿ.

3 / 5
ಚಾಕಲೇಟ್ ಜೊತೆ ಹೂವು: ಹೂವು ಪ್ರೀತಿ ಸಂಕೇತ. ಹಾಗಾಗಿ ಚಾಕಲೇಟ್ ದಿನ ಚಾಕಲೇಟ್ ಜೊತೆಗ ಹೂವನ್ನು ನೀಡಿ. ಹೀಗೆ ಮಾಡಿದರೆ ನಿಮ್ಮ ಪ್ರೇಮಿಗೆ ಖಷಿ ಆಗುವುದು.

ಚಾಕಲೇಟ್ ಜೊತೆ ಹೂವು: ಹೂವು ಪ್ರೀತಿ ಸಂಕೇತ. ಹಾಗಾಗಿ ಚಾಕಲೇಟ್ ದಿನ ಚಾಕಲೇಟ್ ಜೊತೆಗ ಹೂವನ್ನು ನೀಡಿ. ಹೀಗೆ ಮಾಡಿದರೆ ನಿಮ್ಮ ಪ್ರೇಮಿಗೆ ಖಷಿ ಆಗುವುದು.

4 / 5
 ಚಾಕಲೇಟ್ ಜೊತೆ ಬೊಂಬೆ: ಟೆಡ್ಡಿ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಹೀಗಾಗಿ ಹೆಣ್ಣು ಮಕ್ಕಳನ್ನು ಇಂಪ್ರೆಸ್ ಮಾಡಲು ಚಾಕಲೇಟ್ ಜೊತೆ ಟೆಡ್ಡಿ ಕೊಡಿ.

ಚಾಕಲೇಟ್ ಜೊತೆ ಬೊಂಬೆ: ಟೆಡ್ಡಿ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಹೀಗಾಗಿ ಹೆಣ್ಣು ಮಕ್ಕಳನ್ನು ಇಂಪ್ರೆಸ್ ಮಾಡಲು ಚಾಕಲೇಟ್ ಜೊತೆ ಟೆಡ್ಡಿ ಕೊಡಿ.

5 / 5
Follow Us
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?