AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Gowda: ಭವ್ಯಾಗಿಂತ ಫೇಮಸ್ ಆಗಿದ್ದು ಹೇಗೆ? ಸುದೀಪ್​ಗೆ ವಿವರಿಸಿದ ದಿವ್ಯಾ

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಎಂಟ್ರಿ ಕೊಟ್ಟಿದ್ದ ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಸಾಕಷ್ಟು ಫೇಮಸ್ ಆದರು. ಅವರಿಗೆ ಒಂದೇ ದಿನದಲ್ಲಿ ಭರ್ಜರಿ ಜನಪ್ರಿಯತೆ ಸಿಕ್ಕಿತು. ಇದಕ್ಕೆ ಕಾರಣ ಯಾರು ಎಂಬುದನ್ನು ಅವರು ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಾಜೇಶ್ ದುಗ್ಗುಮನೆ
|

Updated on: Jan 25, 2025 | 8:59 PM

Share
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಫ್ಯಾಮಿಲಿ ವೀಕ್ ವೇಳೆ ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಗೌಡ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಸಾಕಷ್ಟು ಗಮನ ಸೆಳೆದರು. ಅವರು ಇಷ್ಟು ಫೇಮಸ್ ಆಗಲು ಕಾರಣ ಆಗಿದ್ದು ಒಂದೇ ಅಂಶವಂತೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಫ್ಯಾಮಿಲಿ ವೀಕ್ ವೇಳೆ ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಗೌಡ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಸಾಕಷ್ಟು ಗಮನ ಸೆಳೆದರು. ಅವರು ಇಷ್ಟು ಫೇಮಸ್ ಆಗಲು ಕಾರಣ ಆಗಿದ್ದು ಒಂದೇ ಅಂಶವಂತೆ.

1 / 5
ಭವ್ಯಾಗೋಸ್ಕರ ದಿವ್ಯಾ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆ ಬಳಿಕ ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಸುದೀಪ್ ಅವರು ದಿವ್ಯಾ ಜೊತೆ ಮಾತುಕತೆ ನಡೆಸಿದರು. ಆಗ ಕೆಲವು ವಿಚಾರವನ್ನು ಅವರು ಹಂಚಿಕೊಂಡರು.

ಭವ್ಯಾಗೋಸ್ಕರ ದಿವ್ಯಾ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆ ಬಳಿಕ ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಸುದೀಪ್ ಅವರು ದಿವ್ಯಾ ಜೊತೆ ಮಾತುಕತೆ ನಡೆಸಿದರು. ಆಗ ಕೆಲವು ವಿಚಾರವನ್ನು ಅವರು ಹಂಚಿಕೊಂಡರು.

2 / 5
‘ನಾನು ಇಷ್ಟು ಫೇಮಸ್ ಆಗಲು ರಜತ್ ಅವರೇ ಕಾರಣ. ಭವ್ಯಾಗಿಂತ ನೀವೇ ಚೆನ್ನಾಗಿದ್ದೀರಿ ಎಂದು ಹೇಳಿದರು. ಈ ಕಾರಣಕ್ಕೆ ನಾನು ಸಾಕಷ್ಟು ಫೇಮಸ್ ಆದೆ’ ಎಂದು ದಿವ್ಯಾ ಅವರು ಹೇಳಿಕೊಂಡರು. ಇದನ್ನು ಕೇಳಿ ಭವ್ಯಾಗೆ ಅಚ್ಚರಿ ಆಯಿತು.

‘ನಾನು ಇಷ್ಟು ಫೇಮಸ್ ಆಗಲು ರಜತ್ ಅವರೇ ಕಾರಣ. ಭವ್ಯಾಗಿಂತ ನೀವೇ ಚೆನ್ನಾಗಿದ್ದೀರಿ ಎಂದು ಹೇಳಿದರು. ಈ ಕಾರಣಕ್ಕೆ ನಾನು ಸಾಕಷ್ಟು ಫೇಮಸ್ ಆದೆ’ ಎಂದು ದಿವ್ಯಾ ಅವರು ಹೇಳಿಕೊಂಡರು. ಇದನ್ನು ಕೇಳಿ ಭವ್ಯಾಗೆ ಅಚ್ಚರಿ ಆಯಿತು.

3 / 5
ರಜತ್ ಅವರು ಏನೇ ವಿಚಾರ ಇದ್ದರೂ ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಅದೇ ರೀತಿ ದಿವ್ಯಾ ಬಂದಾಗ ಅವರನ್ನು ಹೊಗಳಿದ್ದರು. ಭವ್ಯಾ ಬದಲು ನಿವೇ ಬಿಗ್ ಬಾಸ್ ಮನೆಗೆ ಬರಬಹುದಿತ್ತಲ್ಲ ಎಂದು ದೊಡ್ಮನೆಯಲ್ಲಿ ಹೇಳಿಕೊಂಡರು.

ರಜತ್ ಅವರು ಏನೇ ವಿಚಾರ ಇದ್ದರೂ ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಅದೇ ರೀತಿ ದಿವ್ಯಾ ಬಂದಾಗ ಅವರನ್ನು ಹೊಗಳಿದ್ದರು. ಭವ್ಯಾ ಬದಲು ನಿವೇ ಬಿಗ್ ಬಾಸ್ ಮನೆಗೆ ಬರಬಹುದಿತ್ತಲ್ಲ ಎಂದು ದೊಡ್ಮನೆಯಲ್ಲಿ ಹೇಳಿಕೊಂಡರು.

4 / 5
ಕಿಚ್ಚ ಸುದೀಪ್ ಕೂಡ ಭವ್ಯಾ ಅವರ ಕಾಲೆಳೆದರು. ‘ನಾವು ಭವ್ಯಾಗೋಸ್ಕರ ಡ್ಯಾನ್ಸ್ ಮಾಡಲ್ಲ. ಡ್ಯಾನ್ಸ್ ಮಾಡುವುದರಿಂದ ನಮಗೆ ಒಂದಷ್ಟು ಜನಪ್ರತಿಯತೆ ಸಿಗುತ್ತದೆ ಎಂದು ದಿವ್ಯಾ ಹೇಳಿದ್ದಾರೆ’ ಎಂಬುದಾಗಿ ಸುದೀಪ್ ಭವ್ಯಾಗೆ ವಿವರಿಸಿದರು.

ಕಿಚ್ಚ ಸುದೀಪ್ ಕೂಡ ಭವ್ಯಾ ಅವರ ಕಾಲೆಳೆದರು. ‘ನಾವು ಭವ್ಯಾಗೋಸ್ಕರ ಡ್ಯಾನ್ಸ್ ಮಾಡಲ್ಲ. ಡ್ಯಾನ್ಸ್ ಮಾಡುವುದರಿಂದ ನಮಗೆ ಒಂದಷ್ಟು ಜನಪ್ರತಿಯತೆ ಸಿಗುತ್ತದೆ ಎಂದು ದಿವ್ಯಾ ಹೇಳಿದ್ದಾರೆ’ ಎಂಬುದಾಗಿ ಸುದೀಪ್ ಭವ್ಯಾಗೆ ವಿವರಿಸಿದರು.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ