AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shri Ramanujacharya Samatha Kumbh Photos: ಸಮತಾ ಕುಂಭದ 6 ನೇ ದಿನ ಡೊಳ್ಳೋತ್ಸವ ಆಚರಣೆ, ಚಿತ್ರಗಳಲ್ಲಿ

Shri Chinna Jeeyar Swamy: ಸಮತಾ ಕುಂಭಕ್ಕೆ ಸಮತಾ ಮೂರ್ತಿಯ ಹೆಸರನ್ನು ಇಡಲಾಗಿದೆ - ಇದು ವೈದಿಕ ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ ಶಾಶ್ವತ ಕೊಡುಗೆಯ ಸಂಕೇತವಾಗಿದೆ. 11 ದಿನಗಳ ಬ್ರಹ್ಮೋತ್ಸವದಲ್ಲಿ ಮಂಗಳವಾರ ಆರನೇ ದಿನವಾಗಿತ್ತು. ಸಮತಾ ಕುಂಭ ಫೆಬ್ರವರಿ 12 ರಂದು ಮುಕ್ತಾಯಗೊಳ್ಳಲಿದೆ.

TV9 Web
| Edited By: |

Updated on: Feb 08, 2023 | 10:19 AM

Share
ಬ್ರಹ್ಮೋತ್ಸವದ ಅಂಗವಾಗಿ ಪೆರುಮಾಳ್ ದೇವರನ್ನು ತೊಟ್ಟಿಲಲ್ಲಿ ಮಲಗಿಸುವ ವಿಶೇಷ ಸೇವೆಯಾದ ಡೊಳ್ಳೋತ್ಸವವನ್ನು ಆಚರಿಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

ಬ್ರಹ್ಮೋತ್ಸವದ ಅಂಗವಾಗಿ ಪೆರುಮಾಳ್ ದೇವರನ್ನು ತೊಟ್ಟಿಲಲ್ಲಿ ಮಲಗಿಸುವ ವಿಶೇಷ ಸೇವೆಯಾದ ಡೊಳ್ಳೋತ್ಸವವನ್ನು ಆಚರಿಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

1 / 11
ವೈದಿಕ ಕೋರಿಕೆಗಳು, ನಾಮ ಕೀರ್ತನೆಗಳ ಮೂಲಕ ಭಗವಂತನನ್ನು ನಿದ್ರಿಸುವಂತೆ ಹಾಡಲಾಗುತ್ತದೆ. ಅದರ ನಂತರ ಭಗವಂತನಿಗೆ ನಾಲ್ಕು ವೇದ ಪಾರಾಯಣಗಳನ್ನು ಅರ್ಪಿಸಲಾಗುತ್ತದೆ. (ಫೋಟೋ ಕ್ರೆಡಿಟ್: TV9 ತೆಲುಗು)

ವೈದಿಕ ಕೋರಿಕೆಗಳು, ನಾಮ ಕೀರ್ತನೆಗಳ ಮೂಲಕ ಭಗವಂತನನ್ನು ನಿದ್ರಿಸುವಂತೆ ಹಾಡಲಾಗುತ್ತದೆ. ಅದರ ನಂತರ ಭಗವಂತನಿಗೆ ನಾಲ್ಕು ವೇದ ಪಾರಾಯಣಗಳನ್ನು ಅರ್ಪಿಸಲಾಗುತ್ತದೆ. (ಫೋಟೋ ಕ್ರೆಡಿಟ್: TV9 ತೆಲುಗು)

2 / 11
ಸಮಾನತೆ ಪ್ರತಿಮೆಯ ಪ್ರತಿಷ್ಠಾಪನೆ ಒಂದು ವರ್ಷದ ವಾರ್ಷಿಕೋತ್ಸವದ ನೆನಪಿಗಾಗಿ ನಡೆದ ಸಮತಾ ಕುಂಭವು ಹಗಲಿನಲ್ಲಿ ಭಕ್ತಿ ಕಾರ್ಯಕ್ರಮಗಳ ಸರಣಿಯೊಂದಿಗೆ ಮುಂದುವರೆಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

ಸಮಾನತೆ ಪ್ರತಿಮೆಯ ಪ್ರತಿಷ್ಠಾಪನೆ ಒಂದು ವರ್ಷದ ವಾರ್ಷಿಕೋತ್ಸವದ ನೆನಪಿಗಾಗಿ ನಡೆದ ಸಮತಾ ಕುಂಭವು ಹಗಲಿನಲ್ಲಿ ಭಕ್ತಿ ಕಾರ್ಯಕ್ರಮಗಳ ಸರಣಿಯೊಂದಿಗೆ ಮುಂದುವರೆಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

3 / 11
ಯಾಗಶಾಲೆಯಲ್ಲಿ ಆಚಾರ್ಯರ ಸಮ್ಮುಖದಲ್ಲಿ ಮುಂಜಾನೆ ಗುರುಪರಂಪರೆ ನಡೆಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

ಯಾಗಶಾಲೆಯಲ್ಲಿ ಆಚಾರ್ಯರ ಸಮ್ಮುಖದಲ್ಲಿ ಮುಂಜಾನೆ ಗುರುಪರಂಪರೆ ನಡೆಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

4 / 11
ನಂತರ ಭಕ್ತರೊಂದಿಗೆ ಮಂತ್ರ ಅನುಷ್ಠಾನ, ಅಂಗನ್ಯಾಸ, ಕರನ್ಯಾಸ ನೆರವೇರಿಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

ನಂತರ ಭಕ್ತರೊಂದಿಗೆ ಮಂತ್ರ ಅನುಷ್ಠಾನ, ಅಂಗನ್ಯಾಸ, ಕರನ್ಯಾಸ ನೆರವೇರಿಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

5 / 11
ನಂತರ ಯಾಗಶಾಲೆಯಲ್ಲಿ ಪ್ರಾರ್ಥನೆ, ಶಾಂತಿಪಾಠ ಮತ್ತು ವೇದ ಪಾರಾಯಣ ನಡೆಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

ನಂತರ ಯಾಗಶಾಲೆಯಲ್ಲಿ ಪ್ರಾರ್ಥನೆ, ಶಾಂತಿಪಾಠ ಮತ್ತು ವೇದ ಪಾರಾಯಣ ನಡೆಯಿತು. (ಫೋಟೋ ಕ್ರೆಡಿಟ್: TV9 ತೆಲುಗು)

6 / 11
ಶ್ರೀ ಚಿನ್ನ ಜೀಯರ್ ಸ್ವಾಮಿ ನೇತೃತ್ವದಲ್ಲಿ ಭಕ್ತಿ ಕಾರ್ಯಕ್ರಮಗಳು ಜರುಗಿದವು. (ಫೋಟೋ ಕ್ರೆಡಿಟ್: TV9 ತೆಲುಗು)

ಶ್ರೀ ಚಿನ್ನ ಜೀಯರ್ ಸ್ವಾಮಿ ನೇತೃತ್ವದಲ್ಲಿ ಭಕ್ತಿ ಕಾರ್ಯಕ್ರಮಗಳು ಜರುಗಿದವು. (ಫೋಟೋ ಕ್ರೆಡಿಟ್: TV9 ತೆಲುಗು)

7 / 11
ಶ್ರೀ ಚಿನ್ನಜೀಯರ್ ಸ್ವಾಮಿಯವರು ಎಲ್ಲಾ ಭಕ್ತರಿಗೆ ಪೆರುಮಾಳ್ ಪಾದತೀರ್ಥವನ್ನು ನೀಡಿ ಆಶೀರ್ವದಿಸಿದರು. (ಫೋಟೋ ಕ್ರೆಡಿಟ್: TV9 ತೆಲುಗು)

ಶ್ರೀ ಚಿನ್ನಜೀಯರ್ ಸ್ವಾಮಿಯವರು ಎಲ್ಲಾ ಭಕ್ತರಿಗೆ ಪೆರುಮಾಳ್ ಪಾದತೀರ್ಥವನ್ನು ನೀಡಿ ಆಶೀರ್ವದಿಸಿದರು. (ಫೋಟೋ ಕ್ರೆಡಿಟ್: TV9 ತೆಲುಗು)

8 / 11
11 ದಿನಗಳ ಬ್ರಹ್ಮೋತ್ಸವದಲ್ಲಿ ಮಂಗಳವಾರ ಆರನೇ ದಿನವಾಗಿತ್ತು. (ಫೋಟೋ ಕ್ರೆಡಿಟ್: TV9 ತೆಲುಗು)

11 ದಿನಗಳ ಬ್ರಹ್ಮೋತ್ಸವದಲ್ಲಿ ಮಂಗಳವಾರ ಆರನೇ ದಿನವಾಗಿತ್ತು. (ಫೋಟೋ ಕ್ರೆಡಿಟ್: TV9 ತೆಲುಗು)

9 / 11
ಸಮತಾ ಕುಂಭ ಫೆಬ್ರವರಿ 12 ರಂದು ಮುಕ್ತಾಯಗೊಳ್ಳಲಿದೆ. (ಫೋಟೋ ಕ್ರೆಡಿಟ್: ಟಿವಿ9 ತೆಲುಗು)

ಸಮತಾ ಕುಂಭ ಫೆಬ್ರವರಿ 12 ರಂದು ಮುಕ್ತಾಯಗೊಳ್ಳಲಿದೆ. (ಫೋಟೋ ಕ್ರೆಡಿಟ್: ಟಿವಿ9 ತೆಲುಗು)

10 / 11
ಸಮಾನತೆಯ ಪ್ರತಿಮೆ ಅಥವಾ ಸಮತಾ ವೈದಿಕ ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ ಶಾಶ್ವತ ಕೊಡುಗೆಯ ಸಂಕೇತವಾಗಿದೆ. (ಫೋಟೋ ಕ್ರೆಡಿಟ್: TV9 ತೆಲುಗು)

ಸಮಾನತೆಯ ಪ್ರತಿಮೆ ಅಥವಾ ಸಮತಾ ವೈದಿಕ ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ ಶಾಶ್ವತ ಕೊಡುಗೆಯ ಸಂಕೇತವಾಗಿದೆ. (ಫೋಟೋ ಕ್ರೆಡಿಟ್: TV9 ತೆಲುಗು)

11 / 11
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!