- Kannada News Photo gallery Dolotsavam celebrated on 6th day of Shri Ramanujacharya Samatha Kumbh Photos Statue of Equality Brahmotsavam Shri Chinna Jeeyar Swamy
Shri Ramanujacharya Samatha Kumbh Photos: ಸಮತಾ ಕುಂಭದ 6 ನೇ ದಿನ ಡೊಳ್ಳೋತ್ಸವ ಆಚರಣೆ, ಚಿತ್ರಗಳಲ್ಲಿ
Shri Chinna Jeeyar Swamy: ಸಮತಾ ಕುಂಭಕ್ಕೆ ಸಮತಾ ಮೂರ್ತಿಯ ಹೆಸರನ್ನು ಇಡಲಾಗಿದೆ - ಇದು ವೈದಿಕ ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ ಶಾಶ್ವತ ಕೊಡುಗೆಯ ಸಂಕೇತವಾಗಿದೆ. 11 ದಿನಗಳ ಬ್ರಹ್ಮೋತ್ಸವದಲ್ಲಿ ಮಂಗಳವಾರ ಆರನೇ ದಿನವಾಗಿತ್ತು. ಸಮತಾ ಕುಂಭ ಫೆಬ್ರವರಿ 12 ರಂದು ಮುಕ್ತಾಯಗೊಳ್ಳಲಿದೆ.
Updated on: Feb 08, 2023 | 10:19 AM
![ಬ್ರಹ್ಮೋತ್ಸವದ ಅಂಗವಾಗಿ ಪೆರುಮಾಳ್ ದೇವರನ್ನು ತೊಟ್ಟಿಲಲ್ಲಿ ಮಲಗಿಸುವ ವಿಶೇಷ ಸೇವೆಯಾದ ಡೊಳ್ಳೋತ್ಸವವನ್ನು ಆಚರಿಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-1.jpg?w=1280&enlarge=true)
ಬ್ರಹ್ಮೋತ್ಸವದ ಅಂಗವಾಗಿ ಪೆರುಮಾಳ್ ದೇವರನ್ನು ತೊಟ್ಟಿಲಲ್ಲಿ ಮಲಗಿಸುವ ವಿಶೇಷ ಸೇವೆಯಾದ ಡೊಳ್ಳೋತ್ಸವವನ್ನು ಆಚರಿಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)
![ವೈದಿಕ ಕೋರಿಕೆಗಳು, ನಾಮ ಕೀರ್ತನೆಗಳ ಮೂಲಕ ಭಗವಂತನನ್ನು ನಿದ್ರಿಸುವಂತೆ ಹಾಡಲಾಗುತ್ತದೆ. ಅದರ ನಂತರ ಭಗವಂತನಿಗೆ ನಾಲ್ಕು ವೇದ ಪಾರಾಯಣಗಳನ್ನು ಅರ್ಪಿಸಲಾಗುತ್ತದೆ. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-2.jpg)
ವೈದಿಕ ಕೋರಿಕೆಗಳು, ನಾಮ ಕೀರ್ತನೆಗಳ ಮೂಲಕ ಭಗವಂತನನ್ನು ನಿದ್ರಿಸುವಂತೆ ಹಾಡಲಾಗುತ್ತದೆ. ಅದರ ನಂತರ ಭಗವಂತನಿಗೆ ನಾಲ್ಕು ವೇದ ಪಾರಾಯಣಗಳನ್ನು ಅರ್ಪಿಸಲಾಗುತ್ತದೆ. (ಫೋಟೋ ಕ್ರೆಡಿಟ್: TV9 ತೆಲುಗು)
![ಸಮಾನತೆ ಪ್ರತಿಮೆಯ ಪ್ರತಿಷ್ಠಾಪನೆ ಒಂದು ವರ್ಷದ ವಾರ್ಷಿಕೋತ್ಸವದ ನೆನಪಿಗಾಗಿ ನಡೆದ ಸಮತಾ ಕುಂಭವು ಹಗಲಿನಲ್ಲಿ ಭಕ್ತಿ ಕಾರ್ಯಕ್ರಮಗಳ ಸರಣಿಯೊಂದಿಗೆ ಮುಂದುವರೆಯಿತು. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-3.jpg)
ಸಮಾನತೆ ಪ್ರತಿಮೆಯ ಪ್ರತಿಷ್ಠಾಪನೆ ಒಂದು ವರ್ಷದ ವಾರ್ಷಿಕೋತ್ಸವದ ನೆನಪಿಗಾಗಿ ನಡೆದ ಸಮತಾ ಕುಂಭವು ಹಗಲಿನಲ್ಲಿ ಭಕ್ತಿ ಕಾರ್ಯಕ್ರಮಗಳ ಸರಣಿಯೊಂದಿಗೆ ಮುಂದುವರೆಯಿತು. (ಫೋಟೋ ಕ್ರೆಡಿಟ್: TV9 ತೆಲುಗು)
![ಯಾಗಶಾಲೆಯಲ್ಲಿ ಆಚಾರ್ಯರ ಸಮ್ಮುಖದಲ್ಲಿ ಮುಂಜಾನೆ ಗುರುಪರಂಪರೆ ನಡೆಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-4.jpg)
ಯಾಗಶಾಲೆಯಲ್ಲಿ ಆಚಾರ್ಯರ ಸಮ್ಮುಖದಲ್ಲಿ ಮುಂಜಾನೆ ಗುರುಪರಂಪರೆ ನಡೆಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)
![ನಂತರ ಭಕ್ತರೊಂದಿಗೆ ಮಂತ್ರ ಅನುಷ್ಠಾನ, ಅಂಗನ್ಯಾಸ, ಕರನ್ಯಾಸ ನೆರವೇರಿಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-5.jpg)
ನಂತರ ಭಕ್ತರೊಂದಿಗೆ ಮಂತ್ರ ಅನುಷ್ಠಾನ, ಅಂಗನ್ಯಾಸ, ಕರನ್ಯಾಸ ನೆರವೇರಿಸಲಾಯಿತು. (ಫೋಟೋ ಕ್ರೆಡಿಟ್: TV9 ತೆಲುಗು)
![ನಂತರ ಯಾಗಶಾಲೆಯಲ್ಲಿ ಪ್ರಾರ್ಥನೆ, ಶಾಂತಿಪಾಠ ಮತ್ತು ವೇದ ಪಾರಾಯಣ ನಡೆಯಿತು. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-7.jpg)
ನಂತರ ಯಾಗಶಾಲೆಯಲ್ಲಿ ಪ್ರಾರ್ಥನೆ, ಶಾಂತಿಪಾಠ ಮತ್ತು ವೇದ ಪಾರಾಯಣ ನಡೆಯಿತು. (ಫೋಟೋ ಕ್ರೆಡಿಟ್: TV9 ತೆಲುಗು)
![ಶ್ರೀ ಚಿನ್ನ ಜೀಯರ್ ಸ್ವಾಮಿ ನೇತೃತ್ವದಲ್ಲಿ ಭಕ್ತಿ ಕಾರ್ಯಕ್ರಮಗಳು ಜರುಗಿದವು. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-8.jpg)
ಶ್ರೀ ಚಿನ್ನ ಜೀಯರ್ ಸ್ವಾಮಿ ನೇತೃತ್ವದಲ್ಲಿ ಭಕ್ತಿ ಕಾರ್ಯಕ್ರಮಗಳು ಜರುಗಿದವು. (ಫೋಟೋ ಕ್ರೆಡಿಟ್: TV9 ತೆಲುಗು)
![ಶ್ರೀ ಚಿನ್ನಜೀಯರ್ ಸ್ವಾಮಿಯವರು ಎಲ್ಲಾ ಭಕ್ತರಿಗೆ ಪೆರುಮಾಳ್ ಪಾದತೀರ್ಥವನ್ನು ನೀಡಿ ಆಶೀರ್ವದಿಸಿದರು. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-9.jpg)
ಶ್ರೀ ಚಿನ್ನಜೀಯರ್ ಸ್ವಾಮಿಯವರು ಎಲ್ಲಾ ಭಕ್ತರಿಗೆ ಪೆರುಮಾಳ್ ಪಾದತೀರ್ಥವನ್ನು ನೀಡಿ ಆಶೀರ್ವದಿಸಿದರು. (ಫೋಟೋ ಕ್ರೆಡಿಟ್: TV9 ತೆಲುಗು)
![11 ದಿನಗಳ ಬ್ರಹ್ಮೋತ್ಸವದಲ್ಲಿ ಮಂಗಳವಾರ ಆರನೇ ದಿನವಾಗಿತ್ತು. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-000.jpg)
11 ದಿನಗಳ ಬ್ರಹ್ಮೋತ್ಸವದಲ್ಲಿ ಮಂಗಳವಾರ ಆರನೇ ದಿನವಾಗಿತ್ತು. (ಫೋಟೋ ಕ್ರೆಡಿಟ್: TV9 ತೆಲುಗು)
![ಸಮತಾ ಕುಂಭ ಫೆಬ್ರವರಿ 12 ರಂದು ಮುಕ್ತಾಯಗೊಳ್ಳಲಿದೆ. (ಫೋಟೋ ಕ್ರೆಡಿಟ್: ಟಿವಿ9 ತೆಲುಗು)](https://images.tv9kannada.com/wp-content/uploads/2023/02/Telangana-6.jpg)
ಸಮತಾ ಕುಂಭ ಫೆಬ್ರವರಿ 12 ರಂದು ಮುಕ್ತಾಯಗೊಳ್ಳಲಿದೆ. (ಫೋಟೋ ಕ್ರೆಡಿಟ್: ಟಿವಿ9 ತೆಲುಗು)
![ಸಮಾನತೆಯ ಪ್ರತಿಮೆ ಅಥವಾ ಸಮತಾ ವೈದಿಕ ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ ಶಾಶ್ವತ ಕೊಡುಗೆಯ ಸಂಕೇತವಾಗಿದೆ. (ಫೋಟೋ ಕ್ರೆಡಿಟ್: TV9 ತೆಲುಗು)](https://images.tv9kannada.com/wp-content/uploads/2023/02/Telangana-10.jpg)
ಸಮಾನತೆಯ ಪ್ರತಿಮೆ ಅಥವಾ ಸಮತಾ ವೈದಿಕ ತತ್ವಜ್ಞಾನಿ ಶ್ರೀ ರಾಮಾನುಜಾಚಾರ್ಯರ ಶಾಶ್ವತ ಕೊಡುಗೆಯ ಸಂಕೇತವಾಗಿದೆ. (ಫೋಟೋ ಕ್ರೆಡಿಟ್: TV9 ತೆಲುಗು)
![IPL 2025: ಮೊದಲ 4 ಪಂದ್ಯಗಳಲ್ಲೇ RCB ತಂಡಕ್ಕೆ ಅಗ್ನಿಪರೀಕ್ಷೆ IPL 2025: ಮೊದಲ 4 ಪಂದ್ಯಗಳಲ್ಲೇ RCB ತಂಡಕ್ಕೆ ಅಗ್ನಿಪರೀಕ್ಷೆ](https://images.tv9kannada.com/wp-content/uploads/2025/02/virat-kohli-63.jpg?w=280&ar=16:9)
![CSK ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಗೆ ನಿಷೇಧ..! CSK ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯಗೆ ನಿಷೇಧ..!](https://images.tv9kannada.com/wp-content/uploads/2025/02/hardik-pandya-3-1.jpg?w=280&ar=16:9)
![ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳ ಪಟ್ಟಿ ಇಲ್ಲಿದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳ ಪಟ್ಟಿ ಇಲ್ಲಿದೆ](https://images.tv9kannada.com/wp-content/uploads/2025/02/champions-trophy-2025-squads.jpg?w=280&ar=16:9)
![ಮುಂಬೈ ಇಂಡಿಯನ್ಸ್ ತಂಡಕ್ಕೆ ಅಫ್ಘಾನ್ ಸ್ಪಿನ್ನರ್ ಎಂಟ್ರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಫ್ಘಾನ್ ಸ್ಪಿನ್ನರ್ ಎಂಟ್ರಿ](https://images.tv9kannada.com/wp-content/uploads/2025/02/mumbai-indians-3-1.jpg?w=280&ar=16:9)
![IPL 2025: 4 ತಂಡಗಳ ವಿರುದ್ಧ ಏಕೈಕ ಪಂದ್ಯವನ್ನಾಡಲಿದೆ RCB IPL 2025: 4 ತಂಡಗಳ ವಿರುದ್ಧ ಏಕೈಕ ಪಂದ್ಯವನ್ನಾಡಲಿದೆ RCB](https://images.tv9kannada.com/wp-content/uploads/2025/02/rcb-46.jpg?w=280&ar=16:9)
![ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದ ಡಿಕೆ ಶಿವಕುಮಾರ್ ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದ ಡಿಕೆ ಶಿವಕುಮಾರ್](https://images.tv9kannada.com/wp-content/uploads/2025/02/dk-shivakumar-3.jpg?w=280&ar=16:9)
![IPL 2025: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟ IPL 2025: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟ](https://images.tv9kannada.com/wp-content/uploads/2025/02/ipl-2025-schedule.jpg?w=280&ar=16:9)
![ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ, ಧನ್ಯತಾ; ಮದುವೆ ಫೋಟೋಸ್ ಇಲ್ಲಿವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ, ಧನ್ಯತಾ; ಮದುವೆ ಫೋಟೋಸ್ ಇಲ್ಲಿವೆ](https://images.tv9kannada.com/wp-content/uploads/2025/02/daali-dhananjaya-marriage-13.jpg?w=280&ar=16:9)
![ಯಶಸ್ವಿ ಜೈಸ್ವಾಲ್ ಗಾಯಾಳು: ನಿರ್ಣಾಯಕ ಪಂದ್ಯಕ್ಕೆ ಅಲಭ್ಯ ಯಶಸ್ವಿ ಜೈಸ್ವಾಲ್ ಗಾಯಾಳು: ನಿರ್ಣಾಯಕ ಪಂದ್ಯಕ್ಕೆ ಅಲಭ್ಯ](https://images.tv9kannada.com/wp-content/uploads/2025/02/yashasvi-jaiswal-2.jpg?w=280&ar=16:9)
![ಗರಗದ ಜಗದ್ಗುರು ಮಡಿವಾಳ ಶಿವಯೋಗಿಗಳ ವಿಶಿಷ್ಟ ಜಾತ್ರೆ, ಫೋಟೋಸ್ ನೋಡಿ ಗರಗದ ಜಗದ್ಗುರು ಮಡಿವಾಳ ಶಿವಯೋಗಿಗಳ ವಿಶಿಷ್ಟ ಜಾತ್ರೆ, ಫೋಟೋಸ್ ನೋಡಿ](https://images.tv9kannada.com/wp-content/uploads/2025/02/garag-madiwaleshwargarag-madiwaleshwar-3.jpg?w=280&ar=16:9)
![ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ, 13 ರಾಜ್ಯಗಳಲ್ಲಿ ಮಳೆ ಮುನ್ಸೂಚನೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ, 13 ರಾಜ್ಯಗಳಲ್ಲಿ ಮಳೆ ಮುನ್ಸೂಚನೆ](https://images.tv9kannada.com/wp-content/uploads/2025/02/rain-2025-02-17t143907.633.jpg?w=280&ar=16:9)
![ಆ ಒಂದು ಸೀರೆಗಾಗಿ ನಾನು ರಾಷ್ಟ್ರ ಪ್ರಶಸ್ತಿ ಪಡೆಯಬೇಕು: ಸಾಯಿ ಪಲ್ಲವಿ ಆ ಒಂದು ಸೀರೆಗಾಗಿ ನಾನು ರಾಷ್ಟ್ರ ಪ್ರಶಸ್ತಿ ಪಡೆಯಬೇಕು: ಸಾಯಿ ಪಲ್ಲವಿ](https://images.tv9kannada.com/wp-content/uploads/2025/02/sai-pallavi-27.jpg?w=280&ar=16:9)
![ಕರ್ನಾಟಕ ಬಜೆಟ್ಗೆ ಮುಹೂರ್ತ ಫಿಕ್ಸ್: ಸಿಎಂ ಸಿದ್ದರಾಮಯ್ಯ ಘೋಷಣೆ ಕರ್ನಾಟಕ ಬಜೆಟ್ಗೆ ಮುಹೂರ್ತ ಫಿಕ್ಸ್: ಸಿಎಂ ಸಿದ್ದರಾಮಯ್ಯ ಘೋಷಣೆ](https://images.tv9kannada.com/wp-content/uploads/2025/02/siddaramaiah-budget.jpg?w=280&ar=16:9)
![ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು! ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!](https://images.tv9kannada.com/wp-content/uploads/2025/02/shivakumar-dk-11.jpg?w=280&ar=16:9)
![ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಸರ್ಕಾರದ ಬಳಿ ಹಣ ಇಲ್ಲ: ಜೋಶಿ ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಸರ್ಕಾರದ ಬಳಿ ಹಣ ಇಲ್ಲ: ಜೋಶಿ](https://images.tv9kannada.com/wp-content/uploads/2025/02/pralhad-joshi-1.jpg?w=280&ar=16:9)
![ವಿಶ್ವವಿದ್ಯಾಲಯದ ಮಹಿಳಾ ಶೌಚಾಲಯಕ್ಕೆ ನುಗ್ಗಿದ ಅಪರಿಚಿತರು ವಿಶ್ವವಿದ್ಯಾಲಯದ ಮಹಿಳಾ ಶೌಚಾಲಯಕ್ಕೆ ನುಗ್ಗಿದ ಅಪರಿಚಿತರು](https://images.tv9kannada.com/wp-content/uploads/2025/02/protest-42.jpg?w=280&ar=16:9)
![ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು](https://images.tv9kannada.com/wp-content/uploads/2025/02/mandya-labour.jpg?w=280&ar=16:9)
![ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ](https://images.tv9kannada.com/wp-content/uploads/2025/02/raichur-government-hospital.jpg?w=280&ar=16:9)
![ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ? ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?](https://images.tv9kannada.com/wp-content/uploads/2025/02/shivanand-patil-1.jpg?w=280&ar=16:9)
![ಸಾವಿಗೆ ಮುನ್ನ ಚೇತನ್ ಯುಎಸ್ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್ ಸಾವಿಗೆ ಮುನ್ನ ಚೇತನ್ ಯುಎಸ್ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್](https://images.tv9kannada.com/wp-content/uploads/2025/02/seema-latkar-police-commissioner.jpg?w=280&ar=16:9)
![ಮಂಗಳೂರು: ಫುಟ್ಬಾಲ್ ಟೂರ್ನ್ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ ಮಂಗಳೂರು: ಫುಟ್ಬಾಲ್ ಟೂರ್ನ್ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ](https://images.tv9kannada.com/wp-content/uploads/2025/02/spectator-gallery.jpg?w=280&ar=16:9)
![ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ](https://images.tv9kannada.com/wp-content/uploads/2025/02/daali-dhananjaya-vasishta-simha-dhanyatha-1.jpg?w=280&ar=16:9)
![ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ? ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?](https://images.tv9kannada.com/wp-content/uploads/2025/02/mysuru-incident-1.jpg?w=280&ar=16:9)
![Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ](https://images.tv9kannada.com/wp-content/uploads/2025/02/satyanarayana-swami-vrat.jpg?w=280&ar=16:9)
![Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ? Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?](https://images.tv9kannada.com/wp-content/uploads/2025/02/dina-bhavishya-2-1.jpg?w=280&ar=16:9)