ಬಿಗ್ ಬಾಸ್ ಮನೆಯಲ್ಲಿ ಹೊಸ ಗಾದೆ ಹೇಳಿದ ಡ್ರೋನ್ ಪ್ರತಾಪ್; ಏನಿದರ ಅರ್ಥ?

ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಆಗಾಗ ಗಾದೆ ಹೇಳುತ್ತಾ ಇರುತ್ತಾರೆ. ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ’ ಎಂದು ಈ ಮೊದಲು ಹೇಳಿದ್ದರು. ಈಗ ಹೊಸ ಗಾದೆ ಹೇಳಿದ್ದಾರೆ.

|

Updated on: Nov 18, 2023 | 9:22 AM

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಮಾಜದಲ್ಲಿ ಅವರು ಗುರುತಿಸಿಕೊಂಡಿದ್ದಕ್ಕೂ, ಬಿಗ್​ ಬಾಸ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಡ್ರೋನ್ ಪ್ರತಾಪ್ ಬಗ್ಗೆ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಮಾಜದಲ್ಲಿ ಅವರು ಗುರುತಿಸಿಕೊಂಡಿದ್ದಕ್ಕೂ, ಬಿಗ್​ ಬಾಸ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಡ್ರೋನ್ ಪ್ರತಾಪ್ ಬಗ್ಗೆ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

1 / 5
ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಆಗಾಗ ಗಾದೆ ಹೇಳುತ್ತಾ ಇರುತ್ತಾರೆ. ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ’ ಎಂದು ಈ ಮೊದಲು ಹೇಳಿದ್ದರು. ಈಗ ಹೊಸ ಗಾದೆ ಹೇಳಿದ್ದಾರೆ.

ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಆಗಾಗ ಗಾದೆ ಹೇಳುತ್ತಾ ಇರುತ್ತಾರೆ. ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ’ ಎಂದು ಈ ಮೊದಲು ಹೇಳಿದ್ದರು. ಈಗ ಹೊಸ ಗಾದೆ ಹೇಳಿದ್ದಾರೆ.

2 / 5
ಈ ವಾರ ಲೆಟರ್ ಬರೋ ಟಾಸ್ಕ್​ ಇತ್ತು. ತುಕಾಲಿ ಸಂತೋಷ್​ಗೆ ಲೆಟರ್ ಬಂದಿತ್ತು. ಡ್ರೋನ್ ಪ್ರತಾಪ್​ಗೆ ಪತ್ರ ಸಿಗಲಿಲ್ಲ. ಸಂತೋಷ್ ಖುಷಿಯಿಂದ ಸುತ್ತಾಡೋಕೆ ಹೋಗೋಣ ಎಂದಿದ್ದಾರೆ. ಆಗ ಪ್ರತಾಪ್ ಗಾದೆ ಹೇಳಿದ್ದಾರೆ.

ಈ ವಾರ ಲೆಟರ್ ಬರೋ ಟಾಸ್ಕ್​ ಇತ್ತು. ತುಕಾಲಿ ಸಂತೋಷ್​ಗೆ ಲೆಟರ್ ಬಂದಿತ್ತು. ಡ್ರೋನ್ ಪ್ರತಾಪ್​ಗೆ ಪತ್ರ ಸಿಗಲಿಲ್ಲ. ಸಂತೋಷ್ ಖುಷಿಯಿಂದ ಸುತ್ತಾಡೋಕೆ ಹೋಗೋಣ ಎಂದಿದ್ದಾರೆ. ಆಗ ಪ್ರತಾಪ್ ಗಾದೆ ಹೇಳಿದ್ದಾರೆ.

3 / 5
‘ಹಸಿದವರು ಅಲ್ಲಾಡ್ತಿದ್ರು, ಉಂಡವ್ರು ಉಳ್ಳಾಡ್ತಿದ್ರು’ ಎಂದಿದ್ದಾರೆ ಡ್ರೋನ್ ಪ್ರತಾಪ್. ಸಂತೋಷ್ ಖುಷಿಯಿಂದ ಕುಣಿಯುತ್ತಿದ್ದಾರೆ, ಪ್ರತಾಪ್ ಬೇಸರದಲ್ಲಿದ್ದಾರೆ ಎಂಬುದು ಗಾದೆಯ ಅರ್ಥ.

‘ಹಸಿದವರು ಅಲ್ಲಾಡ್ತಿದ್ರು, ಉಂಡವ್ರು ಉಳ್ಳಾಡ್ತಿದ್ರು’ ಎಂದಿದ್ದಾರೆ ಡ್ರೋನ್ ಪ್ರತಾಪ್. ಸಂತೋಷ್ ಖುಷಿಯಿಂದ ಕುಣಿಯುತ್ತಿದ್ದಾರೆ, ಪ್ರತಾಪ್ ಬೇಸರದಲ್ಲಿದ್ದಾರೆ ಎಂಬುದು ಗಾದೆಯ ಅರ್ಥ.

4 / 5
ಪ್ರತಾಪ್ ಬಿಗ್ ಬಾಸ್​ ಮನೆಗೆ ಬಂದಾಗ ಸಣ್ಣ ಸಣ್ಣ ವಿಚಾರಕ್ಕೆ ಅಳುತ್ತಿದ್ದರು. ಈಗ ಅವರು ಸ್ಟ್ರಾಂಗ್ ಆಗಿದ್ದಾರೆ. ಎಲ್ಲರಿಂದ ಅವರು ಮೆಚ್ಚುಗೆ ಪಡೆಯುತ್ತಿದ್ದಾರೆ.

ಪ್ರತಾಪ್ ಬಿಗ್ ಬಾಸ್​ ಮನೆಗೆ ಬಂದಾಗ ಸಣ್ಣ ಸಣ್ಣ ವಿಚಾರಕ್ಕೆ ಅಳುತ್ತಿದ್ದರು. ಈಗ ಅವರು ಸ್ಟ್ರಾಂಗ್ ಆಗಿದ್ದಾರೆ. ಎಲ್ಲರಿಂದ ಅವರು ಮೆಚ್ಚುಗೆ ಪಡೆಯುತ್ತಿದ್ದಾರೆ.

5 / 5
Follow us
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್