ಸಿಂಪಲ್ ಉಡುಗೆಯಲ್ಲೇ ಇಷ್ಟವಾಗುತ್ತಾರೆ ನಟಿ ಕೃತಿ ಶೆಟ್ಟಿ; ಇಲ್ಲಿದೆ ಫೋಟೋ ಗ್ಯಾಲರಿ
ಕೃತಿ ಅವರು ಸಾಕಷ್ಟು ಸಿಂಪಲ್ ಲುಕ್ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.
Updated on: Jun 20, 2022 | 3:56 PM

ನಟಿ ಕೃತಿ ಶೆಟ್ಟಿ ಅವರು ಟಾಲಿವುಡ್ನಲ್ಲಿ ಸಖತ್ ಹೆಸರು ಮಾಡಿದ್ದಾರೆ. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಉಪ್ಪೇನಾ’ ಅವರಿಗೆ ಸಾಕಷ್ಟು ಜನಪ್ರಿಯತೆ ನೀಡಿತು. ಕೇವಲ 17ನೇ ವಯಸ್ಸಿಗೆ ನಾಯಕಿಯಾಗಿ ಮಿಂಚಿದರು.

‘ಶ್ಯಾಮ್ ಸಿಂಘ ರಾಯ್’ ಚಿತ್ರ ಕೂಡ ಕೃತಿ ಶೆಟ್ಟಿ ಅವರಿಗೆ ಹೆಸರು ತಂದುಕೊಟ್ಟಿತು. ನಾನಿ ನಟನೆಯ ಈ ಚಿತ್ರ ಹಿಟ್ ಆಯಿತು. ಕೊವಿಡ್ ಕಠಿಣ ನಿಯಮಗಳು ಜಾರಿಯಲ್ಲಿದ್ದಾಗ ತೆರೆಕಂಡ ‘ಬಂಗಾರ್ರಾಜು’ ಸಿನಿಮಾ ಕೂಡ ಯಶಸ್ಸು ಕಂಡಿತು.

ಸದ್ಯ ಮೂರು ಚಿತ್ರಗಳಲ್ಲಿ ಕೃತಿ ಬ್ಯುಸಿ ಇದ್ದಾರೆ. ಸಾಮಾನ್ಯವಾಗಿ ನಟಿಯರು ಬೋಲ್ಡ್ ಲುಕ್ನಲ್ಲಿ ಗಮನ ಸೆಳೆಯುತ್ತಾರೆ. ಆದರೆ, ಕೃತಿ ಅವರು ಸಿಂಪಲ್ ಲುಕ್ನಿಂದ ಇಷ್ಟವಾಗುತ್ತಾರೆ.

ಕೃತಿ ಅವರು ಸಾಕಷ್ಟು ಸಿಂಪಲ್ ಲುಕ್ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರಿಗೆ 33 ಲಕ್ಷ ಹಿಂಬಾಲಕರಿದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಿದೆ.
Related Photo Gallery

ಗುಜರಾತ್ ಟೈಟನ್ಸ್ ತಂಡಕ್ಕೆ ಹೊಸ ಮಾಲೀಕತ್ವ

ಹಳದಿ ಕಲ್ಲಂಗಡಿ ಬೆಳೆದು ಗಮನ ಸೆಳೆದ ಧಾರವಾಡದ ಯುವ ರೈತ

ಕೆಕೆಆರ್ಗೆ ಪ್ಲೇಯಿಂಗ್ 11; ನಾಯಕ ರಹಾನೆಗೆ ಯಾವ ಕ್ರಮಾಂಕ?

ಮನೆಯಲ್ಲಿ ಪ್ರತಿದಿನ ಜಗಳವೇ? ವಾಸ್ತು ತಜ್ಞರ ಈ ಸಲಹೆ ಅನುಸರಿಸಿ

ತಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರೆಂದು ತಿಳಿಸಿದ ವಿರಾಟ್ ಕೊಹ್ಲಿ

IPL 2025: 8 ಆಟಗಾರರು ಎಂಟ್ರಿ: RCB ಅಭಿಮಾನಿಗಳಿಗೆ ಗುಡ್ ನ್ಯೂಸ್

ತಿಪ್ಪೇರುದ್ರಸ್ವಾಮಿ ರಥೋತ್ಸವ,ಕೊಬ್ಬರಿ ಸುಟ್ಟು ಹರಕೆ ತೀರಿಸಿದ ಭಕ್ತರು

ಐಪಿಎಲ್ನ ಎಲ್ಲಾ ಆವೃತ್ತಿಗಳನ್ನು ಆಡಿರುವ ಆಟಗಾರರ ಪಟ್ಟಿಯಲ್ಲಿ ಕನ್ನಡಿಗ

ನೇತ್ರಾವತಿ ನದಿ ಮಲಿನ: ಲೋಡ್ ಗಟ್ಟಲೆ ಕಸ ತೆಗೆದ ಸ್ವಯಂಸೇವಕರು

ಖೈದಿ ಸಂಖ್ಯೆಗೆ ಬೆಂಬಲ: ಪಾಕಿಸ್ತಾನ್ ಆಟಗಾರನಿಗೆ ಬಿತ್ತು 14 ಲಕ್ಷ ರೂ. ದಂಡ
ಪುನೀತ್ ರಾಜ್ಕುಮಾರ್ಗೆ ವಿಶೇಷ ಗೌರವ ಸಲ್ಲಿಸಿದ ಆರ್ಸಿಬಿ

ಗುರುದ್ವಾರ ರಕಬ್ಗಂಜ್ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ

ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ

ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್ಗಿಲ್ಲ: ಮುನಿಸ್ವಾಮಿ

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ

ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ಗೆ ಗಂಗಾಜಲ ನೀಡಿದ ಮೋದಿ

ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!

ಪಿಎಂ ಇಂಟರ್ನ್ಶಿಪ್ ಯೋಜನೆ ಆ್ಯಪ್ಗೆ ನಿರ್ಮಲಾ ಸೀತಾರಾಮನ್ ಚಾಲನೆ

ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ

ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
