AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಹರೀಶ್ ರಾಯ್, ಶಿಕ್ಷೆ ತಪ್ಪಿಸಿಕೊಂಡಿದ್ದು ಹೇಗೆ?

Harish Rai: ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಅಂದಹಾಗೆ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಮಾತ್ರವಲ್ಲ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿತ್ತು ಹರೀಶ್ ರಾಯ್​​ ಅವರಿಗೆ. ಏನಿದು ಪ್ರಕರಣ? ಪ್ರಕರಣದಿಂದ ಹೊರಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ...

ಮಂಜುನಾಥ ಸಿ.
|

Updated on:Nov 06, 2025 | 1:23 PM

Share
ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಅವರ ಕಳೆದ ಕೆಲ ವರ್ಷಗಳಿಂದಲೂ ಕ್ಯಾನ್ಸರ್​​ನೊಂದಿಗೆ ಹೋರಾಡುತ್ತಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಹರೀಶ್ ರಾಯ್ ನಿಧನ ಹೊಂದಿದ್ದಾರೆ. ಅವರ ಕಳೆದ ಕೆಲ ವರ್ಷಗಳಿಂದಲೂ ಕ್ಯಾನ್ಸರ್​​ನೊಂದಿಗೆ ಹೋರಾಡುತ್ತಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

1 / 7
ಅಂದಹಾಗೆ ಹರೀಶ್ ರಾಯ್ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಮಾತ್ರವಲ್ಲ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿತ್ತು ಹರೀಶ್ ರಾಯ್​​ ಅವರಿಗೆ. ಈ ಪ್ರಕರಣದ ಬಗ್ಗೆ ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದರು.

ಅಂದಹಾಗೆ ಹರೀಶ್ ರಾಯ್ ಅವರು ಚಿತ್ರರಂಗಕ್ಕೆ ಬರುವ ಮುಂಚೆಯೇ ಕೊಲೆ ಪ್ರಕರಣದ ಆರೋಪಿ ಆಗಿದ್ದರು. ಮಾತ್ರವಲ್ಲ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ಬಂದು ಶಿಕ್ಷೆ ಸಹ ಆಗಿತ್ತು ಹರೀಶ್ ರಾಯ್​​ ಅವರಿಗೆ. ಈ ಪ್ರಕರಣದ ಬಗ್ಗೆ ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದರು.

2 / 7
1992, ನವೆಂಬರ್ 13 ರಂದು ಉಡುಪಿಯಲ್ಲಿ ಶಾಲಾ ಶಿಕ್ಷಕರಾಗಿದ್ದ ಜಯರಾಮ್ ಎಂಬುವರ ಮೇಲೆ ಹರೀಶ್ ರಾಯ್ ಮತ್ತು ಅವರ ಕೆಲವರು ಗೆಳೆಯರು ಹಲ್ಲೆ ಮಾಡಿದ್ದರಂತೆ. ಜಯರಾಮ್ ಒಂದು ವಾರದ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದರು.

1992, ನವೆಂಬರ್ 13 ರಂದು ಉಡುಪಿಯಲ್ಲಿ ಶಾಲಾ ಶಿಕ್ಷಕರಾಗಿದ್ದ ಜಯರಾಮ್ ಎಂಬುವರ ಮೇಲೆ ಹರೀಶ್ ರಾಯ್ ಮತ್ತು ಅವರ ಕೆಲವರು ಗೆಳೆಯರು ಹಲ್ಲೆ ಮಾಡಿದ್ದರಂತೆ. ಜಯರಾಮ್ ಒಂದು ವಾರದ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದರು.

3 / 7
ಆ ಸಂದರ್ಭದಲ್ಲಿ ಹರೀಶ್ ರಾಯ್ ಸೇರಿದಂತೆ ಇನ್ನೂ ಕೆಲವರ ಮೇಲೆ ಕೊಲೆ ಆರೋಪ ದಾಖಲಾಗಿತ್ತು. ಪ್ರಕರಣ ಸೆಷನ್ಸ್​​ ಕೋರ್ಟ್​​ನಲ್ಲಿತ್ತು, ಆದರೆ ಹರೀಶ್ ರಾಯ್ ಅಷ್ಟರಲ್ಲೆ ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ತೊಡಗಿಕೊಂಡರು.

ಆ ಸಂದರ್ಭದಲ್ಲಿ ಹರೀಶ್ ರಾಯ್ ಸೇರಿದಂತೆ ಇನ್ನೂ ಕೆಲವರ ಮೇಲೆ ಕೊಲೆ ಆರೋಪ ದಾಖಲಾಗಿತ್ತು. ಪ್ರಕರಣ ಸೆಷನ್ಸ್​​ ಕೋರ್ಟ್​​ನಲ್ಲಿತ್ತು, ಆದರೆ ಹರೀಶ್ ರಾಯ್ ಅಷ್ಟರಲ್ಲೆ ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ತೊಡಗಿಕೊಂಡರು.

4 / 7
‘ಓಂ’ ಸಿನಿಮಾದಿಂದ ಅವರಿಗೆ ಖ್ಯಾತಿ ಸಿಕ್ಕಿತು, ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳು ಹರೀಶ್ ರಾಯ್ ಅವರಿಗೆ ದೊರಕುತ್ತಾ ಹೋಯ್ತು, ಹರೀಶ್ ರಾಯ್ ಕೊಲೆ ಪ್ರಕರಣದ ವಿಚಾರಣೆ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ.

‘ಓಂ’ ಸಿನಿಮಾದಿಂದ ಅವರಿಗೆ ಖ್ಯಾತಿ ಸಿಕ್ಕಿತು, ಒಂದರ ಹಿಂದೊಂದರಂತೆ ಸಿನಿಮಾ ಅವಕಾಶಗಳು ಹರೀಶ್ ರಾಯ್ ಅವರಿಗೆ ದೊರಕುತ್ತಾ ಹೋಯ್ತು, ಹರೀಶ್ ರಾಯ್ ಕೊಲೆ ಪ್ರಕರಣದ ವಿಚಾರಣೆ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ.

5 / 7
ಆದರೆ 2003 ರಲ್ಲಿ ಹರೀಶ್ ರಾಯ್ ಸೇರಿದಂತೆ ಹಲವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಯ್ತು. ಹರೀಶ್ ರಾಯ್ ಪರಪ್ಪನ ಅಗ್ರಹಾರ ಜೈಲು ಸೇರಿದರು. ಆ ಸಮಯದಲ್ಲಿ ಹರೀಶ್ ರಾಯ್ ಕೈಯಲ್ಲಿ ಬಹಳ ಸಿನಿಮಾ ಆಫರ್​​ಗಳು ಸಹ ಇದ್ದವು.

ಆದರೆ 2003 ರಲ್ಲಿ ಹರೀಶ್ ರಾಯ್ ಸೇರಿದಂತೆ ಹಲವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಯ್ತು. ಹರೀಶ್ ರಾಯ್ ಪರಪ್ಪನ ಅಗ್ರಹಾರ ಜೈಲು ಸೇರಿದರು. ಆ ಸಮಯದಲ್ಲಿ ಹರೀಶ್ ರಾಯ್ ಕೈಯಲ್ಲಿ ಬಹಳ ಸಿನಿಮಾ ಆಫರ್​​ಗಳು ಸಹ ಇದ್ದವು.

6 / 7
ಬಳಿಕ ಹರೀಶ್ ರಾಯ್, ಒಳ್ಳೆಯ ಲಾಯರ್ ಒಬ್ಬರ ಹಿಡಿದು ತೀರ್ಪನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸಿದರು. ಅಲ್ಲಿ ಅವರಿಗೆ ಪ್ರಕರಣದಿಂದ ಮುಕ್ತಿ ದೊರಕಿತು. ಹರೀಶ್ ಹೇಳುವಂತೆ, ಸತ್ತ ವ್ಯಕ್ತಿಯೇ, ಹರೀಶ್ ಅಂದು ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದರಂತೆ.

ಬಳಿಕ ಹರೀಶ್ ರಾಯ್, ಒಳ್ಳೆಯ ಲಾಯರ್ ಒಬ್ಬರ ಹಿಡಿದು ತೀರ್ಪನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸಿದರು. ಅಲ್ಲಿ ಅವರಿಗೆ ಪ್ರಕರಣದಿಂದ ಮುಕ್ತಿ ದೊರಕಿತು. ಹರೀಶ್ ಹೇಳುವಂತೆ, ಸತ್ತ ವ್ಯಕ್ತಿಯೇ, ಹರೀಶ್ ಅಂದು ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದರಂತೆ.

7 / 7

Published On - 1:22 pm, Thu, 6 November 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ