AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7ನೇ ಮಗುವಿಗೆ ತಂದೆಯಾದ ಖುಷಿಯಲ್ಲಿ 79ನೇ ವಯಸ್ಸಿನ ಹಾಲಿವುಡ್​​ ನಟ

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ ಎಂದು ನಟ ರಾಬರ್ಟ್ ಡಿ ನಿರೋ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಅಕ್ಷತಾ ವರ್ಕಾಡಿ
|

Updated on:May 11, 2023 | 2:45 PM

Share
ಮೊಮ್ಮಕ್ಕಳೊಂದಿಗೆ ಸಮಯ ಕಳೆಯಬೇಕಾದ ಸಮಯದಲ್ಲಿ 7ನೇ ಮಗುವಿಗೆ ತಂದೆಯಾಗುತ್ತಿರುವ ಖುಷಿಯನ್ನು  ಹಾಲಿವುಡ್​​ ನಟ ರಾಬರ್ಟ್ ಡಿ ನಿರೋ  ಹಂಚಿಕೊಂಡಿದ್ದಾರೆ.

ಮೊಮ್ಮಕ್ಕಳೊಂದಿಗೆ ಸಮಯ ಕಳೆಯಬೇಕಾದ ಸಮಯದಲ್ಲಿ 7ನೇ ಮಗುವಿಗೆ ತಂದೆಯಾಗುತ್ತಿರುವ ಖುಷಿಯನ್ನು ಹಾಲಿವುಡ್​​ ನಟ ರಾಬರ್ಟ್ ಡಿ ನಿರೋ ಹಂಚಿಕೊಂಡಿದ್ದಾರೆ.

1 / 6
ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ  ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ 7 ನೇ ಮಗುವಿನ ಬರುವಿಕೆಗಾಗಿ ಕಾಯಿತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

2 / 6
ಇನ್ನೇನು ತೆರೆಕಾಣಲಿರುವ ' ಎಬೌಟ್ ಮೈ ಫಾದರ್ ' ಸಿನಿಮಾ ಪ್ರಚಾರದ ವೇಳೆ ತಾನು 79 ವಯಸ್ಸಿನಲ್ಲಿ ತಂದೆಯಾಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇನ್ನೇನು ತೆರೆಕಾಣಲಿರುವ ' ಎಬೌಟ್ ಮೈ ಫಾದರ್ ' ಸಿನಿಮಾ ಪ್ರಚಾರದ ವೇಳೆ ತಾನು 79 ವಯಸ್ಸಿನಲ್ಲಿ ತಂದೆಯಾಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

3 / 6
ಇದೀಗಾ ಹಾಲಿವುಡ್ ಆಸ್ಕರ್ ವಿಜೇತ​​ ನಟ  ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿರುವುದು ಎಲ್ಲೆಡೆ ಬಾರೀ ವೈರಲ್​ ಆಗಿದೆ.

ಇದೀಗಾ ಹಾಲಿವುಡ್ ಆಸ್ಕರ್ ವಿಜೇತ​​ ನಟ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿರುವುದು ಎಲ್ಲೆಡೆ ಬಾರೀ ವೈರಲ್​ ಆಗಿದೆ.

4 / 6
ಐರಿಷ್ ಮ್ಯಾನ್ ಸಿನಿಮಾದ ಮೂಲಕ ಸಾಕಷ್ಟು ಚಿರಪರಿಚಿತ ನಟ ರಾಬರ್ಟ್ ಡಿ ನಿರೋ. 7 ಸಲ ಆಸ್ಕರ್​​ಗೆ ನಾಮಿನೇಟ್ ಆಗಿ ಎರಡು ಸಲ ಆಸ್ಕರ್ ಗೆದ್ದಿದ್ದಾರೆ.

ಐರಿಷ್ ಮ್ಯಾನ್ ಸಿನಿಮಾದ ಮೂಲಕ ಸಾಕಷ್ಟು ಚಿರಪರಿಚಿತ ನಟ ರಾಬರ್ಟ್ ಡಿ ನಿರೋ. 7 ಸಲ ಆಸ್ಕರ್​​ಗೆ ನಾಮಿನೇಟ್ ಆಗಿ ಎರಡು ಸಲ ಆಸ್ಕರ್ ಗೆದ್ದಿದ್ದಾರೆ.

5 / 6
ನಟ ರಾಬರ್ಟ್ ಡಿ ನಿರೋ ' ಎಬೌಟ್ ಮೈ ಫಾದರ್ ' ಸಿನಿಮಾ  ಮೇ 26 ರಂದು ಅಮೇರಿಕಾದಾದ್ಯಂತ ತೆರೆಕಾಣಲಿದೆ.

ನಟ ರಾಬರ್ಟ್ ಡಿ ನಿರೋ ' ಎಬೌಟ್ ಮೈ ಫಾದರ್ ' ಸಿನಿಮಾ ಮೇ 26 ರಂದು ಅಮೇರಿಕಾದಾದ್ಯಂತ ತೆರೆಕಾಣಲಿದೆ.

6 / 6

Published On - 2:45 pm, Thu, 11 May 23

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ