- Kannada News Photo gallery Home Minister Movie Actress Vedhika Birthday here is her fitness technique
Vedhika Birthday: ‘ಹೋಂ ಮಿನಿಸ್ಟರ್’ ನಟಿ ವೇದಿಕಾಗೆ ಬರ್ತ್ಡೇ ಸಂಭ್ರಮ; ಇಲ್ಲಿದೆ ನಟಿಯ ಫಿಟ್ನೆಸ್ ಗುಟ್ಟು
ವೇದಿಕಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ‘ಸಂಗಮ’ ಅವರ ನಟನೆಯ ಕನ್ನಡದ ಮೊದಲ ಸಿನಿಮಾ. ಶಿವರಾಜ್ಕುಮಾರ್ ನಟನೆಯ ‘ಶಿವಲಿಂಗ’ ಸಿನಿಮಾದಲ್ಲಿ ವೇದಿಕಾ ನಟಿಸಿದ್ದರು. ಉಪೇಂದ್ರ ಅವರ ‘ಹೋಂ ಮಿನಿಸ್ಟರ್’ ಚಿತ್ರದಲ್ಲೂ ವೇದಿಕಾ ಬಣ್ಣ ಹಚ್ಚಿದ್ದರು.
Updated on: Feb 21, 2023 | 8:20 AM

ನಟಿ ವೇದಿಕಾ ಅವರು ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದವರಿಗೆ ಪರಿಚಿತರು. ಅವರಿಗೆ ಇಂದು (ಫೆ.21) ಬರ್ತ್ಡೇ ಸಂಭ್ರಮ. ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ನಟಿಗೆ ಶುಭಾಶಯ ಕೋರುತ್ತಿದ್ದಾರೆ.

ವೇದಿಕಾ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ‘ಸಂಗಮ’ ಅವರ ನಟನೆಯ ಕನ್ನಡದ ಮೊದಲ ಸಿನಿಮಾ. ಶಿವರಾಜ್ಕುಮಾರ್ ನಟನೆಯ ‘ಶಿವಲಿಂಗ’ ಸಿನಿಮಾದಲ್ಲಿ ವೇದಿಕಾ ನಟಿಸಿದ್ದರು. ಉಪೇಂದ್ರ ಅವರ ‘ಹೋಂ ಮಿನಿಸ್ಟರ್’ ಚಿತ್ರದಲ್ಲೂ ವೇದಿಕಾ ಬಣ್ಣ ಹಚ್ಚಿದ್ದರು.

ವೇದಿಕಾ ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಎಂದಿಗೂ ಅವರು ತಮ್ಮ ದೇಹದ ಅಂದವನ್ನು ಹಾಳುಮಾಡಿಕೊಳ್ಳಲು ಬಿಟ್ಟಿಲ್ಲ.


ಈ ಕಾರಣದಿಂದ ವೇದಿಕಾ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. 2022ರಲ್ಲಿ ಅವರ ನಟನೆಯ ‘ಹೋಂ ಮಿನಿಸ್ಟರ್’ ಸಿನಿಮಾ ರಿಲೀಸ್ ಆಯಿತು. ಈಗ ಅವರ ಕೈಲಿ ನಾಲ್ಕೈದು ಸಿನಿಮಾಗಳಿವೆ.
Related Photo Gallery

ದಾವಣಗೆರೆ: ಬರಡು ಭೂಮಿಯಲ್ಲೂ ಸೇಬು ಬೆಳೆದು ಯಶಸ್ವಿಯಾದ ರೈತ

ಬಾಯಿಯ ದುರ್ವಾಸೆಯನ್ನು ಹೋಗಲಾಗಡಿಲು ಈ ಸಿಂಪಲ್ ಟಿಪ್ಸ್ ಪಾಲಿಸಿ

ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಫ್ರಿಡ್ಜ್ನಲ್ಲಿಡುವ ತಪ್ಪು ಮಾಡಬೇಡಿ

30 ಪಂದ್ಯ ಪೂರ್ಣ: ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

PSL 2025: ಸ್ಫೋಟಕ ಸೆಂಚುರಿ... ವಿಶ್ವ ದಾಖಲೆ ಬರೆದ ಪಾಕಿಸ್ತಾನ್ ಬ್ಯಾಟರ್

‘45’ ಚಿತ್ರದ ಪ್ರಚಾರಕ್ಕಾಗಿ ಮುಂಬೈಗೆ ಹಾರಿದ ಶಿವಣ್ಣ, ಉಪೇಂದ್ರ, ಜನ್ಯ

ಬೇಸಿಗೆಯಲ್ಲಿ ತಪ್ಪದೆ ಬಿಲ್ವಪತ್ರೆ ಸೇವನೆ ಮಾಡಿ

IPL 2025: ಐಪಿಎಲ್ಗೆ ಮತ್ತೋರ್ವ ಕನ್ನಡಿಗ ಎಂಟ್ರಿ

ವೈಷ್ಣವಿಗೆ ಬಂದಿತ್ತು 300 ಮದುವೆ ಆಫರ್; ಪ್ರೀತಿ ಮೂಡಿದ್ದು ಹೇಗೆ?

1.3 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿಸಿದ ರಿಷಬ್ ಶೆಟ್ಟಿ; ಫೋಟೋ ನೋಡಿ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ

28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ

ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ

ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್ವೆಲ್ ಕೊರೆಸಿದ ದಂಪತಿ

ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ

ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?

ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ

ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
