Cracked Heels: ಒಡೆದ ಕಾಲಿನ ಹಿಮ್ಮಡಿಗೆ ಇಲ್ಲಿದೆ ಮನೆಮದ್ದು
ನಾನಾ ಕಾರಣಕ್ಕೆ ಕೆಲವರಿಗೆ ಕಾಲಿನ ಪಾದಗಳು ಒಡೆಯುತ್ತವೆ. ಓಡಾಡುವುದಕ್ಕೂ ಕಷ್ಠವಾಗುತ್ತದೆ. ಇದದಿಂದ ಮುಕ್ತಿ ಪಡೆಯಲು ಮನೆಯಲ್ಲೇ ಮದ್ದಿದೆ.
Updated on: May 11, 2022 | 8:30 AM
Share

ಮಲಗುವ ಮುನ್ನಾ ಒಡೆದ ಹಿಮ್ಮಡಿಗೆ ಜೇನುತುಪ್ಪ ಹಚ್ಚಿ. ಜೇನುತುಪ್ಪ ಔಷಧಿ ಗುಣವನ್ನು ಹೊಂದಿದೆ. ಹೀಗಾಗಿ ಒಡೆದ ಕಾಲಿಗೆ ಇದು ರಾಮಬಾಣ ಇದ್ದಂತೆ.

ತೆಂಗಿನ ಎಣ್ಣೆ ಸರ್ವ ಕಾಯಿಲೆಗೆ ಮದ್ದಿದ್ದಂತೆ. ಹೀಗಾಗಿ ಕಾಲನ್ನು ತೊಳೆದು ತೆಂಗಿನ ಎಣ್ಣೆಯನ್ನು ಬಳಸಿ.

ಬಾಳೆಹಣ್ಣನ್ನು ಮ್ಯಾಶ್ ಮಾಡಿ ಪೇಸ್ಟ್ ಮಾಡಿ. ಪೇಸ್ಟ್ನ ಕಾಲಿಗೆ ಹಚ್ಚಿ. 20ರಿಂದ 30 ನಿಮಿಷಗಳ ಕಾಲ ಒಣಗಲು ಬಿಡಿ.

ಅಲೋವೆರಾ ಜೆಲ್ ಬಳಸಿ. ಮೊದಲು ಉಗುರು ಬೆಚ್ಚಗಿನ ನೀರಲ್ಲಿ ಪಾದವನ್ನು ನೆನೆಸಿ. ನಂತರ ಅಲೋವೆರಾ ಜೆಲ್ನ ಹಚ್ಚಿ.

ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ. ನಂತರ ಒಡೆದ ಕಾಲನ್ನು ನೆನೆಸಿಡಿ. 15 ನಿಮಿಷ ಕಾಲು ನೀರಿನಲ್ಲಿ ಇರಬೇಕು. ಹೀಗೆ ಮಾಡಿದರೆ ಕಾಲು ಒಡೆಯುವುದು ಕಡಿಮೆಯಾಗುತ್ತದೆ.
Related Photo Gallery
ಬಿಡುಗಡೆ ಸಿದ್ಧವಾಗಿದೆ ಹೊಸಬರ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ‘ವಿಕಲ್ಪ’
2024ರಲ್ಲಿ ಬಾಂಗ್ಲಾ ವಿಮೋಚನೆ: ಮಾಜಿ ಪ್ರಧಾನಿ ಪುತ್ರ ರಹಮಾನ್
ಬ್ಯಾಂಕ್ ಆಫ್ ಇಂಡಿಯಾದಲ್ಲಿ 400 ಅಪ್ರೆಂಟಿಸ್ ನೇಮಕಾತಿ; ಪದವೀಧರರು ಅರ್ಹರು
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಬಸ್ ಅಪಘಾತ: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ಕಂದಮ್ಮ ಅಗ್ನಿಗೆ ಆಹುತಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಚಿತ್ರದುರ್ಗ ಬಳಿ ಬಸ್ ದುರಂತ: ಮಕ್ಕಳು ನಾಪತ್ತೆ, ಪೋಷಕರ ಗೋಳಾಟ




