AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ಬಿಲ್ ಕಡಿಮೆ ಮಾಡುವುದು ಹೇಗೆ? ಕರೆಂಟ್ ಖರ್ಚು ಉಳಿಸಲು ಏನೆಲ್ಲಾ ಮಾಡಬಹುದು? ಇಲ್ಲಿದೆ ವಿವರ

How to Reduce Electricity Bill at Home: ಮನೆಯ ಸಮೀಪ ಮರ ಗಿಡಗಳು ಇರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಮನೆಯ ವಿದ್ಯುತ್ ಉಪಕರಣಗಳ ಬಗ್ಗೆ ಗಮನ ಹರಿಸುವುದು ಕೂಡ ಉತ್ತಮ.

TV9 Web
| Edited By: |

Updated on: Sep 28, 2021 | 5:45 PM

Share
ಕೊರೊನಾ ಹಾಗೂ ಲಾಕ್​ಡೌನ್ ಬಳಿಕ ಬೆಲೆ ಏರಿಕೆ, ಅಗತ್ಯ ವಸ್ತುಗಳು ಮತ್ತು ಇಂಧನ ದುಬಾರಿ ಆಗಿದೆ. ಇದರಿಂದ ಜನರು ಹಣ ಉಳಿತಾಯ ಮಾಡಲು ಕಷ್ಟಪಡುತ್ತಿದ್ದಾರೆ. ಮನೆಯ ಆಯವ್ಯಯ ನೋಡಿಕೊಳ್ಳುವುದು ಸವಾಲಾಗಿದೆ.

How to Reduce Electricity Bill at Home Here are few Tips to follow

1 / 6
ಮತ್ತೊಂದು ಕಡೆ ಕರೆಂಟ್ ಬಿಲ್ ಕೂಡ ಕಟ್ಟಬೇಕು. ಒಟ್ಟಾರೆ ಬೆಲೆ ಏರಿಕೆಯನ್ನು ಕಡಿಮೆ ಆಗುವಂತೆ ನಾವು ಮಾಡಲು ಆಗುವುದಿಲ್ಲ. ಆದರೆ, ಕೆಲವು ಖರ್ಚುಗಳನ್ನು ಉಳಿತಾಯ ಮಾಡಿ ಅದರ ಪರಿಣಾಮ ಕಡಿಮೆ ಮಾಡಿಕೊಳ್ಳಬಹುದು. ವಿದ್ಯುತ್ ಬಿಲ್ ಕಡಿಮೆ ಮಾಡುವುದು ಕೂಡ ಒಂದು ದಾರಿ.

ಮತ್ತೊಂದು ಕಡೆ ಕರೆಂಟ್ ಬಿಲ್ ಕೂಡ ಕಟ್ಟಬೇಕು. ಒಟ್ಟಾರೆ ಬೆಲೆ ಏರಿಕೆಯನ್ನು ಕಡಿಮೆ ಆಗುವಂತೆ ನಾವು ಮಾಡಲು ಆಗುವುದಿಲ್ಲ. ಆದರೆ, ಕೆಲವು ಖರ್ಚುಗಳನ್ನು ಉಳಿತಾಯ ಮಾಡಿ ಅದರ ಪರಿಣಾಮ ಕಡಿಮೆ ಮಾಡಿಕೊಳ್ಳಬಹುದು. ವಿದ್ಯುತ್ ಬಿಲ್ ಕಡಿಮೆ ಮಾಡುವುದು ಕೂಡ ಒಂದು ದಾರಿ.

2 / 6
ಮನೆಯಲ್ಲಿ ಸರಿಯಾದ ಜಾಗದಲ್ಲಿ ಕಿಟಕಿ ಹಾಗೂ ಬಾಗಿಲು ಇರುವುದು ಅತಿ ಅಗತ್ಯ. ಇದರಿಂದಾಗಿ ಬೆಳಗಿನ ಹೊತ್ತಿನಲ್ಲಿ ಕೂಡ ಮನೆಯ ಲೈಟ್ ಆನ್ ಮಾಡುವುದು ತಪ್ಪುತ್ತದೆ. ಈಗಿನ ದಿನಮಾನದಲ್ಲಿ ಮನೆಯ ಮಾಡಿಗೆ ಪಾರದರ್ಶಕ ಗ್ಲಾಸ್​ಗಳನ್ನು ಅಳವಡಿಸುವ ಕ್ರಮವೂ ಇದೆ. ಅದರಿಂದಲೂ ಬಹಳ ಬೆಳಕು ಮನೆಯೊಳಗೆ ಪ್ರವೇಶಿಸುತ್ತದೆ.

ಮನೆಯಲ್ಲಿ ಸರಿಯಾದ ಜಾಗದಲ್ಲಿ ಕಿಟಕಿ ಹಾಗೂ ಬಾಗಿಲು ಇರುವುದು ಅತಿ ಅಗತ್ಯ. ಇದರಿಂದಾಗಿ ಬೆಳಗಿನ ಹೊತ್ತಿನಲ್ಲಿ ಕೂಡ ಮನೆಯ ಲೈಟ್ ಆನ್ ಮಾಡುವುದು ತಪ್ಪುತ್ತದೆ. ಈಗಿನ ದಿನಮಾನದಲ್ಲಿ ಮನೆಯ ಮಾಡಿಗೆ ಪಾರದರ್ಶಕ ಗ್ಲಾಸ್​ಗಳನ್ನು ಅಳವಡಿಸುವ ಕ್ರಮವೂ ಇದೆ. ಅದರಿಂದಲೂ ಬಹಳ ಬೆಳಕು ಮನೆಯೊಳಗೆ ಪ್ರವೇಶಿಸುತ್ತದೆ.

3 / 6
ಮನೆಯ ಮಾಡಿಗೆ ಸೋಲಾರ್ ಪ್ಯಾನೆಲ್​ಗಳನ್ನು ಅಳವಡಿಸುವುದು ಮತ್ತೊಂದು ಕ್ರಮ. ಹೀಗೆ ಮಾಡುವುದರಿಂದ ಬಹಳಷ್ಟು ಪ್ರಮಾಣದ ವಿದ್ಯುತ್ ಬಿಲ್ ಕಡಿತಗೊಳಿಸಬಹುದು. ಮನೆಯ ಲೈಟ್, ಫ್ಯಾನ್ ಇತ್ಯಾದಿಗಳನ್ನು ಕೂಡ ಸೋಲಾರ್ ಮೂಲಕ ನಡೆಸಬಹುದು. ಇದರಿಂದ ಕರೆಂಟ್ ಬಿಲ್ ಕಡಿತವಾಗುತ್ತದೆ.

ಮನೆಯ ಮಾಡಿಗೆ ಸೋಲಾರ್ ಪ್ಯಾನೆಲ್​ಗಳನ್ನು ಅಳವಡಿಸುವುದು ಮತ್ತೊಂದು ಕ್ರಮ. ಹೀಗೆ ಮಾಡುವುದರಿಂದ ಬಹಳಷ್ಟು ಪ್ರಮಾಣದ ವಿದ್ಯುತ್ ಬಿಲ್ ಕಡಿತಗೊಳಿಸಬಹುದು. ಮನೆಯ ಲೈಟ್, ಫ್ಯಾನ್ ಇತ್ಯಾದಿಗಳನ್ನು ಕೂಡ ಸೋಲಾರ್ ಮೂಲಕ ನಡೆಸಬಹುದು. ಇದರಿಂದ ಕರೆಂಟ್ ಬಿಲ್ ಕಡಿತವಾಗುತ್ತದೆ.

4 / 6
ಮನೆಯ ಸಮೀಪ ಮರ ಗಿಡಗಳು ಇರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಮನೆಯ ವಿದ್ಯುತ್ ಉಪಕರಣಗಳ ಬಗ್ಗೆ ಗಮನ ಹರಿಸುವುದು ಕೂಡ ಉತ್ತಮ. ಉದಾಹರಣೆಗೆ, ಎಲೆಕ್ಟ್ರಿಕ್ ಬಲ್ಬ್ ಬದಲಾಗಿ, ಎಲ್​ಇಡಿ ಅಳವಡಿಸುವುದು ಒಳ್ಳೆಯದು. ಅದು ಕಡಿಮೆ ವಿದ್ಯುತ್ ಬಳಸುತ್ತದೆ. ಇತ್ತೀಚೆಗೆ ಸೆನ್ಸಾರ್ ಲೈಟ್​ಗಳು ಕೂಡ ಬಂದಿವೆ. ಅಂದರೆ, ನಿಗದಿತ ಪ್ರಮಾಣದ ಬೆಳಕು ಇದ್ದಾಗ ಅದು ತಾನಾಗಿಯೇ ಆಫ್ ಆಗುತ್ತದೆ.

ಮನೆಯ ಸಮೀಪ ಮರ ಗಿಡಗಳು ಇರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಮನೆಯ ವಿದ್ಯುತ್ ಉಪಕರಣಗಳ ಬಗ್ಗೆ ಗಮನ ಹರಿಸುವುದು ಕೂಡ ಉತ್ತಮ. ಉದಾಹರಣೆಗೆ, ಎಲೆಕ್ಟ್ರಿಕ್ ಬಲ್ಬ್ ಬದಲಾಗಿ, ಎಲ್​ಇಡಿ ಅಳವಡಿಸುವುದು ಒಳ್ಳೆಯದು. ಅದು ಕಡಿಮೆ ವಿದ್ಯುತ್ ಬಳಸುತ್ತದೆ. ಇತ್ತೀಚೆಗೆ ಸೆನ್ಸಾರ್ ಲೈಟ್​ಗಳು ಕೂಡ ಬಂದಿವೆ. ಅಂದರೆ, ನಿಗದಿತ ಪ್ರಮಾಣದ ಬೆಳಕು ಇದ್ದಾಗ ಅದು ತಾನಾಗಿಯೇ ಆಫ್ ಆಗುತ್ತದೆ.

5 / 6
ಮನೆ ಕಟ್ಟಲು ಬಳಸಿರುವ ವಸ್ತುಗಳು ಕೂಡ ಮುಖ್ಯವಾಗುತ್ತದೆ. ಸಾಧ್ಯವಾದಷ್ಟು ಪ್ರಾಕೃತಿಕವಾಗಿ ಲಭ್ಯವಿರುವ ಸೌಕರ್ಯ ಬಳಸಿ ಮನೆ ನಿರ್ಮಿಸುವುದು ಒಳ್ಳೆಯದು.

ಮನೆ ಕಟ್ಟಲು ಬಳಸಿರುವ ವಸ್ತುಗಳು ಕೂಡ ಮುಖ್ಯವಾಗುತ್ತದೆ. ಸಾಧ್ಯವಾದಷ್ಟು ಪ್ರಾಕೃತಿಕವಾಗಿ ಲಭ್ಯವಿರುವ ಸೌಕರ್ಯ ಬಳಸಿ ಮನೆ ನಿರ್ಮಿಸುವುದು ಒಳ್ಳೆಯದು.

6 / 6
Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ