ಮಹಿಳಾ ಪರೀಕ್ಷಾರ್ಥಿಗಳ ಮೂಗುಬೊಟ್ಟಿಗೆ ಬಂತು ಕುತ್ತು; ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಹಿಂದು ವಿರೋಧಿ ನೀತಿ

ಇಂದು(ಭಾನುವಾರ) ನಡೆದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಹಿಂದು ವಿರೋಧಿ ನೀತಿ ಬೆಳಕಿಗೆ ಬಂದಿದೆ. ಹೌದು, ಮಹಿಳಾ ಪರೀಕ್ಷಾರ್ಥಿಗಳ ಮೂಗುಬೊಟ್ಟನ್ನು ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾ ಸಿಬ್ಬಂದಿ ಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ 57 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯುತ್ತಿದ್ದು, ಅದರಲ್ಲಿ ಬಾಗಲಕೋಟೆ ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಕೆಲವರ ಮೂಗು ಬೊಟ್ಟು ತೆಗೆಸಿದರೆ, ಮೂಗುಬೊಟ್ಟು ತೆಗೆಯಲು ಬಾರದವರಿಗೆ ಬಿಳಿ ಕಾಗದ ಪಟ್ಟಿ ಅಂಟಿಸಿ‌ ಕಳಿಸಲಾಗಿದೆ.

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2024 | 3:00 PM

ಇಂದು(ಭಾನುವಾರ) ನಡೆದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಹಿಂದು ವಿರೋಧಿ ನೀತಿ ಬೆಳಕಿಗೆ ಬಂದಿದೆ. ಹೌದು, ಮಹಿಳಾ ಪರೀಕ್ಷಾರ್ಥಿಗಳ ಮೂಗುಬೊಟ್ಟನ್ನು ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾ ಸಿಬ್ಬಂದಿ ಬಿಟ್ಟಿದ್ದಾರೆ.

ಇಂದು(ಭಾನುವಾರ) ನಡೆದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ಹಿಂದು ವಿರೋಧಿ ನೀತಿ ಬೆಳಕಿಗೆ ಬಂದಿದೆ. ಹೌದು, ಮಹಿಳಾ ಪರೀಕ್ಷಾರ್ಥಿಗಳ ಮೂಗುಬೊಟ್ಟನ್ನು ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾ ಸಿಬ್ಬಂದಿ ಬಿಟ್ಟಿದ್ದಾರೆ.

1 / 6
ಬಾಗಲಕೋಟೆ ಜಿಲ್ಲೆಯ 57 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯುತ್ತಿದ್ದು, ಅದರಲ್ಲಿ ಬಾಗಲಕೋಟೆ ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಕೆಲವರ ಮೂಗು ಬೊಟ್ಟು ತೆಗೆಸಿದರೆ, ಮೂಗುಬೊಟ್ಟು ತೆಗೆಯಲು ಬಾರದವರಿಗೆ ಬಿಳಿ ಕಾಗದ ಪಟ್ಟಿ ಅಂಟಿಸಿ‌ ಕಳಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ 57 ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆಯುತ್ತಿದ್ದು, ಅದರಲ್ಲಿ ಬಾಗಲಕೋಟೆ ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಕೆಲವರ ಮೂಗು ಬೊಟ್ಟು ತೆಗೆಸಿದರೆ, ಮೂಗುಬೊಟ್ಟು ತೆಗೆಯಲು ಬಾರದವರಿಗೆ ಬಿಳಿ ಕಾಗದ ಪಟ್ಟಿ ಅಂಟಿಸಿ‌ ಕಳಿಸಲಾಗಿದೆ.

2 / 6
ಅಷ್ಟೇ ಅಲ್ಲ, ಕಿವಿಯೋಲೆಯನ್ನು ಕೂಡ ತೆಗೆಸಿ ಪರೀಕ್ಷೆ ಕೇಂದ್ರದ ಒಳಬಿಡಲಾಗಿದೆ. ಈ ಹಿನ್ನಲೆ ಕೆಲವರು ನಕಲು ತಡೆಯಲು ಈ ಮೂಲಕ ಹಿಂದೂ ಸಂಪ್ರದಾಯಕ್ಕೆ ಕೊಳ್ಳಿ ಇಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲ, ಕಿವಿಯೋಲೆಯನ್ನು ಕೂಡ ತೆಗೆಸಿ ಪರೀಕ್ಷೆ ಕೇಂದ್ರದ ಒಳಬಿಡಲಾಗಿದೆ. ಈ ಹಿನ್ನಲೆ ಕೆಲವರು ನಕಲು ತಡೆಯಲು ಈ ಮೂಲಕ ಹಿಂದೂ ಸಂಪ್ರದಾಯಕ್ಕೆ ಕೊಳ್ಳಿ ಇಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

3 / 6
ಇನ್ನೂ ಕೆಲವರು ಆಧುನಿಕ ಉಪಕರಣ ನಿರ್ಬಂಧ ಒಕೆ, ಮೂಗುಬೊಟ್ಟು ಕಿವಿಯೋಲೆ ತೆಗೆಯೋದೇಕೆ?  ನಕಲು ತಡೆಯಲು ಇದೆಂತಾ ವಿಚಿತ್ರ ಕ್ರಮ ಎಂದು ಪ್ರಶ್ನಿಸಿದರು.

ಇನ್ನೂ ಕೆಲವರು ಆಧುನಿಕ ಉಪಕರಣ ನಿರ್ಬಂಧ ಒಕೆ, ಮೂಗುಬೊಟ್ಟು ಕಿವಿಯೋಲೆ ತೆಗೆಯೋದೇಕೆ?  ನಕಲು ತಡೆಯಲು ಇದೆಂತಾ ವಿಚಿತ್ರ ಕ್ರಮ ಎಂದು ಪ್ರಶ್ನಿಸಿದರು.

4 / 6
ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಬ್ಲ್ಯೂ ಟೂತ್, ವೈರ್​ಲೆಸ್, ಮೊಬೈಲ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಆಭರಣ ಧರಿಸುವಂತಿಲ್ಲ ಎಂದು ಹಾಲ್ ಟಿಕೆಟ್​ನಲ್ಲಿ ಉಲ್ಲೇಖ  ಮಾಡಲಾಗಿದೆ. ಈ ಹಿನ್ನೆಲೆ ಸಿಬ್ಬಂದಿ, ಮೂಗುಬೊಟ್ಟು, ಕಿವಿಯೋಲೆಯನ್ನು ತೆಗೆಸಿದ್ದಾರೆ.

ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಬ್ಲ್ಯೂ ಟೂತ್, ವೈರ್​ಲೆಸ್, ಮೊಬೈಲ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಆಭರಣ ಧರಿಸುವಂತಿಲ್ಲ ಎಂದು ಹಾಲ್ ಟಿಕೆಟ್​ನಲ್ಲಿ ಉಲ್ಲೇಖ  ಮಾಡಲಾಗಿದೆ. ಈ ಹಿನ್ನೆಲೆ ಸಿಬ್ಬಂದಿ, ಮೂಗುಬೊಟ್ಟು, ಕಿವಿಯೋಲೆಯನ್ನು ತೆಗೆಸಿದ್ದಾರೆ.

5 / 6
ಜೀನ್ಸ್ ಪ್ಯಾಂಟ್, ಉದ್ದ ತೋಳಿನ ಬಟ್ಟೆ ಹಾಕಿ ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಆಧುನಿಕ ಉಪಕರಣ ತರುವಂತಿಲ್ಲ ಎಂದು ಕಂಡೀಷನ್ ಇದೆ. ಆದರೆ, ಒಂದು ಧರ್ಮದ ಸಂಪ್ರದಾಯಕ್ಕೆ ದಕ್ಕೆ ತರುವಂತಹ ಕೆಲಸ ಉಳಿತಲ್ಲ ಎಂದರು

ಜೀನ್ಸ್ ಪ್ಯಾಂಟ್, ಉದ್ದ ತೋಳಿನ ಬಟ್ಟೆ ಹಾಕಿ ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಆಧುನಿಕ ಉಪಕರಣ ತರುವಂತಿಲ್ಲ ಎಂದು ಕಂಡೀಷನ್ ಇದೆ. ಆದರೆ, ಒಂದು ಧರ್ಮದ ಸಂಪ್ರದಾಯಕ್ಕೆ ದಕ್ಕೆ ತರುವಂತಹ ಕೆಲಸ ಉಳಿತಲ್ಲ ಎಂದರು

6 / 6
Follow us
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ