AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫಾನಲ್ಲಿ ಮಿಂಚು ಹರಿಸಿದ ನಟ ಶಾರುಖ್ ಖಾನ್, ಕಿಂಗ್ ಖಾನ್ ನೋಡಲು ಅಭಿಮಾನಿ ಸಾಗರ

ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ 2024 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಾಲಿವುಡ್​ನ ದೊಡ್ಡ ಸ್ಟಾರ್ ನಟರು ಭಾಗಿಯಾಗಿದ್ದಾರೆ. ಮೊದಲ ದಿನ ಗೈರಾಗಿದ್ದ ಶಾರುಖ್ ಖಾನ್ ಎರಡನೇ ದಿನ ಹಾಜರಾಗಿ ಪ್ರೇಕ್ಷಕರಿಗೆ ಭರಪೂರ ಮನೊರಂಜನೆ ನೀಡಿದ್ದಾರೆ.

ಮಂಜುನಾಥ ಸಿ.
|

Updated on: Sep 29, 2024 | 1:21 PM

Share
ಐಫಾ (IIFA) 2024 ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯ ಯಾಸಾ ದ್ವೀಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತ ಚಿತ್ರರಂಗದ ಪ್ರಮುಖ ಚಿತ್ರರಂಗದವರು ಐಫಾನಲ್ಲಿ ಭಾಗಿಯಾಗಿದ್ದಾರೆ.

ಐಫಾ (IIFA) 2024 ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯ ಯಾಸಾ ದ್ವೀಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತ ಚಿತ್ರರಂಗದ ಪ್ರಮುಖ ಚಿತ್ರರಂಗದವರು ಐಫಾನಲ್ಲಿ ಭಾಗಿಯಾಗಿದ್ದಾರೆ.

1 / 7
ಸೆಪ್ಟೆಂಬರ್ 27 ರಿಂದ 29ರ ವರೆಗೆ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಭಾರತದ ಚಿತ್ರರಂಗದ ಸ್ಟಾರ್ ನಟರೆಲ್ಲರೂ ಈ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದ್ದಾರೆ.

ಸೆಪ್ಟೆಂಬರ್ 27 ರಿಂದ 29ರ ವರೆಗೆ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಭಾರತದ ಚಿತ್ರರಂಗದ ಸ್ಟಾರ್ ನಟರೆಲ್ಲರೂ ಈ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದ್ದಾರೆ.

2 / 7
ನಟ ಶಾರುಖ್ ಖಾನ್ ಮೊದಲ ದಿನ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದರೆ ಸೆಪ್ಟೆಂಬರ್ 28ರಂದು ಐಫಾನಲ್ಲಿ ಶಾರುಖ್ ಖಾನ್​ರದ್ದೆ ಹವಾ. ಅಭಿಮಾನಿಗಳೊಟ್ಟಿಗೆ ಬೆರೆತ ಶಾರುಖ್, ವೇದಿಕೆ ಮೇಲೆಯೂ ಮಿಂಚು ಹರಿಸಿದರು.

ನಟ ಶಾರುಖ್ ಖಾನ್ ಮೊದಲ ದಿನ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದರೆ ಸೆಪ್ಟೆಂಬರ್ 28ರಂದು ಐಫಾನಲ್ಲಿ ಶಾರುಖ್ ಖಾನ್​ರದ್ದೆ ಹವಾ. ಅಭಿಮಾನಿಗಳೊಟ್ಟಿಗೆ ಬೆರೆತ ಶಾರುಖ್, ವೇದಿಕೆ ಮೇಲೆಯೂ ಮಿಂಚು ಹರಿಸಿದರು.

3 / 7
ಶಾರುಖ್ ಖಾನ್, ನಟ ವಿಕ್ಕಿ ಕೌಶಲ್ ಜೊತೆ ಸೇರಿಕೊಂಡು ಹಲವು ಹಿಂದಿ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ಟ್ ಹಾಕಿದರು. ಕೆಲ ದಕ್ಷಿಣದ ನಟರೊಟ್ಟಿಗೂ ಸಹ ಶಾರುಖ್ ಡ್ಯಾನ್ಸ್ ಮಾಡಿದರು.

ಶಾರುಖ್ ಖಾನ್, ನಟ ವಿಕ್ಕಿ ಕೌಶಲ್ ಜೊತೆ ಸೇರಿಕೊಂಡು ಹಲವು ಹಿಂದಿ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ಟ್ ಹಾಕಿದರು. ಕೆಲ ದಕ್ಷಿಣದ ನಟರೊಟ್ಟಿಗೂ ಸಹ ಶಾರುಖ್ ಡ್ಯಾನ್ಸ್ ಮಾಡಿದರು.

4 / 7
ಶಾರುಖ್ ಖಾನ್ ಅನ್ನು ನೋಡಲು ಭಾರಿ ಸಂಖ್ಯೆಯ ಜನ ಅಬುಧಾಬಿಯ ಯಾಸಾ ದ್ವೀಪದಲ್ಲಿ ಸೇರಿದ್ದರು. ನಟ ಶಾರುಖ್ ಖಾನ್ ಖುದ್ದಾಗಿ ಅಭಿಮಾನಿಗಳ ಬಳಿಗೆ ಹೋಗಿ ಹಲವರಿಗೆ ಹಸ್ತ ಲಾಘವ ಸಹ ಮಾಡಿದರು.

ಶಾರುಖ್ ಖಾನ್ ಅನ್ನು ನೋಡಲು ಭಾರಿ ಸಂಖ್ಯೆಯ ಜನ ಅಬುಧಾಬಿಯ ಯಾಸಾ ದ್ವೀಪದಲ್ಲಿ ಸೇರಿದ್ದರು. ನಟ ಶಾರುಖ್ ಖಾನ್ ಖುದ್ದಾಗಿ ಅಭಿಮಾನಿಗಳ ಬಳಿಗೆ ಹೋಗಿ ಹಲವರಿಗೆ ಹಸ್ತ ಲಾಘವ ಸಹ ಮಾಡಿದರು.

5 / 7
ವೇದಿಕೆ ಮೇಲೆ ದಕ್ಷಿಣ ಭಾರತದ ಸ್ಟಾರ್ ನಟ ವೆಂಕಟೇಶ್ ಅವರೊಟ್ಟಿಗೆ ಶಾರುಖ್ ಖಾನ್ ತುಸು ಕಾಲ ತಮಾಷೆಯ ಮಾತುಗಳನ್ನಾಡಿದರು. ಶಾರುಖ್ ಖಾನ್, ವೆಂಕಟೇಶ್​ಗೆ ಬಾಗಿ ಕೈ ಮುಗಿದರು.

ವೇದಿಕೆ ಮೇಲೆ ದಕ್ಷಿಣ ಭಾರತದ ಸ್ಟಾರ್ ನಟ ವೆಂಕಟೇಶ್ ಅವರೊಟ್ಟಿಗೆ ಶಾರುಖ್ ಖಾನ್ ತುಸು ಕಾಲ ತಮಾಷೆಯ ಮಾತುಗಳನ್ನಾಡಿದರು. ಶಾರುಖ್ ಖಾನ್, ವೆಂಕಟೇಶ್​ಗೆ ಬಾಗಿ ಕೈ ಮುಗಿದರು.

6 / 7
ಐಫಾ ಅವಾರ್ಡ್ಸ್​ನಲ್ಲಿ ಬಾಲಿವುಡ್​, ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟ, ನಟಿಯರು ಭಾಗಿ ಆಗಿದ್ದಾರೆ. ಐಶ್ವರ್ಯಾ ರೈ, ಮಣಿರತ್ನಂ, ವಿಕ್ಕಿ ಕೌಶಲ್, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದಾರೆ.

ಐಫಾ ಅವಾರ್ಡ್ಸ್​ನಲ್ಲಿ ಬಾಲಿವುಡ್​, ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟ, ನಟಿಯರು ಭಾಗಿ ಆಗಿದ್ದಾರೆ. ಐಶ್ವರ್ಯಾ ರೈ, ಮಣಿರತ್ನಂ, ವಿಕ್ಕಿ ಕೌಶಲ್, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದಾರೆ.

7 / 7
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!