AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫಾನಲ್ಲಿ ಮಿಂಚು ಹರಿಸಿದ ನಟ ಶಾರುಖ್ ಖಾನ್, ಕಿಂಗ್ ಖಾನ್ ನೋಡಲು ಅಭಿಮಾನಿ ಸಾಗರ

ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ 2024 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಾಲಿವುಡ್​ನ ದೊಡ್ಡ ಸ್ಟಾರ್ ನಟರು ಭಾಗಿಯಾಗಿದ್ದಾರೆ. ಮೊದಲ ದಿನ ಗೈರಾಗಿದ್ದ ಶಾರುಖ್ ಖಾನ್ ಎರಡನೇ ದಿನ ಹಾಜರಾಗಿ ಪ್ರೇಕ್ಷಕರಿಗೆ ಭರಪೂರ ಮನೊರಂಜನೆ ನೀಡಿದ್ದಾರೆ.

ಮಂಜುನಾಥ ಸಿ.
|

Updated on: Sep 29, 2024 | 1:21 PM

Share
ಐಫಾ (IIFA) 2024 ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯ ಯಾಸಾ ದ್ವೀಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತ ಚಿತ್ರರಂಗದ ಪ್ರಮುಖ ಚಿತ್ರರಂಗದವರು ಐಫಾನಲ್ಲಿ ಭಾಗಿಯಾಗಿದ್ದಾರೆ.

ಐಫಾ (IIFA) 2024 ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯ ಯಾಸಾ ದ್ವೀಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತ ಚಿತ್ರರಂಗದ ಪ್ರಮುಖ ಚಿತ್ರರಂಗದವರು ಐಫಾನಲ್ಲಿ ಭಾಗಿಯಾಗಿದ್ದಾರೆ.

1 / 7
ಸೆಪ್ಟೆಂಬರ್ 27 ರಿಂದ 29ರ ವರೆಗೆ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಭಾರತದ ಚಿತ್ರರಂಗದ ಸ್ಟಾರ್ ನಟರೆಲ್ಲರೂ ಈ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದ್ದಾರೆ.

ಸೆಪ್ಟೆಂಬರ್ 27 ರಿಂದ 29ರ ವರೆಗೆ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ಭಾರತದ ಚಿತ್ರರಂಗದ ಸ್ಟಾರ್ ನಟರೆಲ್ಲರೂ ಈ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದ್ದಾರೆ.

2 / 7
ನಟ ಶಾರುಖ್ ಖಾನ್ ಮೊದಲ ದಿನ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದರೆ ಸೆಪ್ಟೆಂಬರ್ 28ರಂದು ಐಫಾನಲ್ಲಿ ಶಾರುಖ್ ಖಾನ್​ರದ್ದೆ ಹವಾ. ಅಭಿಮಾನಿಗಳೊಟ್ಟಿಗೆ ಬೆರೆತ ಶಾರುಖ್, ವೇದಿಕೆ ಮೇಲೆಯೂ ಮಿಂಚು ಹರಿಸಿದರು.

ನಟ ಶಾರುಖ್ ಖಾನ್ ಮೊದಲ ದಿನ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಆದರೆ ಸೆಪ್ಟೆಂಬರ್ 28ರಂದು ಐಫಾನಲ್ಲಿ ಶಾರುಖ್ ಖಾನ್​ರದ್ದೆ ಹವಾ. ಅಭಿಮಾನಿಗಳೊಟ್ಟಿಗೆ ಬೆರೆತ ಶಾರುಖ್, ವೇದಿಕೆ ಮೇಲೆಯೂ ಮಿಂಚು ಹರಿಸಿದರು.

3 / 7
ಶಾರುಖ್ ಖಾನ್, ನಟ ವಿಕ್ಕಿ ಕೌಶಲ್ ಜೊತೆ ಸೇರಿಕೊಂಡು ಹಲವು ಹಿಂದಿ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ಟ್ ಹಾಕಿದರು. ಕೆಲ ದಕ್ಷಿಣದ ನಟರೊಟ್ಟಿಗೂ ಸಹ ಶಾರುಖ್ ಡ್ಯಾನ್ಸ್ ಮಾಡಿದರು.

ಶಾರುಖ್ ಖಾನ್, ನಟ ವಿಕ್ಕಿ ಕೌಶಲ್ ಜೊತೆ ಸೇರಿಕೊಂಡು ಹಲವು ಹಿಂದಿ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ಟ್ ಹಾಕಿದರು. ಕೆಲ ದಕ್ಷಿಣದ ನಟರೊಟ್ಟಿಗೂ ಸಹ ಶಾರುಖ್ ಡ್ಯಾನ್ಸ್ ಮಾಡಿದರು.

4 / 7
ಶಾರುಖ್ ಖಾನ್ ಅನ್ನು ನೋಡಲು ಭಾರಿ ಸಂಖ್ಯೆಯ ಜನ ಅಬುಧಾಬಿಯ ಯಾಸಾ ದ್ವೀಪದಲ್ಲಿ ಸೇರಿದ್ದರು. ನಟ ಶಾರುಖ್ ಖಾನ್ ಖುದ್ದಾಗಿ ಅಭಿಮಾನಿಗಳ ಬಳಿಗೆ ಹೋಗಿ ಹಲವರಿಗೆ ಹಸ್ತ ಲಾಘವ ಸಹ ಮಾಡಿದರು.

ಶಾರುಖ್ ಖಾನ್ ಅನ್ನು ನೋಡಲು ಭಾರಿ ಸಂಖ್ಯೆಯ ಜನ ಅಬುಧಾಬಿಯ ಯಾಸಾ ದ್ವೀಪದಲ್ಲಿ ಸೇರಿದ್ದರು. ನಟ ಶಾರುಖ್ ಖಾನ್ ಖುದ್ದಾಗಿ ಅಭಿಮಾನಿಗಳ ಬಳಿಗೆ ಹೋಗಿ ಹಲವರಿಗೆ ಹಸ್ತ ಲಾಘವ ಸಹ ಮಾಡಿದರು.

5 / 7
ವೇದಿಕೆ ಮೇಲೆ ದಕ್ಷಿಣ ಭಾರತದ ಸ್ಟಾರ್ ನಟ ವೆಂಕಟೇಶ್ ಅವರೊಟ್ಟಿಗೆ ಶಾರುಖ್ ಖಾನ್ ತುಸು ಕಾಲ ತಮಾಷೆಯ ಮಾತುಗಳನ್ನಾಡಿದರು. ಶಾರುಖ್ ಖಾನ್, ವೆಂಕಟೇಶ್​ಗೆ ಬಾಗಿ ಕೈ ಮುಗಿದರು.

ವೇದಿಕೆ ಮೇಲೆ ದಕ್ಷಿಣ ಭಾರತದ ಸ್ಟಾರ್ ನಟ ವೆಂಕಟೇಶ್ ಅವರೊಟ್ಟಿಗೆ ಶಾರುಖ್ ಖಾನ್ ತುಸು ಕಾಲ ತಮಾಷೆಯ ಮಾತುಗಳನ್ನಾಡಿದರು. ಶಾರುಖ್ ಖಾನ್, ವೆಂಕಟೇಶ್​ಗೆ ಬಾಗಿ ಕೈ ಮುಗಿದರು.

6 / 7
ಐಫಾ ಅವಾರ್ಡ್ಸ್​ನಲ್ಲಿ ಬಾಲಿವುಡ್​, ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟ, ನಟಿಯರು ಭಾಗಿ ಆಗಿದ್ದಾರೆ. ಐಶ್ವರ್ಯಾ ರೈ, ಮಣಿರತ್ನಂ, ವಿಕ್ಕಿ ಕೌಶಲ್, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದಾರೆ.

ಐಫಾ ಅವಾರ್ಡ್ಸ್​ನಲ್ಲಿ ಬಾಲಿವುಡ್​, ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟ, ನಟಿಯರು ಭಾಗಿ ಆಗಿದ್ದಾರೆ. ಐಶ್ವರ್ಯಾ ರೈ, ಮಣಿರತ್ನಂ, ವಿಕ್ಕಿ ಕೌಶಲ್, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದಾರೆ.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ